ಪಿಎಸ್ ಐ ನೇಮಕಾತಿ ಅಕ್ರಮ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ…!

ನಗರದ ಮಹಾವೀರ ವೃತ್ತದಲ್ಲಿ ಎನ್ ಎಸ್ ಯು ಐ ನಿಂದ ಪ್ರತಿಭಟನೆ.

ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ ಎನ್ ಎಸ್ ಯು ಐ ಕಾರ್ಯಕರ್ತರು.4೦% ಕಮಿಷನ್ ಪಿಎಸ್ ಐ ನೇಮಕಾತಿ ಯಲ್ಲೂ ನಡೆದಿದೆ ಎಂದು ಆರೋಪ.

ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವಥ್ ನಾರಾಯಣ್ ಆಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು.

ಪಿಎಸ್ ಐ ಹಗರಣದ ಅಣುಕು ಪ್ರದರ್ಶನದ ಮೂಲಕ ಆಕ್ರೋಶ ಹೊರಹಾಕಿದ ಕಾರ್ಯಕರ್ತರು.

ಅಶ್ವಥ್ ನಾರಾಯಣ್ ಅವರನ್ನ ಸಚಿವ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹ.

ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಜೀವನದಲ್ಲಿ ಚಲ್ಲಾಟ ಆಡುತ್ತಿದೆ, ಕೂಡಲೇ ಸಂಬಂಧ ಬಿಜೆಪಿಗರನ್ನು ಬಂಧಿಸುವಂತೆ ಆಗ್ರಹ ಪಡಿಸಿದ ಪ್ರತಿಭಟನಾ ನಿರತರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾಮಾಜಿಕ ಸಾಮರಸ್ಯದ ಹರಿಕಾರ ಆಚಾರ್ಯ ರಾಮಾನುಜರ 1005 ನೇ ತಿರುನಕ್ಷತ್ರ ಮಹೋತ್ಸವ!

Thu May 5 , 2022
ಸಾಮಾಜಿಕ ಸಾಮರಸ್ಯದ ಹರಿಕಾರ ಆಚಾರ್ಯ ರಾಮಾನುಜರ 1005 ನೇ ತಿರುನಕ್ಷತ್ರ ಮಹೋತ್ಸವ ಕರ್ನಾಟಕದ ಕರ್ಮಭೂಮಿ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ವೈಭವದಿಂದ ನಡೆಯುತ್ತಿದೆ. ಬೆಳಿಗ್ಗೆ ರಾಮಾನುಜರಿಗೆ ಪುಷ್ಪಾಲಂಕೃತ ಸಮರಭೂಪಾಲವಾಹನೋತ್ಸವ ನೆರವೇರಿತು ದೇವಾಲಯದ ರಾಜಗೋಪುರದ ಬಳಿ ಆಚಾರ್ಯರಿಗೆ ಮಹಾಮಂಗಳಾರತಿ ಈಯಲ್ ಗೋಷ್ಟಿ ಶಾತ್ತುಮೊರೆ ನಡೆಯಿತು ವೈಭವದಿಂದ ಕಾರ್ಯ ಕ್ರಮದಲ್ಲಿ ಕಾರ್ಯ ಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳು ತಮಿಳುನಾಡು,ಆಂದ್ರಪ್ರದೇಶಗಳಿಂದ ನೂರಾರು ಭಕ್ತರು ಭಾಗವಹಿಸಿ ಆಚಾರ್ಯ ರ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Related posts

Advertisement

Wordpress Social Share Plugin powered by Ultimatelysocial