ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸಂಚು ಪ್ರಕರಣ!

 

ಕೋರ್ಟ್ ಮುಖಾಂತರ ಕೇಸ್ ರೀ ಓಪನ್.ಕೇಸ್ ರೀ ಓಪನ್ ಮಾಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದ ಎಸ್ ಆರ್ ವಿಶ್ವನಾಥ್ಅದರಂತೆ ಕೇಸ್ ರೀ ಓಪನ್ ಮಾಡಿ ತನಿಖೆ ಕೈಗೊಂಡ ರಾಜಾನುಕುಂಟೆ ಪೊಲೀಸ್ರು.ಈಗಾಗಲೇ ಕುಳ್ಳ ದೇವರಾಜ್ ನನ್ನು ಬಂಧಿಸಿರುವ ರಾಜಾನುಕುಂಟೆ ಪೊಲೀಸರುಯಲಹಂಕ ಕ್ಷೇತ್ರ ಕೈ ಅಭ್ಯರ್ಥಿ ಗೋಪಾಲಕೃಷ್ಣ, ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ್ದಈ ಬಗ್ಗೆ ವಿಡಿಯೋ ಮಾಡಿಟ್ಟು ಕೊಂಡಿದ್ದ ರೌಡಿಶೀಟರ್ ಕುಳ್ಳ ದೇವರಾಜುಆಗ ಸಿಸಿಬಿ ಕುಳ್ಳದೇವರಾಜುನನ್ನು ಅರೆಸ್ಟ್ ಮಾಡಿತ್ತು.ಆಗ ಗೋಪಾಲಕೃಷ್ಣನನ್ನು ಕೇವಲ ವಿಚಾರಣೆ ಮಾಡಿ ಕಳಿಸಿದ್ದ ಪೊಲೀಸರುಇದೀಗ ಮತ್ತೆ ಹಳೆ‌ ಕೇಸ್ ರೀ ಓಪನ್ ಮಾಡಿ ತನಿಖೆಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣನಿಗಾಗಿ ಪೊಲೀಸರ ಹುಡುಕಾಟ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿವಮೊಗ್ಗಕ್ಕೆ ದಿಡೀರನೆ ರಾಜ್ಯಪಾಲರ ಆಗಮನ !

Mon Dec 5 , 2022
ಶಿವಮೊಗ್ಗಕ್ಕೆ ಹೆಲಿಕ್ಯಾಪ್ಟರ್ ನಲ್ಲಿ ಬಂದಿಳಿದ ರಾಜ್ಯಪಾಲ ತ್ಯಾವರ ಚಂದ್ ಗೆಹ್ಲೋಟ್ ಕಾರವಾರದಿಂದ ಬೆಂಗಳೂರಿಗೆ ಹೊರಟಿದ್ದ ಹೆಲಿಕ್ಯಾಪ್ಟರ್ ಮಾರ್ಗ ಮಧ್ಯೆ ಶಿವಮೊಗ್ಗದಲ್ಲಿ ಇಳಿದು ಇಂಧನ ತುಂಬಿಸಿಕೊಂಡ ಹೆಲಿಕ್ಯಾಪ್ಟರ್ ರಾಜ್ಯಪಾಲರನ್ನು ಭೇಟಿ ಮಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ರಾಜ್ಯಪಾಲರಿಗೆ ಉಪಹಾರದ ವ್ಯವಸ್ಥೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಡಿಸಿ ಡಾ. ಸೆಲ್ವ ಮಣಿ, ಎಸ್ ಪಿ ಮಿಥುನ್ ಕುಮಾರ್ ಮೊದಲಾದವರ ಜೊತೆ ರಾಜ್ಯಪಾಲರ ಔಪಚಾರಿಕ […]

Advertisement

Wordpress Social Share Plugin powered by Ultimatelysocial