ಟಿಬೆಟ್ ಭಾಗದಲ್ಲಿ ಚೀನಾ ಜೊತೆಗೆ ವೈಮಾನಿಕ ಯುದ್ಧ ನಡೆದರೆ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಮೈಲುಗೈ ಸಾಧಿಸಿಕೊಡಲಿದೆ ಎಂದು ವಾಯುಪಡೆಯ ನಿವೃತ್ತ ಮುಖ್ಯಸ್ಥ ಬಿ.ಎಸ್.ಧನೋವಾ ಅಭಿಪ್ರಾಯಪಟ್ಟಿದ್ದಾರೆ. ಬಾಲಾಕೋಟ್ ದಾಳಿಯ ರೂವಾರಿ ಎಂದು ಗುರುತಿಸಿಕೊಂಡಿರುವ ಧನೋವಾ “ ರಫೇಲ್ ಯುದ್ಧ ವಿಮಾನಗಳು ಹಾಗೂ ಎಸ್-೪೦೦ ಕ್ಷಿಪಣಿಗಳು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಇನ್ನಷು ್ಟಹೆಚ್ಚಿಸಲಿದೆ. ಭಾರತದೊಡನೆ ಯುದ್ಧಕ್ಕೆ ಮೊದಲು ಶತ್ರರಾಷ್ಟçಗಳು ಮತ್ತೊಮ್ಮೆ ಯೋಚಿಸಲಿ ಎಂದರು. ಫ್ರಾನ್ಸ್ನಲ್ಲಿ ಇರುವ ರಫೇಲ್ ಯುದ್ಧ ವಿಮಾನಗಳಿಗಿಂತಲೂ ಹೆಚ್ಚಿನ ಸಾಮರ್ಥ್ಯ ಪ್ರಸ್ತುತ ಭಾರತ ಖರೀದಿಸಿರುವ ರಫೇಲ್ ಹೊಂದಿದೆ ಎಂದು ಪರೋಕ್ಷವಾಗಿ ಶತ್ರು ಪಾಳಯಕ್ಕೆ ಸೊಚನೆ ನೀಡಿದ್ದರು. ಕ್ಷಿಪಣಿಗಳನ್ನೂ ನಾಶಗೊಳಿಸುವ ಎಲೆಕ್ಟಾçನಿಕ್ ವಾರ್ಫ್ಯಾರ್ ಸ್ಯೂಟ್ ಸ್ಟೆಕ್ಟಾç ಹೊಂದಿದೆ ಎಂದು ಪ್ರತಿಕಿಯಿಸಿದ್ದರು.
ಭಾರತ ಖರೀದಿಸಿರುವ ರಫೇಲ್ ಫ್ರಾನ್ಸ್ಗಿಂತ ಶಕ್ತಿಶಾಲಿ ಬಿ.ಎಸ್.ಧನೋವಾ
Please follow and like us: