ವಿದ್ಯುತ್ ಶಾರ್ಟ್ ಸರ್ಕ್ಯುಟ್ ನಿಂದ ಬಾಳೆ ತೋಟಕ್ಕೆ ಬೆಂಕಿ…!

ಶಾರ್ಟ್ ಸರ್ಕ್ಯೂಟ್ ನಿಂದ ಬಿದ್ದ ಬೆಂಕಿ ಕಿಡಿಯಿಂದ ಸುಟ್ಡು ಕರಕಲಾದ ಬಾಳೆ ತೋಟ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಆಲೂರು ಗ್ರಾಮದಲ್ಲಿ ಘಟನೆ.

ಬಾಪುಗೌಡ ಪಾಟೀಲ್ ಎಂಬುವವರಿಗೆ ಸೇರಿದ ನಾಲ್ಕು ಎಕರೆ ಬಾಳೆ ತೋಟ.

ಕಟಾವಿಗೆ ಬಂದಿದ್ದ ನಾಲ್ಕೈದು ಲಕ್ಷ ರೂಪಾಯಿ‌ ಮೌಲ್ಯದ ಫಸಲು‌ ಬೆಂಕಿಗೆ ಆಹುತಿ.

ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳ ಸಿಬ್ಬಂದಿ.ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಂದಿಗಿಧಾಮದ ಬುಡದಲ್ಲಿ ಪ್ರವಾಸಿಗರ ಪರದಾಟ...!

Mon May 2 , 2022
ಗಿರಿಧಾಮದ ಮೇಲೆ ಪಾರ್ಕಿಂಗ್ ಹೌಸ್ ಫುಲ್ ಹಿನ್ನೆಲೆ. ಗಿರಿಧಾಮದ ಬುಡದಲ್ಲೇ ವಾಹನಗಳನ್ನು ತಡೆದು ನಿಲ್ಲಿಸಿರುವ ಪೊಲೀಸರು. ಕಿಲೋಮೀಟರ್ ಗಟ್ಟಲೇ ರಸ್ತೆಯಲ್ಲೇ ಪರದಾಡುತ್ತಿರುವ ಪ್ರವಾಸಿಗರು. ವೃದ್ಧರು ಮಕ್ಕಳ ಸಮೇತ ವಾಹನಗಳಲ್ಲೇ ಪ್ರವಾಸಿಗರ ಪರದಾಟ.. ಗಿರಿಧಾಮದಲ್ಲಿ ಕೇವಲ 300 ಕಾರು 1000 ಬೈಕ್ ಗಳಿಗೆ ಮಾತ್ರ ಅವಕಾಶ… ಮೇಲೆ ಹೋಗಿರುವ ಕಾರುಗಳು ವಾಪಸ್ ಬರುವವರೆಗೂ ಕಾಯುತ್ತಿರುವ ಪೊಲೀಸರು. ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ..ಅತ್ತ ಧರಿ ಇತ್ತ ಪುಲಿಯಂತಾಗಿರುವ ಪ್ರವಾಸಿಗರ ಪರಿಸ್ಥಿತಿ. ಬೆಳಿಗ್ಗೆ 4 ಗಂಟೆಗೆ […]

Advertisement

Wordpress Social Share Plugin powered by Ultimatelysocial