ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಯುವಕ ಫೇಸ್ಬುಕ್ ನಲ್ಲಿ ಡಿಸ್ಕೌಂಟ್ ನಲ್ಲಿ 1550 ರೂಪಾಯಿಯ ಕ್ಯಾಮೆರಾ ಬೂಕ್ ಮಾಡಿದ್ದಾನೆ ನಾಲ್ಕೈದು ದಿನಗಳ ನಂತರ ಬಂದ ಪಾರ್ಸಲ್ ದುಡ್ಡು ಕೊಟ್ಟು ತೆಗೆದುಕೊಂಡು ಒಪನ್ ಮಾಡಿ ನೋಡಿದಾಗ ಕೆಲವ 200 ರೂಪಾಯಿಯ ಲ್ಯಾಂಪ್ ಇರುವುದು ಕಂಡು ಶಾಕ್ ಆಗಿದ್ದಾನೆ.ನಂತರ ಮರಳಿ ಕಳಿಸಲು ಆಧಾರವಿಲ್ಲದೆ ಅಸಹಾಯಕನಾಗಿ ತನಗೆ ಆದ ಮೋಸ ಬೇರೆ ಯಾರಿಗೂ ಆಗದಿರಲಿ ಯಾರು ಕೂಡ ಫೇಸ್ ಬುಕ್ ನಲ್ಲಿ ಯಾವದೆ ರೀತಿ […]

ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾದ ಡಾ. ರತಿಕಾಂತ ಸ್ವಾಮಿ ಇವರು ಲಂಚ ಪಡೆದು ಹೊರಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರನ್ನು ಹಾಗೂ ಡೇಟಾ ಎಂಟ್ರಿ ಆಪರೇಟರಗಳನ್ನು ನೇಮಿಸಿರುತ್ತಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಭಾರತಿಯ ವಿದ್ಯಾರ್ಥಿ ಸಂಘ ಜಂಟಿಯಲ್ಲಿ ಇಂದು ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿವರೆಗೂ ಹೋರಾಟ ಮಾಡಲಾಯಿತು. ಸರ್ಕಾರದ ಯಾವುದೇ ಪೂರ್ವನ್ಮತಿ ಇಲ್ಲದೆ ವಾಹನ ಚಾಲಕರನ್ನು ಮತ್ತು ಡಾಟಾ ಎಂಟ್ರಿ ಆಪರೇಟರಗಳನ್ನು […]

ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ, ಹಿಂದಿನ ವರ್ಷ ನೀವು ತೆಗೆದುಕೊಂಡ ನಿರ್ಣಾಯಕ ನಿರ್ಧಾರಗಳನ್ನು ಹಿಂತಿರುಗಿ ನೋಡುವುದು ಮುಖ್ಯವಾಗಿದೆ. ನಿಮ್ಮ ವೃತ್ತಿಯ ಆಯ್ಕೆಗಳನ್ನು ಮೌಲ್ಯಮಾಪನ ಮಾಡುವುದರಿಂದ ಹಿಡಿದು ನಿಮ್ಮ ಫಿಟ್‌ನೆಸ್ ಗುರಿಗಳನ್ನು ಸಾಧಿಸುವವರೆಗೆ, ಉತ್ತಮ ಆರ್ಥಿಕ ಕ್ರಮಗಳನ್ನು ತೆಗೆದುಕೊಳ್ಳುವವರೆಗೆ – ನೀವು ಸರಿಯಾದ ಹಾದಿಯಲ್ಲಿದ್ದೀರಿ ಎಂದು ತಿಳಿಯಲು ಕೆಲವು ಹಂತಗಳನ್ನು ಮರುಪರಿಶೀಲಿಸಬೇಕಾಗಿದೆ. ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ಹಣಕಾಸಿನ ವಿಷದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಷಯಕ್ಕೆ ಬಂದಾಗ, ನಾವು ಸಾಮಾನ್ಯವಾಗಿ ಎಫ್‌ಡಿಗಳು, ಮ್ಯೂಚುಯಲ್ ಫಂಡ್‌ಗಳು, […]

ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಕೊನೆ ಚುನಾವಣೆ ಆದರೂ ರಿಸ್ಕ್‌ ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ. ಅಳೆದು ತೂಗಿ ಕೊನೆಗೂ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ.2023ರ ಚುನಾವಣೆ ಅವರ ಪಾಲಿಗೆ ಬಹುತೇಕ ಕೊನೆ ಚುನಾವಣೆ. ಕೊನೆಯ ಅವಕಾಶಕ್ಕಾಗಿ ಪುತ್ರ ಯತೀಂದ್ರ ಭವಿಷ್ಯದ ಅವಕಾಶಗಳಿಗೆ ತೊಡಕಾಗಬೇಡಿ ಎಂಬ ಕುಟುಂಬದ ಆಗ್ರಹಕ್ಕೆ ಮಣಿದು, ತಮ್ಮ ಪಾಲಿಗೆ ಸುರಕ್ಷಿತ ಎಂದು ಭಾವಿಸಿದ್ದ ವರುಣದಿಂದ ಸ್ಪರ್ಧಿಸುವ ಚಿಂತನೆ ಕೈಬಿಟ್ಟಿದ್ದಾರೆ. ಬೆಂಬಲಿಗರ […]

ಗಳಗನಾಥ ಎಂದೊಡನೆ ನಮಗೆ ನೆನಪಾಗುವುದು ಹಾವೇರಿ ಸಮೀಪದ ಒಂದು ಗ್ರಾಮ. ಇಲ್ಲಿ ಪ್ರಸಿದ್ಧವಾದ ಚಾಲುಕ್ಯರು ಕಟ್ಟಿಸಿದ ಗಳಗೇಶ್ವರ ಶಿವನ ದೇವಾಲಯವಿದೆ. ಈ ಅಧಿದೇವತೆಯ ಹೆಸರೇ ಆ ಗ್ರಾಮಕ್ಕೆ ಬಂದು ಗಳಗನಾಥವೆಂದಾಯಿತು. ಈ ಪ್ರದೇಶದಲ್ಲಿ ತುಂಗಭದ್ರಾ ಮತ್ತು ವರದಾ ನದಿಗಳ ಸಮಾಗಮವಾಗುತ್ತದೆ. ಈ ಪ್ರದೇಶದ ಮೊದಲ ಹೆಸರು ’ಪಲ್ಲುಣಿ’. ಈ ಪ್ರಸಿದ್ಧವಾದ ಸ್ಥಳದಲ್ಲಿ 1869ನೇ ಇಸವಿ ಜನವರಿ 5ರಂದು ಜನಿಸಿ ಕನ್ನಡ ನಾಡಿಗೆ ಅಪಾರವಾದ ಸೇವೆಯನ್ನಿತ್ತವರು ’ಗಳಗನಾಥ’ರು. ಇವರ ಮೂಲ ಹೆಸರು […]

1979ರ ಮಧ್ಯದಲ್ಲಿ ಬೆಂಗಳೂರಿಗೆ ಕೆಲಸ ಹುಡುಕಿ ಬಂದ ನನಗೆ ಮೊದಲು ಸಿಕ್ಕ ಒಂದು ನೂರು ರೂಪಾಯಿ ಕೆಲಸ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿದ್ದ ಒಂದು ಆಡಿಟರ್ ಕಚೇರಿಯಲ್ಲಿ. ಅದಾದ ನಂತರ ಕೂಡ ನನಗೆ ಸಿಕ್ಕ ಕೆಲಸ ಎಂ.ಜಿ. ರಸ್ತೆಯ ಆಸು ಪಾಸಿನಲ್ಲೇ ಇತ್ತು. ಅಲ್ಲಿನ ಹಲವು ಪುಸ್ತಕ ಅಂಗಡಿಗಳ ಮುಂದೆ ಅಲೆದಾಗಲೆಲ್ಲ ಒಂದು ಪುಸ್ತಕ ಪದೇ ಪದೇ ಕಣ್ಣಿಗೆ ಬೀಳುತ್ತಿತ್ತು. ಬ್ಲೂಮೂನ್ ಚಿತ್ರಮಂದಿರದ ಆವರಣದಲ್ಲಿ ಈ ಪುಸ್ತಕ ಆ ಗಾಜಿನ ಬೀರುವಲ್ಲಿ […]

ಎಂ ಹರಿದಾಸರಾವ್ ಮಹಾನ್ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತರಾಗಿ ಮತ್ತು ಬರಹಗಾರರಾಗಿ ಪ್ರಸಿದ್ಧರಾಗಿದ್ದವರು. ಹರಿದಾಸರಾಯರು ದಕ್ಷಿಣ ಕನ್ನಡ ಜಿಲ್ಲೆಯ ಮಾರ್ಪಳ್ಳಿ ಎಂಬಲ್ಲಿ 1919ರ ಜನವರಿ 5ರಂದು ಜನಿಸಿದರು. ಬಡತನವಾದರೂ ತಂದೆ ಎಲ್ಲ ಮಕ್ಕಳಿಗೂ ಶಿಕ್ಷಣವನ್ನು ನೀಡಿದರು. ಹರಿದಾಸರಾಯರಿಗೆ ಚಿಕ್ಕಂದಿನಲ್ಲೇ ಸಿಕ್ಕಿದ್ದನ್ನೆಲ್ಲ ಓದುವ ಆಸಕ್ತಿ ಪ್ರಬಲವಾಗಿತ್ತು. ಸುಲಭವಾಗಿಯೇ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತಿರ್ಣರಾದರು. ಮುಂದೆ ಕಲಿಕೆಯ ಹಂಬಲ ತೀವ್ರವಾಗಿದ್ದರೂ ಕಡುಬಡತನದಿಂದ ಅದು ಈಡೇರಲಿಲ್ಲ. ಮಾರ್ಪಳ್ಳಿಯಿಂದ ಮಂಗಳೂರು ಸೇರಿದ ಹರಿದಾಸರಾಯರು ಮೊದಲು ಹೆಜ್ಜೆ ಇಟ್ಟಿದ್ದು […]

* ಪಕ್ಷಿ ತಜ್ಞ ಡಾ. ಸಲೀಂ ಅಲಿ ಅವರ ಜನ್ಮ ದಿನವನ್ನು ಪಕ್ಷಿ ದಿನವನ್ನಾಗಿ ಆಚರಿಸಲಾಗುತ್ತದೆ. * ಪಕ್ಷಿಗಳ ದತ್ತುವು ಒಂದು ಪ್ರಮುಖ ರಾಷ್ಟ್ರೀಯ ಪಕ್ಷಿ ದಿನದ ಚಟುವಟಿಕೆಯಾಗಿದೆ. * ಜ್ಞಾನಭಾರತಿ ಆವರಣದ ಜೀವ ವೈವಿಧ್ಯ ವನ ಹಲವು ಪಕ್ಷಿಗಳಿಗೆ ಆಸರೆಯಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

ತಾಯಿಯಾಗಿರುವ ನಟಿ ಸೋನಂ ಕಪೂರ್ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಸೋನಂ ನಟನೆಯ ಸಿನಿಮಾ ಒಂದು ಬಿಡುಗಡೆ ಆಗಿ ಮೂರು ವರ್ಷಕ್ಕೂ ಮೇಲಾಯ್ತು. ನಡುವಲ್ಲಿ ಅಪ್ಪ ಅನಿಲ್ ಕಪೂರ್‌ ಸಿನಿಮಾ ಒಂದರಲ್ಲಿ ಮುಖ ತೋರಿಸಿ ಹೋಗಿದ್ದಾರೆ ಅಷ್ಟೆ. ಆದಾಯಕ್ಕಾಗಿ ಸಿನಿಮಾದಲ್ಲಿ ನಟಿಸುತ್ತಲೇ ಇರಬೇಕು ಎಂಬ ಜರೂರತ್ತೇನು ಸೋನಂಗಿಲ್ಲ. ಆಕೆಯ ಪತಿ ದೊಡ್ಡ ಉದ್ಯಮಿ ಸಹ ಹೌದು. ಆದರೆ ಹೊಸ ಸುದ್ದಿಯೆಂದರೆ ಸಕಲ ಐಶಾರಾಮಿತ್ವಗಳಿರುವ ಸೋನಂ ಕಪೂರ್ ಇತ್ತೀಚೆಗೆ ತಮ್ಮ ಮನೆಯೊಂದನ್ನು ಮಾರಿದ್ದಾರಂತೆ! […]

ಪುಷ್ಪತಾಯಿ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು. ಸಿದ್ದಾಪುರ 17 ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುವ ಸಮಾರಂಭ ಪ್ರಭುಲಿಂಗೇಶ್ವ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಸಮಾರಂಭಕ್ಕೆ ಚಾಲನೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು ದಿವ್ಯ ಸಾನಿಧ್ಯವನ್ನು ಮ.ನಿ.ಪ್ರ ಡಾ. ಚನ್ನಬಸವ ಮಹಾಸ್ವಾಮಿಗಳು ಒಲೆಮಠ, ಜಮಖಂಡಿ ಅವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭರತನಾಟ್ಯ ಹಾಗೂ ನೃತ್ಯಗಳು ಜರುಗಿದವು. […]

Advertisement

Wordpress Social Share Plugin powered by Ultimatelysocial