ನನ್ನ ರಾಜೀನಾಮೆ ಬಿಜೆಪಿಯಲ್ಲಿ ಭೂಕಂಪನ ಉಂಟುಮಾಡಿದೆ: ಸಚಿವ ಸ್ಥಾನ ತೊರೆದ ನಾಯಕನ ಹೇಳಿಕೆ

 

ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿರುವ ಮೌರ್ಯ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸೇರ್ಪಡೆ ವಿಚಾರದಲ್ಲಿ ನಿರಂತರವಾಗಿ ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ‘ನನ್ನ ನಡೆಯು ಬಿಜೆಪಿಯಲ್ಲಿ ಭೂಕಂಪನ ಉಂಟುಮಾಡಿದೆ’ ಎಂದು ಅವರು ಹೇಳಿಕೊಂಡಿದ್ದಾರೆ. ತಮ್ಮೊಂದಿಗೆ ಇನ್ನೂ ಅನೇಕ ಸಚಿವರು ಮತ್ತು ಶಾಸಕರು ಬಿಜೆಪಿ ತೊರೆಯಲಿದ್ದಾರೆ ಎಂದು ಬಾಂಬ್ ಸ್ಫೋಟಿಸಿದ್ದಾರೆ.

ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿರುವ ಸಂದರ್ಭದಲ್ಲಿಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷಕ್ಕೆ ಜಿಗಿಯುವ ಸೂಚನೆ ನೀಡುವ ಮೂಲಕ ಬಿಜೆಪಿಗೆ ದೊಡ್ಡ ಆಘಾತ ನೀಡಿರುವ ಒಬಿಸಿ ಮುಖಂಡ ಸ್ವಾಮಿ ಪ್ರಸಾದ್‌  ಮೌರ್ಯ  ತಮ್ಮ ಮುಂದಿನ ನಡೆಯನ್ನು ಶುಕ್ರವಾರ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ. ತಾವಿನ್ನೂ ಬಿಜೆಪಿಯನ್ನು ತ್ಯಜಿಸಿಲ್ಲ ಮತ್ತು ಸಮಾಜವಾದಿ ಪಕ್ಷ  ಸೇರ್ಪಡೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ವಿಚ್ಛೇದನದ ನಂತರ ಹೃತಿಕ್ ರೋಷನ್ ಕೋರ್ಟ್ನಿಂದ ಹೊರನಡೆದರು, ಸುಸಾನೆಗಾಗಿ ಕಾರಿನ ಬಾಗಿಲು ತೆರೆದರು': ರಾಕೇಶ್ ರೋಷನ್ ಮಗನ ಬಗ್ಗೆ ಮಾತನಾಡುತ್ತಾರೆ, ಪಿಂಕಿ ಭಾವನಾತ್ಮಕ ಟಿಪ್ಪಣಿಯನ್ನು ಬರೆದಿದ್ದಾರೆ;

Wed Jan 12 , 2022
ನಟ ಹೃತಿಕ್ ರೋಷನ್ ಇಂದು ತಮ್ಮ 48 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ ಮತ್ತು ಎಲ್ಲಾ ಕಡೆ, ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳಿಂದ ಪ್ರೀತಿಯನ್ನು ಪಡೆಯುತ್ತಿದ್ದಾರೆ. ಅವರ ಜನ್ಮದಿನದ ಮೊದಲು, ನಟನು ತನ್ನ ಕುಟುಂಬಕ್ಕೆ ಹೊಸ ಸದಸ್ಯರನ್ನು ಸೇರಿಸಿದನು – ಮೋಗ್ಲಿ ಎಂಬ ನಾಯಿ. ನಟನ ಪೋಷಕರಾದ ರಾಕೇಶ್ ರೋಷನ್ ಮತ್ತು ಪಿಂಕಿ ರೋಷನ್ ಕೂಡ ಅವರ ಬಗ್ಗೆ ತೆರೆದುಕೊಂಡಿದ್ದಾರೆ. ಹೃತಿಕ್ ನಾಯಿಮರಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ, […]

Advertisement

Wordpress Social Share Plugin powered by Ultimatelysocial