ತುಂಗಭದ್ರ ಜಲಾಶಯದ ಮೇಲ್ಬಾಗದಲ್ಲಿ ನಿರಂತರ ಮಳೆ ಹಿನ್ನೆಲೆ
ಜಲಾಶಯಕ್ಕೆ ಭಾರಿ ಪ್ರಮಾಣದ ಒಳ ಹರಿವು ದಾಖಲು
ನಿನ್ನೆಯಿಂದ ಡ್ಯಾಂಗೆ 1 ಲಕ್ಷ 60 ಸಾವಿರ ಕ್ಯೂಸೆಕ್ ಒಳ ಹರಿವು ದಾಖಲು
ತುಂಗಭದ್ರ ನದಿಗೆ 1 ಲಕ್ಷ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರ ನದಿ
ನದಿ ಪಕ್ಕದ ಜಮೀನಿಗೆ ನುಗ್ಗಿರುವ ನೀರು
ನದಿ ಪಕ್ಕದ ಬಾಳೆ ಮತ್ತು ಭತ್ತದ ತೋಟಕ್ಕೆ ನುಗ್ಗಿರುವ ನೀರು
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ದೇವಘಾಟ, ಆನೆಗೊಂದಿ, ಸಣಾಪೂರ ಸೇರಿ ವಿವಿಧ ಗ್ರಾಮದಲ್ಲಿ ಬೆಳೆ ಹಾನಿ
ನೂರಾರು ಎಕರೆ ಜಮೀನು ಜಲಾವೃತ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: