ವಿಜಯಪುರದಲ್ಲಿ ನಟ ಚೇತನ್ ಹೇಳಿಕೆ.ಹಿಂದಿ ರಾಷ್ಟ್ರ ಭಾಷೆ ಆಗಲು ಬಿಡಲ್ಲ.
ನಮ್ಮ ಕನ್ನಡ ಭಾಷೆ ಅದ್ಭುತ, ಜಾನಪದ ಲೋಕನೇ ಇದೆ.
ಹಿಂದಿ ಹೇರಿಕೆ ನಮಗೆ ಬೇಕಾಗಿಲ್ಲ.ನಟ ದೇವಗನ್ ಮೂರ್ಖತನದ ಮಾತು ಆಡಿದ್ದಾರೆ.
ದೇವಗನ್ ತಮ್ಮ ಸಿನೆಮಾಗಾಗಿ ಗಿಮಿಕ್ ಮಾಡಿದ್ದಾರೆ ಎಂದ ನಟ ಚೇತನ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: