ವಿಜಯಪುರ : ಆಲಮಟ್ಟಿ ಜಲಾಶಯದಲ್ಲಿ ಒಳ, ಹೊರ ಹರಿವಿನಲ್ಲಿ ಹೆಚ್ಚಳ.
ಆಲಮಟ್ಟಿ ಜಲಾಶಯದಲ್ಲಿ ಅಪಾಯ ಲೆಕ್ಕಿಸದೇ ಮೀನುಗಾರಿಕೆ.
ತೆಪ್ಪದ ಮೂಲಕ ತೆರಳಿ ಕೃಷ್ಣಾನದಿ ಮಧ್ಯೆ ಭಾಗದಲ್ಲಿ ಮೀನು ಬಲೆ ಹಾಕ್ತಿರೋ ಮೀನುಗಾರಿಕೆ.
ಜಿಲ್ಲಾಡಳಿತ ಎಚ್ಚರಿಕೆ ಮಧ್ಯೆಯೂ ಭೋರ್ಗರೆಯುತ್ತಿರೋ ನದಿ ಮಧ್ಯೆ ಮೀನುಗಾರಿಕೆ.
ಜಲಾಶಯದಿಂದ 148367 ಕ್ಯೂಸೆಕ್ ಹೊರ ಹರಿವು ಇದೆ..
26ಕ್ರಸ್ ಗೇಟ್ ಮೂಲಕ ನೀರು ಜಲಾಶಯದಿಂದ ಕೃಷ್ಣಾ ನದಿಗೆ ಬಿಡಲಾಗ್ತಿದೆ
ಜಲಾಶಯದ ಮುಂಭಾಗದಲ್ಲಿ ಭಾರೀ ಹರಿದು ಹೋಗುವ ನೀರಲ್ಲಿ ಮೀನುಗಾರಿಕೆ.
ವಿಜಯಪುರ ಜಿಲ್ಲೆಯ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: