ಬಾಗಲಕೋಟೆಗೆ ಸಚಿವ ಬಿ ಶ್ರೀರಾಮುಲು ಭೇಟಿ.

ಕೆರೂರು ಗುಂಪು ಘರ್ಷಣೆ ಪ್ರಕರಣದ ಹಿನ್ನಲೆ .

ಬಾಗಲಕೋಟೆಗೆ ಸಚಿವ ಬಿ ಶ್ರೀರಾಮುಲು ಭೇಟಿ.

ಬಾಗಲಕೋಟೆ
ಕೆರೂಡಿ ಖಾಸಗಿ ಆಸ್ಪತ್ರೆಗೆ ಭೇಟಿ ಗಾಯಾಳುಗಳ ಆರೋಗ್ಯ ವಿಚಾರಣೆ..

ಅರುಣ ಕಟ್ಟಿಮನಿ,ಲಕ್ಷ್ಮಣ ಕಟ್ಟಿಮನಿ,ಯಮನೂರ ಚುಂಗಿನ ಹಾಗೂ ಗೋಪಾಲ ದಾಸಮನಿ ಆರೋಗ್ಯ ವಿಚಾರಣೆ..

ಗಾಯಾಳುಗಳು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು.

ಕೆರೂರು ಪಟ್ಟಣದಲ್ಲಿ ಎರಡು ಗುಂಪಿನ ಮಧ್ಯೆ ಗುಂಪು ಘರ್ಷಣೆ ನಡೆದಿತ್ತು.

ಬುಧವಾರ ಸಂಜೆ ೫ ಗಂಟೆ ವೇಳೆ ನಡೆದ ಘರ್ಷಣೆ ವೇಳೆ,,

ಮೂವರಿಗೆ ಚಾಕು ಇರಿಯಲಾಗಿತ್ತು.

ನಾಲ್ವರಿಗೂ ತಲಾ ೫೦ ಸಾವಿರ ಚಕ್ ವಿತರಣೆ.

ಸಮಾಜ ಕಲ್ಯಾಣ ಇಲಾಖೆಯಿಂದ ತಲಾ ೫೦ ಸಾವಿರ ಕೊಟ್ಟ ಶ್ರೀರಾಮುಲು.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕೆರೂರು. ಪಟ್ಟಣದಲ್ಲಿ ನಡೆದ ಘಟನೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯಪಾಲ ಭಗತ್ ಸಿಂಗ್ ನಿರ್ಧಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ

Fri Jul 8 , 2022
ಮುಂಬೈ, ಜುಲೈ 08: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅನ್ನು ಆಹ್ವಾನಿಸಿದ ರಾಜ್ಯಪಾಲ ಭಗತ್ ಸಿಂಗ್ ನಿರ್ಧಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ. ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ವಿಶ್ವಾಸಮತಯಾಚನೆಗಾಗಿ ಸೋಮವಾರದ ನಡೆಸಿದ ವಿಧಾನಸಭೆ ಕಲಾಪಗಳನ್ನೂ ಪ್ರಶ್ನಿಸಲಾಗಿದೆ. ಅನರ್ಹತೆ ಪ್ರಕ್ರಿಯೆ ಬಾಕಿಯಿರುವ 16 ಬಂಡಾಯ ಶಾಸಕರು ವಿಧಾನಸಭೆ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಠಾಕ್ರೆ ತಂಡವು ವಾದಿಸಿದೆ. […]

Advertisement

Wordpress Social Share Plugin powered by Ultimatelysocial