ನಟ ದೇವಗನ್ ವಿರುದ್ಧ ಚೇತನ್ ಆಕ್ರೋಶ…!

ವಿಜಯಪುರದಲ್ಲಿ ನಟ ಚೇತನ್ ಹೇಳಿಕೆ.ಹಿಂದಿ ರಾಷ್ಟ್ರ ಭಾಷೆ ಆಗಲು ಬಿಡಲ್ಲ.

ನಮ್ಮ ಕನ್ನಡ ಭಾಷೆ ಅದ್ಭುತ, ಜಾನಪದ ಲೋಕನೇ ಇದೆ.

ಹಿಂದಿ ಹೇರಿಕೆ ನಮಗೆ ಬೇಕಾಗಿಲ್ಲ.ನಟ ದೇವಗನ್ ಮೂರ್ಖತನದ ಮಾತು ಆಡಿದ್ದಾರೆ.

ದೇವಗನ್ ತಮ್ಮ ಸಿನೆಮಾಗಾಗಿ ಗಿಮಿಕ್ ಮಾಡಿದ್ದಾರೆ ಎಂದ ನಟ ಚೇತನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಜಯಪುರ ನಗರ ಶಾಸಕ ಯತ್ನಾಳ ಹಾಗೂ ಸಂಸದ ರಮೇಶ ಜಿಗಜಿಣಗಿ ಪರೋಕ್ಷ ಮಾತಿನ ಚಕಮಕಿ..!

Sat Apr 30 , 2022
ನಾನು ಲೋಕಸಭಾ ಸಧಸ್ಯನಾಗಿದ್ದಾಗ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿದ್ದೇನೆ ಸಮುದಾಯ ಭವನ ಬಸ್ ನಿಲ್ದಾಣಗಳ ಮೇಲೆ ಈಗಲೂ ನನ್ನ ಹೆಸರಿದೆ ಎಂದು ಹೇಳಿಕೆ ನೀಡಿದ್ದ ಯತ್ನಾಳ. ನಾನು ಹೆಸರಿಗಾಗಿ ಕೆಲಸ ಮಾಡಲ್ಲಾ, ಜನರಿಗಾಗಿ ಕೆಲಸ ಮಾಡುತ್ತೇನೆ ನನಗೆ ಬೋರ್ಡ್ ಹಾಕಿಸಿಕೊಳ್ಳುವ ಆಸೆಯಿಲ್ಲಾ ಎಂದಿದ್ದ ಸಂಸದ ಜಿಗಜಿಣಗಿ. ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ.ಯತ್ನಾಳ ಹೆಸರು ತಗೋದಿದ್ದರೂ ನಿಮಗೂ ಸಮಾಧಾನ ಆಗಲ್ಲಾ. ನನ್ನ ಬಗ್ಗೆ ನೇರವಾಗಿ ಯಾರೂ ಮಾತನಾಡಲ್ಲಾ. […]

Advertisement

Wordpress Social Share Plugin powered by Ultimatelysocial