ವಿಜಯಪುರ ವಿಜಯಪುರದಲ್ಲಿ ಮಹಾಪುರುಷ ಮೂರ್ತಿಗಳ ಬೃಹತ್ ಮೆರವಣಿಗೆ.

ವಿಜಯಪುರದಲ್ಲಿ ಮಹಾಪುರುಷ ಮೂರ್ತಿಗಳ ಬೃಹತ್ ಮೆರವಣಿಗೆ.

ಕೇಸರಿಮಯವಾದ ವಿಜಯಪುರ ನಗರ.

ಡಿಜೆಯೊಂದಿಗೆ ಜೈಕಾರ, ಕೇಸರಿ ಧ್ವಜಗಳ ಹಿಡಿದು ಸಂಭ್ರಮ.

ನಗರದ ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ ಮೆರವಣಿಗೆ ಆರಂಭ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಬೃಹತ್ ಮೆರವಣಿಗೆ.

ಶಕ್ತಿ ಪ್ರದರ್ಶನಕ್ಕೆ ಮುಂದಾದ್ರಾ ಶಾಸಕ ಯತ್ನಾಳ್.

ಗಮನಸೆಳೆದ ಅತಿ ಎತ್ತರದ ಮಹಾರಾಣಾ ಪ್ರತಾಪ್ ಸಿಂಹ ಮೂರ್ತಿ.

ಸ್ವಾಮಿ ವಿವೇಕಾನಂದ, ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್ ಮೂರ್ತಿಗಳ ಮೆರವಣಿಗೆ.

ಮಹಿಳೆಯರು, ಕಾರ್ಯಕರ್ತರು ಸೇರಿದಂತೆ ಅಪಾರ ಪ್ರಮಾಣದಲ್ಲಿ ಜನರು ಜಮಾವಣೆ.

ಸಿದ್ದೇಶ್ವರ ದೇವಾಲಯದವರೆಗೆ ನಡೆಯಲಿರೋ ಬೃಹತ್ ಮೆರವಣಿಗೆ.

ರಸ್ತೆ ಎರಡು ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ಸ್ವಾಗತಿಸ್ತಿರೋ ಜನರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಯಚೂರು :ಹಟ್ಟಿ ಚಿನ್ನದ ಗಣಿಯಲ್ಲಿ ಆಕ್ರಮವಾಗಿ ಶ್ರೀಗಂಧ ಮರಗಳ ಕಡಿದು ಸಾಗಾಟ

Mon Jul 18 , 2022
ರಾಯಚೂರು  :ಹಟ್ಟಿ ಚಿನ್ನದ ಗಣಿಯಲ್ಲಿ ಆಕ್ರಮವಾಗಿ ಶ್ರೀಗಂಧ ಮರಗಳ ಕಡಿದು ಸಾಗಾಟ ಮೂರು ಜನ ಆರೋಪಿಗಳನ್ನ ವಶಕ್ಕೆ ಪಡೆದ ಹಟ್ಟಿ ಪೋಲಿಸರು ಮಾರುತಿ,ರಾಮಣ್ಣ,ಬಂದೇನವಾಜ್,ಬಂಧಿತ ಆರೋಪಿಗಳು ಹಟ್ಟಿ ಚಿನ್ನದ ಗಣಿಯ ಲೋಟಸ್ ಕಾಲೋನಿಯಲ್ಲಿ ಕೃತ್ಯ ಡೋರ್ ನಂ,17 ಮತ್ತು 27 ರ ಮನೆ ಹಿತ್ತಲಲ್ಲಿ ಬೆಳೆದಿದ್ದ ಮರಗಳು 6,72,370 ಸಾವಿರ ಮೌಲ್ಯದ ಶ್ರೀಗಂಧ ಮರ ತುಂಡರಿಸಿ ಕಳ್ಳತನ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಗರಗಸ,ಕಾರು,ಬೈಕ್ ವಶಕ್ಕೆ ಹಟ್ಟಿ ಚಿನ್ನದ ಗಣಿ ಪೋಲಿಸ್ ಠಾಣೆಯಲ್ಲಿ […]

Advertisement

Wordpress Social Share Plugin powered by Ultimatelysocial