ಬಿಜೆಪಿ ಮುಖಂಡ ಎನ್ ಆರ್ ರಮೇಶ್ ವಿರುದ್ದ ಸಮನ್ಸ್.ನ್ಯಾಯಾಲಯದಿಂದ ಸಮನ್ಸ್ ಜಾರಿ.2022 ರ ಜನವರಿಯಲ್ಲಿ ದಾಖಲಾಗಿದ್ದ ಎಫ್ ಐಆರ್.ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರು.ಕೊರೊನಾ ನಿಯಮ ಉಲ್ಲಂಘನೆ ಆರೋಪ ಬನಶಂಕರಿ ಠಾಣೆಯ ಪಿಎಸ್ ಐ ನೀಡಿದ ದೂರು.ಮಾಸ್ಕ್ ಹಾಕದೇ ಸಾಮಾಜಿಕ ಅಂತರ ಕಾಪಾಡದೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಎನ್ ಆರ್ ರಮೇಶ್.ಎನ್ ಆರ್ ರಮೇಶ್ ಹುಟ್ಟು ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಹಾಗು ಸ್ನೇಹಿತರು ಭಾಗಿ ಯಾವುದೇ ಅಂತರ ಹಾಗೂ ಮಾಸ್ಕ್ ಹಾಕದೆ ಕೋವಿಡ್ ಉಲ್ಲಂಘನೆ.ಈ ಹಿನ್ನಲೆ ನ್ಯಾಯಾಲಯದಿಂದ ಸಮನ್ಸ್ ಜಾರಿ.
https://play.google.com/store/apps/details?id=com.speed.newskannada