ರಾಜ್ಯದ ಪ್ರವಾಸಿ ತಾಣಗಳ ಭೇಟಿಗೆ ಯಾವುದೇ ನಿರ್ಬಂಧ ಹೇರಲಾಗಿಲ್ಲ: ಸಚಿವ ಆನಂದ್‌ ಸಿಂಗ್

ಬೆಂಗಳೂರು : ರಾಜ್ಯದ ಪ್ರವಾಸಿ ತಾಣಗಳ ಭೇಟಿಗೆ ಯಾವುದೇ ನಿರ್ಬಂಧ ಹೇರಲಾಗಿಲ್ಲ. ಕೋವಿಡ್‌ ಸೂಕ್ತ ನಡುವಳಿ ಅನುಸರಿಸಿ ಪ್ರವಾಸಿಗರ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದರು.ಮುಖ್ಯಮಂತ್ರಿಗಳ ಜೊತೆ ನಡೆಸಿದ ಕೋವಿಡ್‌ ಸಭೆಯ ನಂತ್ರ ಮಾತನಾಡಿದ ಸಚಿವರು ‘ರಾಜ್ಯದ ಪ್ರವಾಸಿ ತಾಣಗಳು ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಲಿವೆ.ಸಪಾರಿ ಸೇರಿ ಎಲ್ಲ ಚಟುವಟಿಗಳಿಗೆ ಅವಕಾಶ ನೀಡಲಾಗುವುದು. ಆದ್ರೆ, ಪ್ರವಾಸಿಗರು ಕೋವಿಡ್‌ ನಿಯಮಗಳನ್ನ ಅನುಸರಿಸುವುದು ಕಡ್ಡಾಯ’ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಗಾಂಗ ದಾನ, ಕಸಿ ತರಬೇತಿ ಕುರಿತು ಹೆಚ್ಚಿನ ಅರಿವು ಅಗತ್ಯ: ಸುಧಾಕರ್

Sat Jan 29 , 2022
‌ ಇತ್ತೀಚೆಗೆ ಅಂಗಾಂಗ ದಾನದ ಬಗ್ಗೆ ಜನರಿಗೆ ಹೆಚ್ಚು ಜಾಗೃತಿ ಮೂಡಿಸುವುದು ಅವಶ್ಯಕತೆ ಇದೆ. ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಆಧುನಿಕ ತಂತ್ರಜ್ಞಾನದ ಕಸಿ ತರಬೇತಿ ನೀಡಬೇಕಾಗಿದೆ ಎಂದು ಇಂದು ಆರೋಗ್ಯಸಚಿವ ಡಾ.ಕೆ ಸುಧಾಕರ್‌ ಹೇಳಿದರು. ಇತ್ತೀಚೆಗೆ ಕೊರೊನಾದಿಂದಾಗಿ ಅಂಗಾಂಗ ದಾನ, ರಕ್ತದಾನಕ್ಕೆ ಜನ ಹಿಂಜರಿಯುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಬದುಕಿರುವಾಗ ರತ್ತದಾನ ಮಾಡುವಂತೆಯೇ ಸತ್ತ ನಂತರ. ಅಂಗಾಂಗ ದಾನ ಮಾಡುವುದು ಅಗತ್ಯ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದರು. […]

Advertisement

Wordpress Social Share Plugin powered by Ultimatelysocial