ಕೆರೂರು ಗುಂಪು ಘರ್ಷಣೆ ಪ್ರಕರಣದ ಹಿನ್ನಲೆ .
ಬಾಗಲಕೋಟೆಗೆ ಸಚಿವ ಬಿ ಶ್ರೀರಾಮುಲು ಭೇಟಿ.
ಬಾಗಲಕೋಟೆ
ಕೆರೂಡಿ ಖಾಸಗಿ ಆಸ್ಪತ್ರೆಗೆ ಭೇಟಿ ಗಾಯಾಳುಗಳ ಆರೋಗ್ಯ ವಿಚಾರಣೆ..
ಅರುಣ ಕಟ್ಟಿಮನಿ,ಲಕ್ಷ್ಮಣ ಕಟ್ಟಿಮನಿ,ಯಮನೂರ ಚುಂಗಿನ ಹಾಗೂ ಗೋಪಾಲ ದಾಸಮನಿ ಆರೋಗ್ಯ ವಿಚಾರಣೆ..
ಗಾಯಾಳುಗಳು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು.
ಕೆರೂರು ಪಟ್ಟಣದಲ್ಲಿ ಎರಡು ಗುಂಪಿನ ಮಧ್ಯೆ ಗುಂಪು ಘರ್ಷಣೆ ನಡೆದಿತ್ತು.
ಬುಧವಾರ ಸಂಜೆ ೫ ಗಂಟೆ ವೇಳೆ ನಡೆದ ಘರ್ಷಣೆ ವೇಳೆ,,
ಮೂವರಿಗೆ ಚಾಕು ಇರಿಯಲಾಗಿತ್ತು.
ನಾಲ್ವರಿಗೂ ತಲಾ ೫೦ ಸಾವಿರ ಚಕ್ ವಿತರಣೆ.
ಸಮಾಜ ಕಲ್ಯಾಣ ಇಲಾಖೆಯಿಂದ ತಲಾ ೫೦ ಸಾವಿರ ಕೊಟ್ಟ ಶ್ರೀರಾಮುಲು.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕೆರೂರು. ಪಟ್ಟಣದಲ್ಲಿ ನಡೆದ ಘಟನೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskann