ನಗರದ ಮಹಾವೀರ ವೃತ್ತದಲ್ಲಿ ಎನ್ ಎಸ್ ಯು ಐ ನಿಂದ ಪ್ರತಿಭಟನೆ.
ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ ಎನ್ ಎಸ್ ಯು ಐ ಕಾರ್ಯಕರ್ತರು.4೦% ಕಮಿಷನ್ ಪಿಎಸ್ ಐ ನೇಮಕಾತಿ ಯಲ್ಲೂ ನಡೆದಿದೆ ಎಂದು ಆರೋಪ.
ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವಥ್ ನಾರಾಯಣ್ ಆಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು.
ಪಿಎಸ್ ಐ ಹಗರಣದ ಅಣುಕು ಪ್ರದರ್ಶನದ ಮೂಲಕ ಆಕ್ರೋಶ ಹೊರಹಾಕಿದ ಕಾರ್ಯಕರ್ತರು.
ಅಶ್ವಥ್ ನಾರಾಯಣ್ ಅವರನ್ನ ಸಚಿವ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹ.
ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಜೀವನದಲ್ಲಿ ಚಲ್ಲಾಟ ಆಡುತ್ತಿದೆ, ಕೂಡಲೇ ಸಂಬಂಧ ಬಿಜೆಪಿಗರನ್ನು ಬಂಧಿಸುವಂತೆ ಆಗ್ರಹ ಪಡಿಸಿದ ಪ್ರತಿಭಟನಾ ನಿರತರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada