ಕೋರ್ಟ್ ಮುಖಾಂತರ ಕೇಸ್ ರೀ ಓಪನ್.ಕೇಸ್ ರೀ ಓಪನ್ ಮಾಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದ ಎಸ್ ಆರ್ ವಿಶ್ವನಾಥ್ಅದರಂತೆ ಕೇಸ್ ರೀ ಓಪನ್ ಮಾಡಿ ತನಿಖೆ ಕೈಗೊಂಡ ರಾಜಾನುಕುಂಟೆ ಪೊಲೀಸ್ರು.ಈಗಾಗಲೇ ಕುಳ್ಳ ದೇವರಾಜ್ ನನ್ನು ಬಂಧಿಸಿರುವ ರಾಜಾನುಕುಂಟೆ ಪೊಲೀಸರುಯಲಹಂಕ ಕ್ಷೇತ್ರ ಕೈ ಅಭ್ಯರ್ಥಿ ಗೋಪಾಲಕೃಷ್ಣ, ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ್ದಈ ಬಗ್ಗೆ ವಿಡಿಯೋ ಮಾಡಿಟ್ಟು ಕೊಂಡಿದ್ದ ರೌಡಿಶೀಟರ್ ಕುಳ್ಳ ದೇವರಾಜುಆಗ ಸಿಸಿಬಿ ಕುಳ್ಳದೇವರಾಜುನನ್ನು ಅರೆಸ್ಟ್ ಮಾಡಿತ್ತು.ಆಗ ಗೋಪಾಲಕೃಷ್ಣನನ್ನು ಕೇವಲ ವಿಚಾರಣೆ ಮಾಡಿ ಕಳಿಸಿದ್ದ ಪೊಲೀಸರುಇದೀಗ ಮತ್ತೆ ಹಳೆ ಕೇಸ್ ರೀ ಓಪನ್ ಮಾಡಿ ತನಿಖೆಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣನಿಗಾಗಿ ಪೊಲೀಸರ ಹುಡುಕಾಟ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada