ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿಯಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ
ಪೊಲೀಸರು ತನಿಖೆ ನಡೆಸಿದ್ರೆ, ಸಿಐಡಿಗೆ ಕೊಡೊಕೆ ಹೇಳ್ತಾರೆ.ಸಿಐಡಿಗೆ ಕೊಟ್ರೆ ಸಿಬಿಐಗೆ ಕೊಡೊಕೆ ಹೇಳ್ತಾರೆ.
ನಮ್ಮ ಸರ್ಕಾರ ಅಕ್ರಮ ಸಹಿಸಲ್ಲ ಹೀಗಾಗಿ ಆರೋಪ ಬಂದ ತಕ್ಷಣವೇ ನಮ್ಮ ಸಿಎಂ ಸಿಐಡಿಗೆ ಒಪ್ಪಿಸಿದ್ರು
ಆರೋಪಿಗಳು ಏನೇನು ಬಾಯಿಬಿಡುತ್ತಾರೋ ,ಅದರ ಹಿನ್ನೆಲೆ ಮೇಲೆ ಎಲ್ಲವನ್ನು ಜಾಲಾಡುತ್ತೇವೆ
ಯಾರೋ ಬುದ್ಧಿಗೇಡಿಗಳು ಮಾಡುವ ತಪ್ಪಿನಿಂದ ಪ್ರಾಮಾಣಿಕರ ಮೇಲೆ ಪರಿಣಾಮ ಬೀರುತ್ತೆ
ನೇಮಕಾತಿ ಪ್ರಕರಣದ ಎಳೆ ಎಳೆಯಾಗಿ ತನಿಖೆ ಮಾಡುತ್ತೇವೆ.ಪ್ರಕರಣದ ಹಿಂದೆ ಯಾರೇ ಇರಲಿ ಅವರನ್ನು ಹೆಡೆಮುರಿ ಕಟ್ಟುತ್ತೇವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: