ಪಿಎಸ್ ಐ ಹಗರಣದ ಪ್ರಮುಖ ಆರೋಪಿ ಬಂಧನ ವಿಚಾರ..!

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿಯಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ

ಪೊಲೀಸರು ತನಿಖೆ ನಡೆಸಿದ್ರೆ, ಸಿಐಡಿಗೆ ಕೊಡೊಕೆ ಹೇಳ್ತಾರೆ.ಸಿಐಡಿಗೆ ಕೊಟ್ರೆ ಸಿಬಿಐಗೆ ಕೊಡೊಕೆ ಹೇಳ್ತಾರೆ.

ನಮ್ಮ ಸರ್ಕಾರ ಅಕ್ರಮ ಸಹಿಸಲ್ಲ ಹೀಗಾಗಿ ಆರೋಪ ಬಂದ ತಕ್ಷಣವೇ ‌ನಮ್ಮ ಸಿಎಂ ಸಿಐಡಿಗೆ ಒಪ್ಪಿಸಿದ್ರು

ಆರೋಪಿಗಳು ಏನೇನು ಬಾಯಿಬಿಡುತ್ತಾರೋ ,ಅದರ ಹಿನ್ನೆಲೆ ‌ಮೇಲೆ ಎಲ್ಲವನ್ನು ಜಾಲಾಡುತ್ತೇವೆ

ಯಾರೋ ಬುದ್ಧಿಗೇಡಿಗಳು ಮಾಡುವ ತಪ್ಪಿನಿಂದ ಪ್ರಾಮಾಣಿಕರ ಮೇಲೆ ಪರಿಣಾಮ ಬೀರುತ್ತೆ

ನೇಮಕಾತಿ ಪ್ರಕರಣದ ಎಳೆ ಎಳೆಯಾಗಿ ತನಿಖೆ‌ ಮಾಡುತ್ತೇವೆ.ಪ್ರಕರಣದ ಹಿಂದೆ ಯಾರೇ ಇರಲಿ ಅವರನ್ನು ಹೆಡೆಮುರಿ ಕಟ್ಟುತ್ತೇವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಚ್ಚಲಿನಲ್ಲಿ ಹಾವು..ಅಡುಗೆ ಕೋಣೆಯಲ್ಲೂ ಹಾವು..,!

Fri Apr 29 , 2022
ಬಿರುಬೇಸಿಗೆಯಲ್ಲಿ ಮನೆಯಲ್ಲಿ ಎಲ್ಲಂದರಲ್ಲಿ ಹಾವುಗಳು ಅಡಗಿ ಹೆಡಿಬಿಚ್ಚಿ ಬುಸುಗುಡುವ ದೃಷ್ಯ ಶಿವಮೊಗ್ಗ ನಗರದಲ್ಲಿ ಸಾಮಾನ್ಯವಾಗಿದೆ. ಬಾತ್ ರೂಂ ನಲ್ಲಿ ಟಾಯ್ಲೆಟ್ ರೂಂ ನಲ್ಲಿ ಕಾಣಿಸಿಕೊಂಡಿದ್ದ ನಾಗರಹಾವುಗಳು..ಈಗ ಅಡುಗೆ ಕೋಣೆ ಬಚ್ಚಲಿನಲ್ಲೂ ದರ್ಶನ ನೀಡುತ್ತಿವೆ. ಶಿವಮೊಗ್ಗ ಹೊರಹೊಲಯದ ದೇವಕಾತಿಕೊಪ್ಪದ ಲೋಕೇಶ್ ಎಂಬುವರ ಮನೆಯಲ್ಲಿ ನಾಲ್ಕುವರೆ ಅಡಿ ಉದ್ದದ ನಾಗರ ಹಾವು ಬಚ್ಚಲ ಕೋಣೆಯಲ್ಲಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದವರು ಮುಖ ತೊಳಯಲು ಹೋದಾಗ ನಾಗರಹಾವು ಬುಸುಗುಟ್ಟಿದೆ. ತಕ್ಷಣ ಲೋಕೇಶ್ ಸ್ನೇಕ್ ಕಿರಣ್ ಬಂದು ಹಾವನ್ನು […]

Advertisement

Wordpress Social Share Plugin powered by Ultimatelysocial