ತುಮಕೂರಿನ ಬಸ್ ನಿಲ್ದಾಣದಲ್ಲಿ ಮಧುಗಿರಿಗೆ ಬಸ್ ಟಿಕೆಟ್ ತೆಗೆದುಕೊಂಡು ಬಸ್ ಹತ್ತಿದ ಕೊರಟಗೆರೆಯ ಪ್ರಯಾಣಿಕರು..ಕೊರಟಗೆರೆಯ ಎಸ್ ಎಸ್ ಆರ್ ವೃತ್ತದಲ್ಲಿ ತಡರಾತ್ರಿ ಬಸ್ ತಡೆದು ಕಂಡಕ್ಟರ್ ಗೆ ಕ್ಲಾಸ್ ತೆಗೆದುಕೊಂಡ ಪ್ರಯಾಣಿಕರು ಸಾರ್ವಜನಿಕರುಕಂಡಕ್ಟರ್ ಮಾಡಿದ ತಪ್ಪಿಗೆ ಕೊರಟಗೆರೆ ಬಸ್ನಿಲ್ದಾಣದಲ್ಲಿ ಒಂದು ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್…ಕೊರಟಗೆರೆ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಯಲ್ಲ ಖಾಸಗಿ ಬಸ್ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ಗಳಿಂದ ಪ್ರತಿದಿನ ಕೊರಟಗೆರೆ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿರುವ ಕಂಡಕ್ಟರ್ ಹಾಗೂ ಏಜೆಂಟರಗಳುಅನೇಕ ಬಾರಿ ಕೊರಟಗೆರೆಯಲ್ಲಿ ಬಸ್ ತಡೆದು ಪ್ರತಿಭಟನೆ ಆದರೂ ಬುದ್ದಿ ಕಲಿಯದ ಬಸ್ ಕಂಡಕ್ಟರ್ಗಳುಪೊಲೀಸರ ಮಧ್ಯಪ್ರವೇಶದಿಂದ ಸಾರ್ವಜನಿಕರನ್ನು ಸಮಾಧಾನಪಡಿಸಿ ಬಸ್ ಕಂಡಕ್ಟರ್ ಗೆ ಪ್ರಯಾಣಿಕರು ಯಾವುದೇ ಊರಿನವರಾಗಲಿ ಅತಿಸಿಕೊಂಡು ಬರುವುದು ನಿನ್ನ ಕರ್ತವ್ಯ ಎಂದು ಬುದ್ಧಿ ಮಾತು ಹೇಳಿದ ಪೊಲೀಸ್ ಅಧಿಕಾರಿಗಳು.