ಪಿಎಸ್ ಐ ಹಗರಣದಲ್ಲಿ ವಿಜಯೇಂದ್ರ ಭಾಗಿ ಆರೋಪ
ಸಿದ್ದರಾಮಯ್ಯ ಮೇಲೆ ಯಡಿಯೂರಪ್ಪ ಗರಂ
ಮುರ್ಖತನದ ಪರಮಾವದಿ ಹೇಳಿಕೆ ಇದು
ಹೇಳಿಕೆ ವಾಪಸ್ ಪಡೆಯಬೇಕು
ತಾ ನಬ್ಬ, ಪರರು ಕಳ್ಳ ಗಾದೆ ಮಾತು ಹೇಳಿದ ಯಡಿಯೂರಪ್ಪ..
ವಿಜಯೇಂದ್ರ ಎಲ್ಲೆ ನಿಂತರು ಗೆಲ್ಲುವ ಶಕ್ತಿ ಬೆಳೆಸಿಕೊಂಡಿದ್ದಾರೆ.
ಆದ್ರೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನ ಕ್ಕೆ ಬದ್ದ..
ನನಗೆ ಪಕ್ಷದಲ್ಲಿ ಸಾಕ್ಕಷ್ಟು ಅವಕಾಶ ಸಿಕ್ಕಿದೆ
ರಾಷ್ಟ್ರ ಮಟ್ಟದಲ್ಲಿ ಬೆಳೆಸಿದ್ದಾರೆ
ಪುರಸಭೆ ಸದಸ್ಯನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಬಿಜೆಪಿ
ನಾಲ್ಕು ಬಾರಿ ಸಿಎಂ ಮಾಡಿದ್ದಾರೆ.
ಮೋದಿ ಮೊತ್ತೊಮ್ಮೆ ಪ್ರಧಾನಿ ಆಗಬೇಕು
ಅದನ್ನು ನಾನು ನೋಡಬೇಕು
ರಾಜ್ಯಾದ್ಯಂತ ಪ್ರವಾಸ ಮಾಡಿ 140 ಸ್ಥಾನ ಗೆಲ್ಲೋದೆ ನಮ್ಮ ಗುರಿ
ನಾನು ನಾಳೆ ನಾಡಿದ್ದರಿಂದಲೇ ಕೆಲಸ ಶುರು ಮಾಡ್ತೇನೆ…
ಯಡಿಯೂರಪ್ಪ ಹೇಳಿಕೆ…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: