ಚೆನ್ನೈ: ದಳಪತಿ ವಿಜಯ್‌ ಅಭಿನಯದ ಕಾಲಿವುಡ್‌ ನ ಈ ವರ್ಷದ ಬಹು ನಿರೀಕ್ಷಿತ ಸಿನಿಮಾದಲ್ಲಿ ಒಂದಾಗಿರುವ ʼವಾರಿಸುʼ ಸಿನಿಮಾ ಫ್ಯಾಮಿಲಿ ಡ್ರಾಮಾ, ಆಯಕ್ಷನ್ ಅಂಶಗಳುಳ್ಳ ಟ್ರೇಲರ್‌ ರಿಲೀಸ್‌ ಆಗಿದೆ. ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿರುವ ʼವಾರಿಸುʼ ಟ್ರೇಲರ್‌ ನಲ್ಲಿ ದಳಪತಿ ವಿಜಯ್‌ ಅಭಿಮಾನಿಗಳಿಗೆ ಇಷ್ಟವಾಗುವ ಮಾಸ್‌ ಲುಕ್‌, ಎಮೋಷನಲ್‌ ಕ್ಯಾರೆಕ್ಟರ್‌, ಡ್ಯಾನ್ಸ್‌ ನಂಬರ್‌ ಗಳನ್ನು ತೋರಿಸಲಾಗಿದೆ. ಮೇಲ್ನೋಟಕ್ಕೆ ವಿಜಯ್‌ ಸಿನಿಮಾದಲ್ಲಿ ಬ್ಯುಸಿನೆಸ್‌ ಮ್ಯಾನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಕಂಡು ಬರುತ್ತದೆ. ಒಂದು ಕುಟುಂಬದ […]

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ವತಿಯಿಂದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ನಂತರ ಅಧ್ಯಕ್ಷ ಬಸವರಾಜ್ ಭದ್ರಗೊಂಡ ಮಾತನಾಡಿ ಪ್ರತಿ ವರ್ಷದಂತೆ ನಮ್ಮ ಗುತ್ತಿಗೆದಾರರ ಸಂಘದ ವತಿಯಿಂದ ಹೊಸ ವರ್ಷದ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡುತ್ತಿದ್ದೇವೆ, ಅದರಂತೆ ಈ ವರ್ಷದ ಕ್ಯಾಲೆಂಡರ್ ಕೂಡ ನಾವು ಬಿಡುಗಡೆ ಮಾಡುತ್ತಿದ್ದೇವೆ ಇದು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ಉಪಾಧ್ಯಕ್ಷರಾದ ಈರಣ್ಣ ಚಿಕ್ಕೊಂಡ ಕಾರ್ಯದರ್ಶಿ ಜಮೀಲ್ ಇಬ್ರಾಹಿಂಪುರ್ ಸಿದ್ದನಗೌಡ […]

ನ್ಯಾಯಾಲಯದಿಂದ NBW ಜಾರಿಯಾಗಿತ್ತು. 2017 ರಲ್ಲಿ ಅಜೀತ್, ಶೇಖರ್, ಸೂರ್ಯ ಜತೆ ಸೇರಿ ದರೋಡೆ ಸಂಚು ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ್ದ ಕಾಟನ್ ಪೇಟೆ ಠಾಣೆ ASI ವೆಂಕಟೇಶ್ ಸ್ಥಳಕ್ಕೆ ತೆರಳಿ ಆರೋಪಿಗಳನ್ನ‌ ಬಂಧಿಸಿದ ಕಾಟನ್ ಪೇಟೆ ಪೊಲೀಸರು ಬಳಿಕ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ರು. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದ ಆರೋಪಿ ವಿನೋದ್ ಈ ಹಿನ್ನಲೆ‌ ಆರೋಪಿ ವಿರುದ್ದ ನ್ಯಾಯಾಲಯNBW ಜಾರಿ […]

ವಿಧಾನಸೌಧ ಗೇಟ್ ನಲ್ಲಿ 10 ಲಕ್ಷ ಹಣ ಸೀಜ್ ಹಣ ತಂದಿದ್ದ ಲೋಕೋಪಯೋಗಿ ಇಲಾಖೆಯ ಎಇ ಮಂಡ್ಯಮೂಲದ ವ್ಯಕ್ತಿ ಸಚಿವರೊಬ್ಬರನ್ನು ಭೇಟಿಯಾಗಲು ಬಂದಿದ್ದ ಎನ್ನಲಾಗಿದೆ ವಿಧಾನಸೌಧಕ್ಕೆ ಬರುವಾಗ ಹಣದ ಸಮೇತ ಬ್ಯಾಗ್ ಸೀಜ್ ಈಸ್ಟ್ ಗೇಟ್ ನಲ್ಲಿ ಹಣ ಸೀಜ್ ಮಾಡಿದ ಪೊಲೀಸರು ಗುತ್ತಿಗೆದಾರರಿಗೆ ಹಣ ನೀಡುವ ಹಣ ಎಂದು ಹೇಳಿದ ಎಇ ನಿನ್ನೆ ಸಂಜೆ ವಿಧಾನಸೌಧ ಈಸ್ಟ್ ಗೇಟ್ ಪರಿಶೀಲನೆ ವೇಳೆ ಹಣ ಪತ್ತೆ ನಂತರ ದೂರು ದಾಖಲಿಸಿ […]

ಬಜಾಜ್ ಫೈನಾನ್ಸ್ ಹೆಸರಲ್ಲಿ ವಂಚಿಸ್ತಿದ್ದ ಆರೋಪಿಯ ಬಂಧನ. ವಿಕಾಸ್ ಬಂಧಿತ ಖತರ್ನಾಕ್ ಆರೋಪಿ. ಬಜಾಜ್ ಫೈನಾನ್ಸ್ ನಲ್ಲೇ ಕೆಲಸ ಮಾಡಿಕೊಂಡಿದ್ದ ವಿಕಾಸ್. ಹಳೆಯ ಕಸ್ಟಮರ್ ಗಳ ಕೆವೈಸಿ ಡಾಕ್ಯುಮೆಂಟ್ಸ್ ಇಟ್ಕೊಂಡು ಅಕೌಂಟ್ ತೆರೆಯುತ್ತಿದ್ದ. ನಂತರ ಹೊಸ ಆ ಅಕೌಂಟ್ ಗೆ ಹೊಸ ಸಿಮ್ ಕಾರ್ಡ್ ಬಳಸಿ ಗ್ರಾಹಕರ ಡಾಕ್ಯುಮೆಂಟ್ಸ್ ಗೆ ಲಿಂಕ್ ಮಾಡ್ತಿದ್ದ. ಹೊಸದಾಗಿ ಕ್ರಿಯೇಟ್ ಆದ ಬಜಾಜ್ ಫೈನಾನ್ಸ್ ಕಾರ್ಡ್ ನಿಂದ ಬೆಲೆಬಾಳೋ ವಸ್ತುಗಳನ್ನ ಖರೀದಿಸ್ತಿದ್ದ. ಈ ಬಗ್ಗೆ […]

ವಿಲ್ಹಿಂಗ್ ಮಾಡಿ ಹುಚ್ಚಾಟ ಮಾಡೋರಾ ಹೆಡೆ ಮುರಿ ಕಟ್ಟಲು ಪೊಲೀಸರು ರೆಡಿ ರಸ್ತೆಯಲ್ಲಿ ವಿಲ್ಹಿಂಗ್ ಮಾಡಿ ಹುಚ್ಚಾಟ ಮಾಡೋ ಯುವಕರು ಈ ಸ್ಟೋರಿ ನೋಡಲೇಬೇಕು ವಿಲ್ಹಿಂಗ್ ಮಾಡೋದಕ್ಕೆ ಕಡಿವಾಣ ಹಾಕಲು ಸಂಚಾರ ಪೊಲೀಸರಿಂದ ಹೊಸ ಟಾಸ್ಕ್ ಫೋರ್ಸ್​ ಟೀಂ ರಚನೆ ಖುದ್ದು ಸಂಚಾರಿ ಜಂಟಿ ಪೊಲೀಸ್ ಆಯುಕ್ತರ ಟಾಸ್ಕ್ ಫೋರ್ಸ್ ಟೀಂ ರಚನೆ ನಗರದಲ್ಲಿ ದಿನೇ ದಿನೇ ವೀಲ್ಹಿಂಗ್ ಹೆಚ್ಚಾಗ್ತಾ ಇದ್ದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಇದ್ರಿಂದ ಜಂಟಿ […]

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಒಂದು ಗುಡ್​ ನ್ಯೂಸ್​ ಕೇಳಿಬಂದಿದೆ. ಯಶ್ 19ನೇ ಸಿನಿಮಾದ ಬಗ್ಗೆ ಈಗ ಸುದ್ದಿಯೊಂದು ಹೊರಕ್ಕೆ ಬಂದಿದೆ. ಕೆವಿಎನ್ ಪ್ರೊಡಕ್ಷನ್ ಹೌಸ್ ಯಶ್ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡಲಿದ್ದು, ನರ್ತನ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

ಬೆಂಗಳೂರು: ಕರ್ತವ್ಯಲೋಪ ಎಸಗಿದ ಫ್ಲಿಪ್​ಕಾರ್ಟ್​ಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. ಗ್ರಾಹಕರೊಬ್ಬರಿಂದ ಹಣ ಸ್ವೀಕರಿಸಿ ಮೊಬೈಲ್ ಫೋನ್ ಡೆಲಿವರಿ ಮಾಡಿಲ್ಲದ ಕಾರಣದಿಂದ 42 ಸಾವಿರ ರೂಪಾಯಿಗಳನ್ನು ದಂಡದ ರೂಪದಲ್ಲಿ ಗ್ರಾಹಕರಿಗೆ ನೀಡುವಂತೆ ವೇದಿಕೆ ಆದೇಶಿಸಿದೆ.ಮೊಬೈಲ್​​​ ಫೋನ್​ಗೆಂದು ಗ್ರಾಹಕರು ನೀಡಿದ್ದ 12,499 ರೂ.ವನ್ನು ವಾರ್ಷಿಕ ಶೇಕಡಾ 12ರ ಬಡ್ಡಿಯೊಂದಿಗೆ ಮರುಪಾವತಿಸಬೇಕು. ಇದರ ಜೊತೆಗೆ 20 ಸಾವಿರ ರೂ. ಪರಿಹಾರ ಹಾಗೂ ಕೋರ್ಟ್​ ವೆಚ್ಚದ ರೂಪದಲ್ಲಿ 10 […]

ಪ್ರೆಸಿಡೆನ್ಸಿ ವಿವಿಯಲ್ಲಿ ವಿದ್ಯಾರ್ಥಿನಿ ಕೊಲೆ ಹಿನ್ನೆಲೆ. ವಿವಿಯ ನಿರ್ಲಕ್ಷ್ಯತೆ ಖಂಡಿಸಿ ಪ್ರತಿಭಟನೆ. ರಾಜಾನುಕುಂಟೆ ಬಳಿಯ ಪ್ರೆಸಿಡೆನ್ಸಿ ವಿವಿ ಮುಂದೆ ನೂರಾರು ಜನರಿಂದ ಪ್ರತಿಭಟನೆ. ಕನ್ನಡ ಪರ ಸೇರಿದಂತೆ ವಿವಿಧ ಪರ ಸಂಘಟನೆಗಳಿಂದ ಪ್ರತಿಭಟನೆ. ವಿವಿ ಆಡಳಿತ ಮಂಡಳಿ ವಿರುದ್ಧ ದಿಕ್ಕಾರಗಳನ್ನ ಕೂಗಿ ಆಕ್ರೋಶ. ಪ್ರತಿಭಟನೆ ಹಿನ್ನೆಲೆ ವಿವಿ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್. ಪದೇ ಪದೇ ಅಹಿತಕರ ಘಟನೆಗಳು ನಡೆಯುತ್ತಿದ್ರು ಎಚ್ಚೆತ್ತುಕೊಳ್ತಿಲ್ಲ ಅಂತ ಆಕ್ರೋಶ. ಕೂಡಲೆ ಸೂಕ್ತ ಕಾನೂನು ಕ್ರಮ […]

ಕೆಜಿಎಫ್​ ಚಾಪ್ಟರ್ 2 ಚಿತ್ರದಲ್ಲಿ ದೊಡ್ಡಮ್ಮ ದೃಶ್ಯಗಳು ಪಕ್ಕಾ ನೆನಪಿನಲ್ಲಿ ಇರುತ್ತೆ. ಪೊಲೀಸ್ ಸ್ಟೇಷನ್​ ಮುಂದೆ ನಿಂತು ಜೀಪ್​ಗಳನ್ನ ಬ್ಲಾಸ್ಟ್​ ಮಾಡೋ ರಾಕಿ ಸೀನ್ ಈ ಸಮಯದಲ್ಲೂ ಎಲ್ಲ ವಿಕ್ಷಕರಿಗೆ ನೆನಪಿರುತ್ತೆ. ಈ ಚಿತ್ರದಲ್ಲಿ ಬರೋ ದೊಡ್ಡಮ್ಮ ಗನ್ ಈಗ ಸೌತ್ ಸಿನಿಮಾಗಳ ಫೆವರೇಟ್ ಆಗಿದ್ದು, ಅಜಿತ್ ಚಿತ್ರದಲ್ಲೂ ಕಾಣಿಸಿಕೊಂಡಿದೆ.ಕೆಜಿಎಫ್ ಚಾಪ್ಟರ್ 2 ಚಿತ್ರದ ಹೈ-ವೋಲ್ಟೆಜ್ ದೃಶ್ಯಗಳಲ್ಲಿ ಒಂದು ಈ ದೊಡ್ಡಮ್ಮ ಸೀನ್. ಟ್ರೈಪೋಡ್​ ಮೇಲೆ ಮಿಷನ್ ಗನ್ ಫಿಕ್ಸ್ […]

Advertisement

Wordpress Social Share Plugin powered by Ultimatelysocial