ಮಹದಾಯಿ ವಿಚಾರದಲ್ಲಿ ಬಿಜೆಪಿಯವ್ರು ಉತ್ತರ ಕರ್ನಾಟಕದ ಜನರಿಗೆ ದ್ರೋಹ, ಮೋಸ ಮಾಡುತ್ತಿದ್ದಾರೆ. ತ್ರಿಬಲ್ ಇಂಜಿನ್ ಸರ್ಕಾರ ಜನರಿಗೆ ನ್ಯಾಯ ಒದಗಿಸಬೇಕು. ಜನ ನಮಗೆ ಬೆಂಬಲ ನೀಡುತ್ತಾರೆ ಅಂತಾ ತರಾತುರಿಯಲ್ಲಿ ಡೇಟ್ ಇಲ್ಲದೆ ಇರುವ ಕಾಗದ ತೋರಿಸಿದ್ದಾರೆ. ರಾಜಕೀಯ ಲಾಭಕೊಸ್ಕರ ಸುಳ್ಳು ಹೇಳುತ್ತಿದ್ದಾರೆ.‌ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ, ಸುಳ್ಳು ಹೇಳಿ ಚಾಕಲೆಟ್ ಕೊಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಎರಡನೆ ತಾರೀಕು ನಮ್ಮ ಪ್ರತಿಭಟನೆ, ಜನರ ಧ್ವನಿ ಹೋರಾಟ ನಿಲ್ಲಲ್ಲ. ನಮ್ಮ […]

ಈ ಭಾಗದ ಜನರಿಗೆ ಸಂಘರ್ಷ ಮತ್ತು ಸವಾಲಿನ ಸಮಯ ಎದುರಾಗಿದೆ ಕೃಷ್ಣಾ ನದಿ ವಿಚಾರದಲ್ಲಿ ಬಿಜೆಪಿಯವರು ಜನರಿಗೆ ದ್ರೋಹ ಮಾಡುತ್ತಾ ಬಂದಿದ್ದಾರೆ ಮೂರು ತಿಂಗಳ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಕೃಷ್ಣಾ ಮೂರನೆಯ ಹಂತದ ಕಾಮಗಾರಿಗೆ ಪ್ರತಿ ವರ್ಷ 40ಸಾವಿರ ಕೋಟಿ ರೂಪಾಯಿ ಕೊಡುತ್ತೇವೆ ಇವತ್ತು ರಾಜ್ಯಕ್ಕೆ ಅಮಿತ್ ಷಾ ಬಂದಿದ್ದಾರೆ ಅವರು ಕೃಷ್ಣಾ ಮತ್ತು ಮಹದಾಯಿ ನೀರಿನ ಬಗ್ಗೆ ಮಾತನಾಡಲ್ಲಾ ಯಾಕಂದ್ರೆ ಅವರ ಮನಸ್ಸಲ್ಲಿ ಕಳ್ಳನಿದ್ದಾನೆ ಅಮಿತ್ […]

ಹೊಸ ವರ್ಷಕ್ಕೆ ಬೆಂಗಳೂರಿಗೆ ಸರಬರಾಜು ಆಗುತ್ತಿದ್ದ ಮಾದಕ ವಸ್ತು ಜಪ್ತಿ 6.31 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಸಿಸಿಬಿ MDMA , ಕಿಸ್ಟ್ರಿಲ್, ಹಾಶಿಶ್ ಆಯಿಲ್, ಚರಸ್, ಗಾಂಜಾ ಜಪ್ತಿ ಇಬ್ಬರು ವಿದೇಶಿ ಪ್ರಜೆ ಸೇರಿದಂತೆ 8 ಜನ ಆರೋಪಿಗಳ ಬಂಧನ 2 kg 550 ಗ್ರಾಂ MDMA, 35O ಮಾತ್ರೆ , 4 kg ಹ್ಯಾಶಿಶ್ ಆಯಿಲ್ , 7 ಕೆಜಿ ಗಾಂಜಾ ಹೊಸ ವರ್ಷದ ಹಿನ್ನಲೆ […]

ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸರ್ಜಾಪುರ ರಸ್ತೆಯ ವಿಪ್ರೋ ಗೇಟ್ ಬಳಿ ಅಪಘಾತ ಅತಿವೇಗ ಕಾರು ಚಾಲಾಯಿಸಿ ಆಟೋ, ೫ ಕಾರ್ ,ಬೈಕ್ ಗೆ ಡಿಕ್ಕಿ‌ ಬೈಕ್ ಸವಾರಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು ನಿನ್ನೆ ಮಧ್ಯಾಹ್ನ 1:40 ಸಮಯದಲ್ಲಿ ನಡೆದ‌ ಘಟನೆ ಹಿಂಬದಿ ಅತಿವೇಗವಾಗಿ ಬಂದು ರಸ್ತೆ ಬಂದಿ, ರಸ್ತೆಯಲ್ಲಿ ತೆರಳುತ್ತಿದ್ದ ಕಾರ್ ಗಳಿಗೆ ಡಿಕ್ಕಿ. ಅದೃಷ್ಟವಶ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಹೆಚ್ ಎಸ್ ಆರ್ ಲೇಔಟ್ ಸಂಚಾರ […]

ಕೆ.ಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬರ್ಬರ ಕೊಲೆ ಕೇಸ್‌‌.. ಮಂಜುನಾಥ್ ಬಾಳಪ್ಪ ಎಂಬಾತನ ಮೇಲೆ ಕಲ್ಲೆತ್ತಾಕಿ ಕ್ರೂರವಾಗಿ ಹತ್ಯೆ ಮಾಡಿದ್ದ ಆರೋಪಿಗಳು.. ತಿಂಗಳ ಬಳಿಕ ಕೊನೆಗೂ ಪ್ರಮುಖ ಆರೋಪಿ ಸರೋಜ ಬಂಧನ.. ಆರನೇ ತಾರೀಖು ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನ ಬಂಧಿಸಿದ್ದ ಪೊಲೀಸ್ರು.. ಆದ್ರೆ ಪ್ರಮುಖ ಆರೋಪಿತೆ ಸರೋಜ ಮಾತ್ರ ಒಂದು ತಿಂಗಳಿಂದ ತಲೆರೆಸಿಕೊಂಡಿದ್ಲು.. ಪ್ರೇಮವ್ವ, ಅಕ್ಕಮಹಾದೇವಿ, ಮಂಜುನಾಥ್, ಕಿರಣ್, ಚೆನ್ನಪ್ಪ ಹಾಗೂ ಕಾಶಿನಾಥ್ ಬಂಧಿತ ಆರೋಪಿಗಳಾಗಿದ್ದಾರೆ‌.. […]

ಹಳೆಯ ನೋಟುಗಳ ಅಕ್ರಮ ಚಲಾವಣೆ ಮಾಡುತ್ತಿದ್ದ ಆರೋಪಿಗಳ ಬಂಧನ.. 500 ರೂ. ಮುಖ ಬೆಲೆಯ 88 ಲಕ್ಷ ಮೊತ್ತದ ಹಳೆಯ ನೋಟುಗಳು ವಶಕ್ಕೆ.. ಯೋಗನಂದ, ವೆಂಕಟ , ಹರಿಪ್ರಸಾದ್ ಬಂಧಿತ ಆರೋಪಿಗಳು.. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿನಲ್ಲಿ ಹಣ ಚಲಾವಣೆಗೆ ಬಂದಿದ್ದ ಆರೋಪಿಗಳು‌‌.. ಕಾರಿನಲ್ಲಿ 40 ಲಕ್ಷ ಮೊತ್ತದ ನೋಟನ್ನ ತಂದಿದ್ದ ಆರೋಪಿಗಳು‌‌.. ತನಿಖೆ ವೇಳೆಯಲ್ಲಿ ಮತ್ತೆ 48 ಲಕ್ಷ ಮೊತ್ತದ ಹಳೆಯ ನೋಟು ಬಗ್ಗೆ ಬಾಯ್ಬಿಟ್ಟಿದ್ದ ಖತರ್ನಾಕ್ […]

ಲಕ್ಷ್ಮೇಶ್ವರ ಬಸ್ ಡಿಪೋ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ. ಬಸ್ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ. ವಿದ್ಯಾರ್ಥಿಗಳ ಪ್ರತಿಭಟಗೆ ಕರವೇ ಸಾತ. ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿದ್ಯಾರ್ಥಿಗಳು. ಬಸ್ ಕೇಳಿದ್ರೆ ಡಿಪೋ ಮ್ಯಾನೇಜರ್ ಬೈಯುತ್ತಾರೆ ಎಂದು ವಿದ್ಯಾರ್ಥಿಗಳ ಆಕ್ರೋಶ. ಬಸ್ ಡಿಪೋ ಮುಂದೆ ವಿದ್ಯಾರ್ಥಿಗಳ ಜಮಾವನೆ , ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಿರುವ ವಿದ್ಯಾರ್ಥಿಗಳು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/de…

ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ, ಶಾಸಕ ಎಚ್.ಕೆ.ಪಾಟೀಲ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು. ಯಡಿಯೂರಪ್ಪ ರಾಜ್ಯದ ಜನತೆಗೆ ದ್ರೋಹ ಮಾಡಿದ್ದಾರೆ.. ಈ ಹಿಂದೆ ಯಡಿಯೂರಪ್ಪ ಗೋವಾ ಸರ್ಕಾರದ ತಕಾರಿನ ಸುಳ್ಳು ಪತ್ರ ತೋರಸಿದ್ದರು‌. ಎಸ್.ಆರ್.ಬೊಮ್ಮಾಯಿಯವರ ಗೋವಾ ಸರ್ಕಾರದೊಂದಿಗೆ ಮಾತನಾಡಿದರು… ನಾನು ನೀರಾವರಿ ಸಚಿವರಿದ್ದಾಗ ಹತ್ತಾರು ಬಾರಿ ಮೀಟಿಂಗ್ ಮಾಡಿದ್ದೇ… ನಾನು ಡಿ.ಪಿ.ಆರ್‌ ೭.೫೬ ಕಳುಹಿಸಿದೆ ೩೦/೪/೨೦೦೨ ರಂದು ನಮ್ಮಗೆ ಅನುಮತಿ ಸಿಕ್ಕಿತ್ತು… ಗೋವಾದ ಮುಖ್ಯಮಂತ್ರಿ ವಾಜಪೇಯಿಯವರಿಗೆ ತಪ್ಪ ಮಾಹಿತಿಯನ್ನು ನೀಡಿದ್ದರ ಪರಿಣಾಮ […]

ರಾಜಧಾನಿ ಬೆಂಗಳೂರಿಗೆ ವಿದೇಶಿ ಪ್ರಯಾಣಿಕರೇ ಕಂಟಕ.. ಹೈರಿಸ್ಕ್ ದೇಶಗಳಿಂದ ಬಂದ ಮೂವರಿಗೆ ಕೊರೊನಾ ಪಾಸಿಟಿವ್ ಹೈರಿಸ್ಕ್ ರಾಷ್ಟ್ರಗಳಿಂದ ಬರುತ್ತಿರುವ ಪ್ರಯಾಣಿಕರಲ್ಲಿ ಹೆಚ್ಚಾಯ್ತು ಕೊರೊನಾ ಆಂಕರ್: ರಾಜಧಾನಿ ಬೆಂಗಳೂರಿಗೆ ಹೊಸ ರೂಪಾಂತರ ಕೊರೊನಾ ತಳಿ ದಿನದಿಂದ ದಿನಕ್ಕೆ ಭಯ ಹುಟ್ಟಿಸುತ್ತಿದೆ. ಅದರಲ್ಲೂ ಹೈರಿಸ್ಕ್ ದೇಶಗಳಿಂದ ಬೆಂಗಳೂರಿಗೆ ಬರುತ್ತಿರುವ ಪ್ರಯಾಣಿಕರ ಆಗಮನ ಕಂಕವಾಗುವ ಸಾಧ್ಯತೆ ಇದೆ. ದಿನದಿಂದ ದಿನಕ್ಕೆ ರಾಜ್ಯಕ್ಕೆ ಬರುತ್ತಿರುವ ವಿದೇಶಿ ಪ್ರಯಾಣಿಕರಲ್ಲಿ ಪಾಸಿಟಿವ್ ಬರುತ್ತಿದ್ದು, ನೆನ್ನೆ ಮತ್ತೆ 3 ಪ್ರಯಾಣೀಕರಿಗೆ […]

ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಉತ್ತರ ಕರ್ನಾಟಕದ ಪ್ರಸಿದ್ಧಿ ಪಡೆದಿರುವ ಘತ್ತರಗಿ ಭಾಗ್ಯವಂತಿ ದೇವಸ್ಥಾನದ ಹುಂಡಿಯಲ್ಲಿನ ಹಣ ಹಾಗೂ ದೇವತೆಯ ಆಭರಣಗಳನ್ನು ದುಷ್ಕರ್ಮಿಗಳು ತಡರಾತ್ರಿ ಕಳ್ಳತನವಾಗಿದೆ. ಅಫಜಲಪುರ ತಾಲೂಕಿನ ಸುಕ್ಷೇತ್ರ ಘತ್ತರಗಿಯಲ್ಲಿರುವ ಭಾಗ್ಯವಂತಿ ದೇವಸ್ಥಾನದ ಚಿಕ್ಕ ಬಾಗಿಲನ್ನು ಮುರಿದು ದುರ್ಷರ್ಮಿಗಳು ಗರ್ಭಗುಡಿಯ ಒಳಗೆ ಹೋಗಿದ್ದಾರೆ. ಬಳಿಕ ಹುಂಡಿಯನ್ನ ಹೊಡೆದು ಅದರಲ್ಲಿನ ಹಾಗೂ ದೇವತೆಯ ಆಭರಣಗಳನ್ನ ಕಳ್ಳತನ ಮಾಡಿ ಚಿಲ್ಲರೆ ಹಣವನ್ನು ತಿಪ್ಪೇಯಲ್ಲಿ ಎಸೆದು ಹೋಗಿದ್ದಾರೆ. ಸ್ಥಳಕ್ಕೆ ಅಫಜಲಪುರ ಠಾಣೆಯ ಪೊಲೀಸರು […]

Advertisement

Wordpress Social Share Plugin powered by Ultimatelysocial