ನಟ ಸುದೀಪ್,ಅಜಯ್ ದೇವಗನ್ ಹಿಂದಿ ಭಾಷೆ ವಿವಾದ ವಿಚಾರ!

ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಹೇಳಿಕೆ.

ನಾನು ಇಬ್ಬರು ಪರವಾಗಿ ಇಲ್ಲ.ಸರ್ಕಾರದ ನೀತಿ ಪರವಾಗಿ ಇದ್ದೇನೆ.

ಹಿಂದಿ ಬೇಕು ಅಂದ್ರೇ ಹಿಂದಿ ಪರ ಇರ್ತೇನಿ.ಬೇಡ ಅಂದ್ರೇ ಬೇಡವಾದ ಪರವಾಗಿ ಇರ್ತೇನಿ.

ಕೇಂದ್ರ ಸರ್ಕಾರದ ಪರ ನಾನು ಇರ್ತೇನಿ ಅಷ್ಟೆ ಎಂದ ಸಂಸದ ಜಿಗಜಿಣಗಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಜಯಪುರದಲ್ಲಿ ದಲಿತ ಸಿಎಂ ಪ್ರಸ್ತಾಪಿಸಿದ ಸಂಸದ ರಮೇಶ ಜಿಗಜಿಣಗಿ!

Thu Apr 28 , 2022
ನೂರಕ್ಕೆ ನೂರಾ ಒಂದು ಪರ್ಸೆಂಟ್ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು.ಇದು ನನ್ನ ಒತ್ತಾಯವಿದೆ ಎಂದ ರಮೇಶ ಜಿಗಜಿಣಗಿ. ರಮೇಶ್ ಜಿಗಜಿಣಗಿ ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ದಲಿತ ಮುಖಂಡ.ನಮಗೆ ಯಾವ ಪಾರ್ಟಿಯಿಂದಾದರೂ ದಲಿತ ಸಿಎಂ ಮಾಡಲಿ. ಆ ಪಾರ್ಟಿ ಈ ಪಾರ್ಟಿ ಅನ್ನುವಂಗಿಲ್ಲ.ಆ ಪಾರ್ಟಿಯಲ್ಲಾದರೂ ಓರ್ವ ದಲಿತ ಸಿಎಂ ಆಗಲಿ. ಬೊಮ್ಮಾಯಿ ನೇತೃತ್ವ ಬೇಡಾ ಅನ್ನುವರು ನಾವಲ್ಲ.ರಮೇಶ್ ಜಿಗಜಿಣಗಿ ದಲಿತ ಸಿಎಂ ಆಗುವ ವಿಚಾರ ನನ್ನ ಜೀವನದಲ್ಲಿ ಈ […]

Advertisement

Wordpress Social Share Plugin powered by Ultimatelysocial