FOOD CENTER:ಇಲ್ಲಿ “ದೊನ್ನೆ ಬಿರಿಯಾನಿ” ತಿಂದ್ರೆ ರುಚಿ ಮರೆಯೋಕೆ ಸಾಧ್ಯವೆ ಇಲ್ಲ

“ದೊನ್ನೆ ಬಿರಿಯಾನಿ” ಬೆಂಗಳೂರು ಮತ್ತು ಸುತ್ತಮುತ್ತಲಿನ ಜನರ ಅತ್ಯಂತ ಜನಪ್ರಿಯ ಬಿರಿಯಾನಿಯಾಗಿದೆ. ಅಂತಹದ್ದೆ ಒಂದು “ದೊನ್ನೆ ಬಿರಿಯಾನಿ ಅಂಗಡಿ ಮನೆ” ಹೊಟೆಲ್ ಇತ್ತಿಚಿಗೆ ಬೆಂಗಳೂರಿನ ಮತ್ತಿಕೇರೆ ರಸ್ತೆಯಲ್ಲಿರುವ ರಾಮಯ್ಯ ಆಸ್ಪತ್ರೆ ಬಸ್ ನಿಲ್ದಾಣ ಬಳಿ ಆರಂಭವಾಗಿದೆ.

ಉದಯಗೌಡ ಹಾಗೂ ಅನುಪಲ್ಲವಿ ದಂಪತಿಗಳು ಆರಂಬಿಸಿರುವ “ದೊನ್ನೆ ಬಿರಿಯಾನಿ ಅಂಗಡಿ ಮನೆ” ಬಿರಿಯಾನಿ ಪ್ರಿಯರ ಅಚ್ಚುಮೆಚ್ಚಿನ ಹೊಟೆಲ್ ಆಗಿದೆ. ರುಚಿ ಹಾಗೂ ಶುಚಿತ್ವಕ್ಕೆ ಉದಯ ಗೌಡ ಹಾಗೂ ಅನುಪಲ್ಲವಿ ದಂಪತಿಗಳು ಅಷ್ಟೇ ಮಹತ್ವ ಕೊಡುತ್ತಾರೆ.

ಒಮ್ಮೆ ಇಲ್ಲಿ ಬಿರಯಾನಿ ಸವಿದವರು ಮತ್ತೆ – ಮತ್ತೆ ಭೇಟಿ ಕೊಡುತ್ತಾರೆ. ಬಿರಿಯಾನಿ ಪ್ರಿಯರ ಜೇಬಿಗೆ ಹೊರೆ ಆಗದಂತೆ ಬಿರಿಯಾನಿ ಜೊತೆಗೆ ಬೆರೆ ಬೆರೆ ಕಾಂಬೋ ಆಫರ್ ಗಳನ್ನ ಇಲ್ಲಿ ಕೊಡಲಾಗುತ್ತಿದೆ.

( ಕರೆ ಮಾಡಿ – ಬಿರಿಯಾನಿಗೆ ಆರ್ಡರ್ ಮಾಡಿ: 7899572599 )

ಇಲ್ಲಿನ ಬಿರಿಯಾನಿ ರುಚಿಗೆ ಮಾರುಹೋದ ಜನ ದಿನದಿಂದ ದಿನ್ನಕ್ಕೆ ಹೆಚ್ಚಾಗುತ್ತಿದ್ದು, ಮನೆಯ ಕಾರ್ಯಕ್ರಮಗಳಿಗೆ “ದೊನ್ನೆ ಬಿರಿಯಾನಿ ಅಂಗಡಿ ಮನೆ” ಗೆ ಆರ್ಡರ್ ಕೊಡುತ್ತಿದ್ದಾರೆ. ಎಷ್ಟೇ ಜನ ಬಂದರು ಯಾವುದೇ ಕಾರಣಕ್ಕು ರುಚಿ ಮತ್ತು ಶುಚಿತ್ವದಲ್ಲಿ ನಾವು ರಾಜಿ ಮಾಡಿಕೊಳ್ಳೊದಿಲ್ಲ ಅಂತ “ದೊನ್ನೆ ಬಿರಿಯಾನಿ ಅಂಗಡಿ ಮನೆ” ಮಾಲೀಕರಾದ ಉದಯಗೌಡ ಹಾಗೂ ಅನುಪಲ್ಲವಿ ದಂಪತಿಗಳು ಹೇಳುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

POLITICS:ಸಭೆಗೆ ಗೈರಾಗಿ ದೆಹಲಿಗೆ ದೌಡಾಯಿಸಿದ ರಮೇಶ್ ಜಾರಕಿ;

Tue Dec 28 , 2021
ಹುಬ್ಬಳ್ಳಿ: ಪಕ್ಷ ಸಂಘಟನೆ, ವಿಧಾನಸಭಾ ಚುನಾವಣಾ ತಯಾರಿ ಸೇರಿದಂತೆ ಹಲವು ರಾಜಕೀಯ ಬೆಳವಣಿಗೆ ಚರ್ಚೆ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಚಾಲನೆ ದೊರೆತಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಗೋಪೂಜೆ ಮಾಡಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕಾರಿಣಿಗೆ ಚಾಲನೆ ನೀಡಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಸೋಲು, ಪಂಚಾಯತ್ ಚುನಾವಣೆ, ವಿಧಾನಸಭಾ ಚುನಾವಣೆಗೆ ತಯಾರಿ, ಸಚಿವ ಸಂಪುಟ ವಿಸ್ತರಣೆ, ಪಕ್ಷ ಸಂಘಟನೆ ಸೇರಿದಂತೆ ಹಲವು ಮಹತ್ವದ […]

Advertisement

Wordpress Social Share Plugin powered by Ultimatelysocial