ಸಿದ್ದರಾಮಯ್ಯ ಮೇಲೆ ಯಡಿಯೂರಪ್ಪ ಗರಂ !

ಪಿಎಸ್ ಐ ಹಗರಣದಲ್ಲಿ ವಿಜಯೇಂದ್ರ ಭಾಗಿ ಆರೋಪ

ಸಿದ್ದರಾಮಯ್ಯ ಮೇಲೆ ಯಡಿಯೂರಪ್ಪ ಗರಂ
ಮುರ್ಖತನದ ಪರಮಾವದಿ ಹೇಳಿಕೆ ಇದು
ಹೇಳಿಕೆ ವಾಪಸ್ ಪಡೆಯಬೇಕು
ತಾ ನಬ್ಬ, ಪರರು ಕಳ್ಳ ಗಾದೆ ಮಾತು ಹೇಳಿದ ಯಡಿಯೂರಪ್ಪ..
ವಿಜಯೇಂದ್ರ ಎಲ್ಲೆ ನಿಂತರು ಗೆಲ್ಲುವ ಶಕ್ತಿ ಬೆಳೆಸಿಕೊಂಡಿದ್ದಾರೆ.
ಆದ್ರೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನ ಕ್ಕೆ ಬದ್ದ..

ನನಗೆ ಪಕ್ಷದಲ್ಲಿ ಸಾಕ್ಕಷ್ಟು ಅವಕಾಶ ಸಿಕ್ಕಿದೆ
ರಾಷ್ಟ್ರ ಮಟ್ಟದಲ್ಲಿ ಬೆಳೆಸಿದ್ದಾರೆ
ಪುರಸಭೆ ಸದಸ್ಯನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಬಿಜೆಪಿ
ನಾಲ್ಕು ಬಾರಿ ಸಿಎಂ ಮಾಡಿದ್ದಾರೆ.
ಮೋದಿ ಮೊತ್ತೊಮ್ಮೆ ಪ್ರಧಾನಿ ಆಗಬೇಕು
ಅದನ್ನು ನಾನು ನೋಡಬೇಕು
ರಾಜ್ಯಾದ್ಯಂತ ಪ್ರವಾಸ ಮಾಡಿ 140 ಸ್ಥಾನ ಗೆಲ್ಲೋದೆ ನಮ್ಮ ಗುರಿ‌‌
ನಾನು ನಾಳೆ ನಾಡಿದ್ದರಿಂದಲೇ ಕೆಲಸ ಶುರು ಮಾಡ್ತೇನೆ…

ಯಡಿಯೂರಪ್ಪ ಹೇಳಿಕೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತುಮಕೂರು :ಚುನಾವಣಾ ರಾಜಕೀಯದಿಂದ ಯಡಿಯೂರಪ್ಪ ನಿವೃತ್ತಿ ಘೋಷಣೆ ವಿಚಾರ!

Sun Jul 24 , 2022
ತುಮಕೂರಿನಲ್ಲಿ ಸಂಸದ ಜಿ.ಎಸ್.ಬಸವರಾಜ್ ಪ್ರತಿಕ್ರಿಯೆ ಯಡಿಯೂರಪ್ಪ ನಿವೃತ್ತಿ ಘೋಷಣೆ ಮಾಡಲ್ಲ ಅವರು ರಾಜಕೀಯದಲ್ಲಿ ಸಕ್ರಿಯವಾಗಿ ಇರುತ್ತಾರೆ ಅವರು ನಿಂತ ನೀರಲ್ಲ ಬದುಕಿರುವ ವರೆಗೂ ಹೋರಾಟ ಮಾಡುತ್ತಾರೆ ಆವರು ಆಕ್ಟಿವ್ ಆಗಿದ್ದಾರೆ ಯಡಿಯೂರಪ್ಪ ಮೈನಸ್ ಆದರೆ ಬಿಜೆಪಿ ಗೆ ಬಹಳ ಕಷ್ಟ ಆಗುತ್ತದೆ ಯಾವುದೇ ಕಾರಣಕ್ಕೂ ಬಿಜೆಪಿ ಯಡಿಯೂರಪ್ಪರನ್ನು ಬಿಡೋಕೆ ಆಗಲ್ಲ ಯಡಿಯೂರಪ್ಪನವರೂ ಬಿಜೆಪಿ ಬಿಟ್ಟು ಇರೋಕೆ ಆಗಲ್ಲ…ಬಿಜೆಪಿ ಬಿಟ್ಟು ಹೋದರೆ ಅವರಿಗೆ ಸುಖ ಇರಲ್ಲ ಅವರು ಇದ್ದೇ ಇರುತ್ತಾರೆ.. ಅವರ […]

Advertisement

Wordpress Social Share Plugin powered by Ultimatelysocial