ಬೊಮ್ಮಾಯಿ ಸರ್ಕಾರ 1 ಲಕ್ಷ ಕೋವಿಡ್ ಪರಿಹಾರ ನೀಡುತ್ತಿದೆ…

 

ಬೊಮ್ಮಾಯಿ ಸರ್ಕಾರ 1 ಲಕ್ಷ ಕೋವಿಡ್ ಪರಿಹಾರ ನೀಡುತ್ತಿದೆ ನಾನು ನಿಮಗೆ 10 ಸಾವಿರ ವೈಯಕ್ತಿಕ ಹಣ ನೀಡುತ್ತಿದ್ದೇನೆ ನೀವು ಮುಂದಿನ ಚುನಾವಣೆಯಲ್ಲಿ ನನಗೆ ವೋಟು ಹಾಕಬೇಕೆಂದು ಎಂದು  ಬಾಗಿಲಿಗೆ ಕೋವಿಡ್ ಸಂತ್ರಸ್ಥರನ್ನು ಕರೆಸಿಕೊಂಡು ಆಣೆ ಪ್ರಮಾಣ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೊವಿಡ್ ಪರಿಹಾರ ಹಣ ನೀಡುವಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಆಣೆ ಪ್ರಮಾಣ ಮಾಡಿಸಿಕೊಂಡು ಮುಂದಿನ ಚುನಾವಣೆಯಲ್ಲಿ ನನಗೆ ವೋಟು ಹಾಕಬೇಕೆಂದು ತಾಕೀತುಸರ್ಕಾರದಿಂದ 1 ಲಕ್ಷ ಹಣ ನಿಮ್ಮ ಅಕೌಂಟ್ ಗೆ ಬರುತ್ತದೆ ನಾನು ವೈಯಕ್ತಿಕವಾಗಿ 10 ಸಾವಿರ ಹಣ ನೀಡುತ್ತಿದ್ದೇನೆನೀವು ಮುಂದಿನ ಸಾರಿ ನನಗೆ ವೋಟು ಹಾಕಬೇಕುನಿಮ್ಮ ಊರಿನಲ್ಲಿ ಹೋಗಿ ಎಲ್ಲರಿಗು ಹೇಳಿ ಯಡಿಯೂರಪ್ಪ ನವರು ಘೋಷಣೆ‌ ಮಾಡಿದ್ದರು ಎಂದು ಬೊಮ್ಮಾಯಿ ಸರ್ಕಾರ 1ಲಕ್ಷ ನೀಡುತ್ತಿದೆನಾನು ನಿಮಗೆ ವೈಯಕ್ತಿವಾಗಿ 10 ಸಾವಿರ ನೀಡುತ್ತಿದ್ದೇನೆ ನೀವು ನನಗೆ ವೋಟು ಹಾಕಬೇಕು ರೇಣುಕಾಚಾರ್ಯ ರ ಹಣದ ಪಾಲಿಟಿಕ್ಸ್ತಮಗೆ ಓಟು ಹಾಕುವಂತೆ ಬೇಡಿಕೆಯಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಯಾಗಿದೆ …..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಎನ್.ಜಿ.ಒ ಗಳಿಗೆ ಬಿಗ್ ಶಾಕ್ ನೀಡಿದ  ಕೇಂದ್ರಸರ್ಕಾರ : ಎನ್.ಜಿ.ಒ ಲೈಸನ್ಸ್ ರದ್ದುಗೊಳಿಸಿದ ಸರ್ಕಾರ

Sun Jan 2 , 2022
ಪರವಾನಿಗೆ ನವೀಕರಿಸದ 12 ಸಾವಿರ ಎನ್.ಜಿ.ಒ ಗಳ  ಮಾನ್ಯತೆಯನ್ನು ಕೆಂದ್ರಸರ್ಕಾರ ರದ್ದು ಮಾಡಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದಿಂದ ಮಾಹಿತಿ ಹೊರಬಿದ್ದಿದೆ. ಡಿಸೆಂಬರ್ 31 ರೊಳಗೆ ಪರವಾನಿಗೆ ನವೀಕರಿಸುವಂತೆ ಗಡುವು ನೀಡಲಾಗಿತ್ತು , ಆದರು ಲೈಸನ್ಸ್ ನವೀಕರಣ ಮಾಡದ ಎನ್.ಜಿ.ಒ ಗಳ ಮಾನ್ಯತೆ ರದ್ದು ಮಾಡಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial