ಬಿಸಿಲ ಬೇಗೆಗೆ ಬೆಸ್ಟ್ ಫ್ರೂಟ್ ಕಲ್ಲಂಗಡಿ, ಇದರಿಂದ ಏನೆಲ್ಲಾ ಲಾಭ ಇದೆ ನೋಡಿ..

ಬಿಸಿಲಿನ ಝಳವನ್ನು ತಣಿಸೋಕೆ ಹಣ್ಣುಗಳ ಮೊರೆ ಹೋಗಲೇಬೇಕು, ನೀರಿನಂಶ ಹೆಚ್ಚಿರುವುದರಿಂದ ಡೀಹೈಡ್ರೇಟ್ ಆಗುವ ಸಮಸ್ಯೆ ಇರುವುದಿಲ್ಲ. ಕಲ್ಲಂಗಡಿ ಹಣ್ಣಿನ ಸೀಸನ್‌ನಲ್ಲಿ ಹಣ್ಣು ತಿಂದುಬಿಡಿ, ಇದರಿಂದ ಏನೆಲ್ಲಾ ಲಾಭ ಇದೆ ನೋಡಿ..

  • ಮುಖ್ಯವಾದ ಲಾಭ ಅಂದ್ರೆ ನೀರು ಕುಡಿಯೋ ಉತ್ತಮ ವಿಧಾನ
  • ಆರೋಗ್ಯಕರ ಕಿಡ್ನಿ ನಿಮ್ಮದಾಗುತ್ತದೆ
  • ನಿಮ್ಮ ಎನರ್ಜಿ ಬೂಸ್ಟ್ ಆಗುತ್ತದೆ.
  • ದೃಷ್ಟಿ ಉತ್ತಮವಾಗುತ್ತದೆ
  • ಬ್ಲಡ್ ಪ್ರೆಶರ್ ಕಡಿಮೆಯಾಗುತ್ತದೆ.
  • ನಿಮ್ಮ ಚರ್ಮ ಹೈಡ್ರೇಟ್ ಆಗಿ ಇರುತ್ತದೆ.
  • ಆರೋಗ್ಯಕರ ಹೃದಯ ನಿಮ್ಮದಾಗುತ್ತದೆ.
  • ಉದ್ದನೆಯ ಕೂದಲು ನಿಮ್ಮದಾಗುತ್ತದೆ.
  • ಕ್ಯಾನ್ಸರ್ ಸಮಸ್ಯೆ ದೂರಾಗುತ್ತದೆ
  • ಒಟ್ಟಾರೆ ರೋಗ ನಿರೋಧಕಶಕ್ತಿ ಹೆಚ್ಚಾಗುತ್ತದೆ
  • ಗಟ್ಟಿ ಮೂಳೆಗಳು ನಿಮ್ಮದಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೈ ಬಿಪಿ ನಿಯಂತ್ರಣಕ್ಕೆ ತಪ್ಪದೆ ಸೇವಿಸಿ ಈ 4 ಮನೆಮದ್ದುಗಳು!

Tue Feb 21 , 2023
ಅಧಿಕ ರಕ್ತದೊತ್ತಡವನ್ನು ಅಧಿಕ ರಕ್ತದೊತ್ತಡ ಎಂದೂ ಕರೆಯುತ್ತಾರೆ. ಅಧಿಕ ರಕ್ತದೊತ್ತಡವು ಹೃದಯದಿಂದ ಅಪಧಮನಿಗಳಿಗೆ ರಕ್ತವನ್ನು ಪಂಪ್ ಮಾಡುವ ಶಕ್ತಿಯಾಗಿದೆ. ಸಾಮಾನ್ಯ ರಕ್ತದೊತ್ತಡ ರೀಡಿಂಗ್ 120/80 mm Hg ಗಿಂತ ಕಡಿಮೆಯಿರಬೇಕು. ಈ ಸಂಖ್ಯೆಯಲ್ಲಿ ಸ್ವಲ್ಪ ಬದಲಾವಣೆಯಾದ್ರು ನಿಮ್ಮ ದೇಹದ ರಕ್ತದೊತ್ತಡ ಹೆಚ್ಚಾಗಿಸುತ್ತದೆ ಮತ್ತು ಅದನ್ನು ನಿಯಂತ್ರಣಕ್ಕೆ ತರಬೇಕಾಗಿದೆ. ಅಪಧಮನಿಗಳು ಸಂಕುಚಿತಗೊಂಡಾಗ ಮತ್ತು ದೇಹದ ಭಾಗಗಳಿಗೆ ರಕ್ತವನ್ನು ಪಂಪ್ ಮಾಡಲು ಹೃದಯವು ಹೆಚ್ಚು ಶ್ರಮಿಸಬೇಕಾದಾಗ ಅಧಿಕ ರಕ್ತದೊತ್ತಡದ ಸ್ಥಿತಿಯು ಸಂಭವಿಸುತ್ತದೆ. ಈ […]

Advertisement

Wordpress Social Share Plugin powered by Ultimatelysocial