ರಾಜ್ಯದಲ್ಲಿ ಕಳೆದ ಎರಡು ಅಲೆ ಪ್ರಾರಂಭದಲ್ಲಿ ಚಿಕ್ಕ ಮೊಳಕೆಯಾಗಿ, ತದನಂತರ ಹೆಮ್ಮರವಾಗಿ ಸಾಕಷ್ಟು ಜನರ ಪ್ರಾಣವನ್ನ ಬಲಿ ಪಡೆದಿದ್ವು ಕೊರೊಣ ಮತ್ತು ಡೆಲ್ಟಾ ರೂಪಾಂತರಿ.
ಈಗ ಓಮಿಕ್ರಾನ್ ಸರದಿ.. ಎಸ್ ಮಂದಗತಿಯಲ್ಲಿದ್ದ ಓಮಿಕ್ರಾನ್ ಸೋಂಕಿತರ ಸಂಖ್ಯೆ, ಈಗ ದಿನೆ ದಿನೆ ಹೆಚ್ಚಾಗುತ್ತಿದೆ. ಹೀಗಾಗಿ ತಜ್ಞರೇ ಸರ್ಕಾರಕ್ಕೆ ಲಾಕ್ ಡೌನ್ ಮಾಡಲು ಸಲಹೆ ನೀಡಿದ್ದಾರೆ.
ಹೌದು.. ಒಂದುವೇಳೆ ಐಸಿಯೂ ಮತ್ತು ಬೆಡ್ ಶೇ ೪೦ ರಷ್ಟು ಭರ್ತಿಯಾದ್ರೆ, ವಾರದ ಪಾಸಿಟಿವಿಟಿ ಧರ ಶೇ ೫ ರಷ್ಟು ಹೆಚ್ಚಾದ್ರೆ ಲಾಕ್ ಡೌನ್ ಮಾಡಲೇ ಬೇಕಾದ ಅನಿವಾರ್ಯವಿದೆ ಎಂದು ತಜ್ಞರ ತಂಡ ಸರ್ಕಾರಕ್ಕೆ ಸೂಚನೆ ನೀಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada