ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸತತ 15 ವರ್ಷಗಳಿಂದ ಆರ್‌ಸಿಬಿ ತಂಡದಲ್ಲಿದ್ದಾರೆ.

 

 ಐಪಿಎಲ್‌ನ ಮೊದಲ ಸೀಸನ್‌ನಿಂದ ಆರ್​ಸಿಬಿ ಪರ ಆಡುತ್ತಿರುವ ಆಟಗಾರ ಅಂದರೆ ಅದು ವಿರಾಟ್ ಕೊಹ್ಲಿ. ಹೀಗಿರುವಾಗ ಯಾಕೆ ನೀವು ಇನ್ನೂ ಒಂದೇ ತಂಡದಲ್ಲಿ ಇದ್ದೀರಿ.

ಆರ್​ಸಿಬಿ ಬಿಡಬೇಕು ಎಂದು ನಿಮಗೆ ಅನಿಸಲಿಲ್ಲವಾ ಎಂದು ಪ್ರಶ್ನೆಯನ್ನ ಕೇಳಲಾಯಿತು.

ಕೊಹ್ಲಿ 2008 ರಿಂದ ಆರ್‌ಸಿಬಿ ತಂಡದಲ್ಲಿದ್ದಾರೆ. 2011ರಿಂದ ತಂಡದ ನಾಯಕರಾಗಿ ಮುನ್ನೆಡಿಸಿದ್ದವರು ವಿರಾಟ್. ಅದಾದ ನಂತರ ಸತತ 10 ವರ್ಷಗಳ ಕಾಲ ಆರ್​ಸಿಬಿ ತಂಡವನ್ನ ಮುನ್ನೆಡಿಸಿದ ಕೀರ್ತಿ ಅವರಿಗೆ ಇದೆ. ಇದಕ್ಕೆ ಉತ್ತರಿಸಿದ ಅವರು ಒಂದು ಕ್ರೀಡೆ ಸೂಪರ್ ಸ್ಟಾರ್ ಸ್ಥಾನಮಾನವನ್ನ ತಂದು ಕೊಡುವ ಕ್ರೀಡೆ ಅಂದರೆ ಅದು ಕೇವಲ ಯಶಸ್ಸು ಗಳಿಸೋದಲ್ಲ ಎಂದಿದ್ದಾರೆ.

ಈ ಬಗ್ಗೆ ಸಾಕಷ್ಟು ಬಾರಿ ಯೋಚಿಸಿದ್ದೇನೆ. ನನಗೆ ಹರಾಜಿನಲ್ಲಿ ಬರಲು ಆಫರ್ ಇತ್ತು. ಎಲ್ಲರಿಗೂ ಒಂದಿಷ್ಟು ಸಮಯ ಇದೆ ಅಂದ್ಕೊಂಡೆ. ಅವರು ಬರುತ್ತಾರೆ, ಆಡುತ್ತಾರೆ, ಬದುಕುತ್ತಾರೆ ಮತ್ತು ಹೋಗುತ್ತಾರೆ. ಮತ್ತು ಜೀವನವು ಹೇಗೆ ಮುಂದುವರಿಯುತ್ತದೆ. ಅವರಲ್ಲಿ ಇಂತಹ ಅನೇಕ ಆಟಗಾರರು ನಮ್ಮಲ್ಲಿ ಇದ್ದಾರೆ. ಅವರು ಅನೇಕ ಟ್ರೋಫಿಗಳನ್ನು ಗೆದ್ದಿದ್ದಾರೆ. ಆದರೆ ಅವರನ್ನು ಓಹ್..! ಅವನು IPL ಚಾಂಪಿಯನ್, ಈತ ವಿಶ್ವ ಕಪ್ ಚಾಂಪಿಯನ್ ಎಂದು ಯಾರೂ ಕರೆಯುವುದಿಲ್ಲ. ನೀವು ಒಳ್ಳೆಯ ವ್ಯಕ್ತಿಯಾಗಿದ್ದಾಗ ಮಾತ್ರ ಜನರು ನಿಮ್ಮನ್ನು ಪ್ರೀತಿಸುತ್ತಾರೆ. ನೀವು ಒಳ್ಳೆಯವರಲ್ಲದಿದ್ದರೆ ಜನ ನಿಮ್ಮಿಂದ ದೂರ ಹೋಗುತ್ತಾರೆ. ಇದು ಜೀವನ.

ನನ್ನ ವೃತ್ತಿಜೀವನದ ಆರಂಭದಲ್ಲಿ ಜಗತ್ತಿನ ಪ್ರಮುಖ ಆಟಗಾರರೊಂದಿಗೆ ಆಡುವ ಅವಕಾಶವನ್ನ ಪಡೆದೆ. ಇದು ನನ್ನನ್ನ ಬೇರೊಂದು ಸ್ಥಾನಕ್ಕೆ ಕೊಂಡೊಯ್ಯಲು ಸಹಾಯ ಮಾಡಿತು. ಮಾತ್ರವಲ್ಲ ನನ್ನ ಆಟ ಗಂಭೀರವಾಗಿರಲು ಸಾಧ್ಯವಾಯಿತು ಎಂದು ಐಪಿಎಲ್​ನಿಂದ ಆದ ಸಹಾಯದ ಬಗ್ಗೆ ವಿರಾಟ್ ವಿವರಿಸಿದ್ದಾರೆ.

 ಐಪಿಎಲ್‌ನ ಮೊದಲ ಸೀಸನ್‌ನಿಂದ ಆರ್​ಸಿಬಿ ಪರ ಆಡುತ್ತಿರುವ ಆಟಗಾರ ಅಂದರೆ ಅದು ವಿರಾಟ್ ಕೊಹ್ಲಿ. ಹೀಗಿರುವಾಗ ಯಾಕೆ ನೀವು ಇನ್ನೂ ಒಂದೇ ತಂಡದಲ್ಲಿ ಇದ್ದೀರಿ.

ಆರ್​ಸಿಬಿ ಬಿಡಬೇಕು ಎಂದು ನಿಮಗೆ ಅನಿಸಲಿಲ್ಲವಾ ಎಂದು ಪ್ರಶ್ನೆಯನ್ನ ಕೇಳಲಾಯಿತು.

ಕೊಹ್ಲಿ 2008 ರಿಂದ ಆರ್‌ಸಿಬಿ ತಂಡದಲ್ಲಿದ್ದಾರೆ. 2011ರಿಂದ ತಂಡದ ನಾಯಕರಾಗಿ ಮುನ್ನೆಡಿಸಿದ್ದವರು ವಿರಾಟ್. ಅದಾದ ನಂತರ ಸತತ 10 ವರ್ಷಗಳ ಕಾಲ ಆರ್​ಸಿಬಿ ತಂಡವನ್ನ ಮುನ್ನೆಡಿಸಿದ ಕೀರ್ತಿ ಅವರಿಗೆ ಇದೆ. ಇದಕ್ಕೆ ಉತ್ತರಿಸಿದ ಅವರು ಒಂದು ಕ್ರೀಡೆ ಸೂಪರ್ ಸ್ಟಾರ್ ಸ್ಥಾನಮಾನವನ್ನ ತಂದು ಕೊಡುವ ಕ್ರೀಡೆ ಅಂದರೆ ಅದು ಕೇವಲ ಯಶಸ್ಸು ಗಳಿಸೋದಲ್ಲ ಎಂದಿದ್ದಾರೆ.

ಈ ಬಗ್ಗೆ ಸಾಕಷ್ಟು ಬಾರಿ ಯೋಚಿಸಿದ್ದೇನೆ. ನನಗೆ ಹರಾಜಿನಲ್ಲಿ ಬರಲು ಆಫರ್ ಇತ್ತು. ಎಲ್ಲರಿಗೂ ಒಂದಿಷ್ಟು ಸಮಯ ಇದೆ ಅಂದ್ಕೊಂಡೆ. ಅವರು ಬರುತ್ತಾರೆ, ಆಡುತ್ತಾರೆ, ಬದುಕುತ್ತಾರೆ ಮತ್ತು ಹೋಗುತ್ತಾರೆ. ಮತ್ತು ಜೀವನವು ಹೇಗೆ ಮುಂದುವರಿಯುತ್ತದೆ. ಅವರಲ್ಲಿ ಇಂತಹ ಅನೇಕ ಆಟಗಾರರು ನಮ್ಮಲ್ಲಿ ಇದ್ದಾರೆ. ಅವರು ಅನೇಕ ಟ್ರೋಫಿಗಳನ್ನು ಗೆದ್ದಿದ್ದಾರೆ. ಆದರೆ ಅವರನ್ನು ಓಹ್..! ಅವನು IPL ಚಾಂಪಿಯನ್, ಈತ ವಿಶ್ವ ಕಪ್ ಚಾಂಪಿಯನ್ ಎಂದು ಯಾರೂ ಕರೆಯುವುದಿಲ್ಲ. ನೀವು ಒಳ್ಳೆಯ ವ್ಯಕ್ತಿಯಾಗಿದ್ದಾಗ ಮಾತ್ರ ಜನರು ನಿಮ್ಮನ್ನು ಪ್ರೀತಿಸುತ್ತಾರೆ. ನೀವು ಒಳ್ಳೆಯವರಲ್ಲದಿದ್ದರೆ ಜನ ನಿಮ್ಮಿಂದ ದೂರ ಹೋಗುತ್ತಾರೆ. ಇದು ಜೀವನ.

ನನ್ನ ವೃತ್ತಿಜೀವನದ ಆರಂಭದಲ್ಲಿ ಜಗತ್ತಿನ ಪ್ರಮುಖ ಆಟಗಾರರೊಂದಿಗೆ ಆಡುವ ಅವಕಾಶವನ್ನ ಪಡೆದೆ. ಇದು ನನ್ನನ್ನ ಬೇರೊಂದು ಸ್ಥಾನಕ್ಕೆ ಕೊಂಡೊಯ್ಯಲು ಸಹಾಯ ಮಾಡಿತು. ಮಾತ್ರವಲ್ಲ ನನ್ನ ಆಟ ಗಂಭೀರವಾಗಿರಲು ಸಾಧ್ಯವಾಯಿತು ಎಂದು ಐಪಿಎಲ್​ನಿಂದ ಆದ ಸಹಾಯದ ಬಗ್ಗೆ ವಿರಾಟ್ ವಿವರಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾ ಹಾಗೂ ಉಕ್ರೇನ್‌ ನಡುವಣ ಯುದ್ಧ ಇನ್ನೂ ಮುಗಿದಿಲ್ಲ.

Thu May 5 , 2022
  ಇದೀಗ ಪುಟ್ಟ ರಾಷ್ಟ್ರ ಉಕ್ರೇನ್‌ ಅನ್ನು ಸಂಪೂರ್ಣ ನಾಶ ಮಾಡಲು ರಷ್ಯಾ ತಯಾರಿ ಮಾಡಿಕೊಳ್ತಾ ಇದೆ. ಉಕ್ರೇನ್‌ನಲ್ಲಿ ಮಾಸ್ಕೋದ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿದ್ದು, ಕಲಿನಿನ್‌ಗ್ರಾಡ್‌ನ ಪಶ್ಚಿಮ ಎನ್‌ಕ್ಲೇವ್‌ನಲ್ಲಿ ಯೋಧರು ಸಿಮ್ಯುಲೇಟೆಡ್ ಪರಮಾಣು ಸಾಮರ್ಥ್ಯದ ಕ್ಷಿಪಣಿ ದಾಳಿಗಳನ್ನು ಅಭ್ಯಾಸ ಮಾಡಿದ್ದಾರಂತೆ. ಈ ಬಗ್ಗೆ ರಷ್ಯಾ ಅಧಿಕೃತ ಹೇಳಿಕೆಯನ್ನು ಕೂಡ ನೀಡಿದೆ. ರಷ್ಯಾ ಹಾಗೂ ಉಕ್ರೇನ್‌ ಮಧ್ಯೆ ಸಂಘರ್ಷ ಶುರುವಾಗಿ 70 ದಿನಗಳೇ ಕಳೆದಿವೆ. ಎರಡನೇ ವಿಶ್ವ ಯುದ್ಧದ ನಂತರ ಯುರೋಪ್‌ನಲ್ಲಿ […]

Advertisement

Wordpress Social Share Plugin powered by Ultimatelysocial