ಕೀಲುನೋವಿನ ಸಮಸ್ಯೆ ಇದ್ದರೆ ತುಂಬಾನೇ ಹಿಂಸೆ ಅನಿಸುವುದು, ಕೆಲವೊಮ್ಮೆ ಎಷ್ಟು ಮದ್ದು ಮಾಡಿದರೂ ಕಡಿಮೆಯಾಗಲ್ಲ, ಇನ್ನು ಸಂಧಿವಾತದ ಸಮಸ್ಯೆ ಇದ್ದರಂತೂ ತುಂಬಾನೇ ಕಷ್ಟ, ಓಡಾಡಲು ಕಷ್ಟವಾಗುವುದು. ಕೀಲುನೋವು, ಸಂಧಿವಾತದ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಅನೇಕ ಮದ್ದುಗಳಿವೆ, ಪರಿಣಾಮಕಾರಿಯಾದ ಆ ಮದ್ದುಗಳಾವುವು ಎಂದು ನೋಡೋಣ ಬನ್ನಿ: ಕೀಲುನೋವು, ಉರಿಯೂತದ ಸಮಸ್ಯೆಗೆ ಆಯುರ್ವೇದದಲ್ಲಿದೆ ರಾಮಬಾಣ..! ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಮಾತಿನಂತೆ ನಮ್ಮ ಮನೆಯಲ್ಲೇ ಔಷಧಿ ಇಟ್ಟುಕೊಂಡು ಕೀಲುನೋವು, ಉರಿಯೂತದ ಉಪಷಮನಕ್ಕಾಗಿ ನಾವು […]
ಇತ್ತೀಚಿನ ಸುದ್ದಿ
ಚಂಡೀಗಢ:ಹರಿಯಾಣದ ಜನಪ್ರಿಯ ಡ್ಯಾನ್ಸರ್, ಬಿಗ್ ಬಾಸ್ ಖ್ಯಾತಿಯ ಸ್ವಪ್ನ ಚೌಧರಿ ಹಾಗೂ ಕುಟುಂಬಸ್ಥರ ಮೇಲೆ ದೌರ್ಜನ್ಯ, ಕಿರುಕುಳ ನೀಡಿದ ಆರೋಪದ ಮೇಲೆ ಪಲ್ವಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ವಪ್ನ ಚೌಧರಿಯ ಸಹೋದರನ ಹೆಂಡತಿ ಅಂದರೆ ನಾದಿನಿಗೆ ಕಿರುಕುಳ ಹಾಗೂ ಹಿಂಸೆ ಕೊಟ್ಟ ಆರೋಪದ ಮೇಲೆ ನಾದಿನಿ ಸ್ವಪ್ನ ಚೌಧರಿ ಸೇರಿ ಅವರ ಕುಟುಂಬದ ಸದಸ್ಯರ ಮೇಲೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಹಿನ್ನೆಲೆ: 2018ರಲ್ಲಿ ಸ್ವಪ್ನ ಅವರ ಸಹೋದರ ಕರಣ್ […]
ವಾಷಿಂಗ್ಟನ್,ಫೆ.4-ಅಮೆರಿಕದ ಮಹಿಳೆಯೊಬ್ಬರು ಕಳೆದ ಎರಡು ವರ್ಷಗಳಿಂದ ತನ್ನ ತಾಯಿಯ ದೇಹವನ್ನು ಫ್ರೀಜರ್ನಲ್ಲಿಟ್ಟುಕೊಂಡು ಬಂದಿರುವ ಘಟನೆ ಬೆಳಕಿಗೆ ಬಂದಿದೆ. 96 ವರ್ಷದ ತನ್ನ ತಾಯಿಯ ಸಾವನ್ನು ಕಳೆದ ಎರಡು ವರ್ಷಗಳಿಂದ ಮರೆಮಾಚಿಕೊಂಡು ಬಂದಿದ್ದ ಇವಾ ಬ್ರಾಚರ್ ಎಂಬ ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಚಿಕಾಗೋದಲ್ಲಿನ ಎರಡು ಅಂತಸ್ತಿನ ಅಪಾಟ್ರ್ಮೆಂಟ್ ಕಟ್ಟಡದ ನೆಲಮಾಳಿಗೆಯಲ್ಲಿ ಇರಿಸಲಾದ ಡೀಪ್ ಫ್ರೀಜರ್ನಲ್ಲಿ ಮೃತಪಟ್ಟ ತಾಯಿ ರೆಜಿನಾ ಮಿಚಾಲ್ಸ್ಕಿಯ ಅವರ ಶವವನ್ನು ಆಕೆ ಕಾಪಿಟ್ಟುಕೊಂಡು ಬಂದಿದ್ದರು. ತಾಯಿಯ ಶವವಿಡಲು […]
ಪಾಟ್ನಾ: ಬಿಹಾರದ ಖಗಾರಿಯಾದಲ್ಲಿ ಮಹಿಳಾ ಸಮುದಾಯ ಆರೋಗ್ಯ ಅಧಿಕಾರಿಯೊಬ್ಬರಿಂದ ವೈದ್ಯರೊಬ್ಬರು ಮುಖಕ್ಕೆ ಮಸಾಜ್ ಮಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳಾ ಸಮುದಾಯ ಆರೋಗ್ಯ ಅಧಿಕಾರಿ ದೀಪಿಕಾ ಸಾಹಿನಿ ಅವರು ವೈದ್ಯ ಕೃಷ್ಣ ಕುಮಾರ್ ಅವರಿಗೆ ಮಸಾಜ್ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್ ಆದ ಬಳಿಕ ಸಿವಿಲ್ ಸರ್ಜನ್ ಅವರು ಇಬ್ಬರಿಗೂ ಶೋಕಾಸ್ ನೋಟಿಸ್ ನೀಡಿದ್ದಾರೆ. ಈ ಇಬ್ಬರ ವೈದ್ಯರ ಕೆಲವು ಫೋಟೊಗಳು ಕೂಡಾ ವೈರಲ್ ಆಗುತ್ತಿದೆ. […]
ಕೇರಳ: ಕೇರಳದ ಕಾಸರಗೋಡಿನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಯೊಬ್ಬರ ಕಿವಿ ಕಚ್ಚಿದ ಘಟನೆ ನಡೆದಿದೆ. ಆರೋಪಿಯು ಮದ್ಯ ಕುಡಿದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಪೊಲೀಸರೊಬ್ಬರ ‘ಬಲ ಕಿವಿ’ ಕಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಸ್ಟ್ಯಾನಿ ರಾಡ್ರಿಕ್ಸ್ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನ ಅಪಘಾತದಲ್ಲಿ ಸಿಲುಕಿದ ರಾಡ್ರಿಕ್ಸ್ಗೆ ಪೊಲೀಸರು ಬೈದಿದ್ದಾರೆ. ಇದರಿಂದ ಕುಡಿದು ಫುಲ್ ಟೈಟ್ ಆಗಿದ್ದ ರಾಡ್ರಿಕ್ಸ್ ರಸ್ತೆಯಲ್ಲೇ ರಂಪಾಟ ಮಾಡಿದ್ದಾನೆ. ಇದರಿಂದ ಕೋಪಗೊಂಡ ಪೊಲೀಸ್ ತಂಡವು […]
ಮಂಗಳೂರು, ಫೆಬ್ರವರಿ 4: ಒಣಮೀನು ತಿನ್ನುವ ಮೀನು ಪ್ರೀಯರೇ, ನೀವು ಎಚ್ಚರವಾಗಿರಬೇಕು. ಒಣಮೀನಿನ ಖಾದ್ಯ ಮೆಲ್ಲುವ ಮುನ್ನ ಅದರ ಸಂಸ್ಕರಣೆಯನ್ನು ನೀವು ನೋಡಲೇ ಬೇಕು. ನೀವು ತಿನ್ನುವ ಒಣಮೀನು ನಿಮ್ಮ ಕೈಗೆ ಬರುವ ಮುನ್ನ ಅತೀ ಕೊಳಕು ರೀತಿ ಸಂಸ್ಕರಣೆಯಾಗುತ್ತಿದೆ. ಒಣ ಮೀನನ್ನು ನೀವು ತಿನ್ನುವ ಮೊದಲು ಕಾಗೆ ನಾಯಿಗಳು ರುಚಿ ನೋಡಿರುತ್ತದೆ. ದಡಕ್ಕೆ ಅಪ್ಪಳಿಸುತ್ತಿರುವ ತ್ಯಾಜ್ಯದ ನೀರು, ನದಿ ದಡದಲ್ಲೇ ವಿಶಾಲವಾಗಿ ಹರಡಿಕೊಂಡಿರುವ ಒಣ ಮೀನು, ಒಣಮೀನಿನ ರುಚಿ […]
ರೇಖಾ ದಾಸ್ ನೇಪಾಳದಿಂದ ಬಂದು ಕರ್ನಾಟಕದಲ್ಲಿ ನೆಲೆನಿಂತು ಕನ್ನಡ ಕಲಿತು ಅಸಂಖ್ಯಾತ ಕನ್ನಡ ಚಲನಚಿತ್ರಗಳಲ್ಲಿ, ಕಿರುತೆರೆಯ ವಿವಿಧ ಧಾರಾವಾಹಿಗಳಲ್ಲಿ, ನಾಟಕಗಳಲ್ಲಿ, ಹಾಸ್ಯಕಾರ್ಯಕ್ರಮಗಳಲ್ಲಿ ಹೀಗೆ ನಿರಂತರ ಸಕ್ರಿಯವಾಗಿರುವವರು. 14 ನೇ ವಯಸ್ಸಿನಲ್ಲಿಯೇ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ರೇಖಾ ದಾಸ್ ಅವರ ಮೊದಲ ಚಿತ್ರ ಟೈಗರ್ ಪ್ರಭಾಕರ್ ಅಭಿನಯದ ‘ಕಂಪನ’. ಕೆಲವೊಂದು ವರದಿಗಳು ಅವರು ನಟಿಸಿದ ಚಿತ್ರಗಳ ಸಂಖ್ಯೆ ಸುಮಾರು 700 ಎನ್ನುತ್ತದೆ. ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರ ಜೋಡಿಯಾಗಿಯೇ ಅವರು […]
ಕನ್ನಡ ರಂಗಭೂಮಿಯೊಳಗೆ ಹರಿಯುತ್ತಿರುವ ಸಂಗೀತ ಪ್ರವಹಿನಿಯ ಪ್ರಮುಖ ಇಂಪಿನ ಝರಿ ಅನಂತರಾಮ್ ಜೆರ್ರಿ. ಅನಂತರಾಮ್ ಜೆರ್ರಿ ಅವರು 1950ರ ಫೆಬ್ರವರಿ 3ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಆರ್.ಜಿ. ಕೃಷ್ಣನ್. ತಾಯಿ ಸೀತಾಲಕ್ಷ್ಮಮ್ಮನವರು. ಅನಂತರಾಮ್ ಜೆರ್ರಿ ಅವರ ಓದು ಸಾಗಿದ್ದು ಮರಿಮಲ್ಲಪ್ಪ ಶಾಲೆಯಲ್ಲಿ. ಪದವಿ ಪಡೆದ ನಂತರ ಬೆಂಗಳೂರಿನ ಕಂಪ್ಯೂಟರ್ ಸೆಂಟರ್ನಲ್ಲಿ ಮೂವತ್ತು ವರ್ಷಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ಸಂಗೀತ ಮತ್ತ ರಂಗ ಚಟುವಟಿಕೆಗಳಲ್ಲಿ ಆಸಕ್ತಯಿಂದ ತೊಡಗಿಕೊಂಡ […]
ಘಾಜಿಯಾಬಾದ್ (ಉತ್ತರ ಪ್ರದೇಶ): ಅಕ್ರಮ ಸಂಬಂಧ ಶಂಕೆಯಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಹೊಲದಲ್ಲಿ ಗುಂಡಿ ತೆಗೆದು 30 ಕೆಜಿ ಉಪ್ಪು ಹಾಕಿ ಹೂತಿದ್ದಾನೆ. ಅಷ್ಟೇ ಅಲ್ಲದೇ, ಅದೇ ಜಾಗದಲ್ಲಿ ರಾಗಿ ಬೇಸಾಯ ಕೂಡ ಮಾಡಿದ್ದಾನೆ. ಈ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ. ನಾಪತ್ತೆ ಪ್ರಕರಣ ದಾಖಲಿಸಿದ ಪತಿ ಜನವರಿ 29 ರಂದು ಆರೋಪಿ ಪತಿ ದಿನೇಶ್ ತನ್ನ ಹೆಂಡತಿ ಅಂಜು ಜನವರಿ 26ರ ಬೆಳಿಗ್ಗೆ 5 ಗಂಟೆಯಿಂದ ಇದ್ದಕ್ಕಿದ್ದಂತೆ ಎಲ್ಲೋ […]
ಅಗ್ನಿವೀರರಾಗಲು ಬಯಸುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಅಭ್ಯರ್ಥಿಗಳು ಮೊದಲಿಗೆ ಆನ್ಲೈನ್ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಇದಾದ ನಂತರ ದೈಹಿಕ ಕ್ಷಮತೆ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಯಲಿದ್ದು, ಈ ಕುರಿತಂತೆ ಭಾರತೀಯ ಸೇನೆ ಇಂದು ಜಾಹೀರಾತು ಬಿಡುಗಡೆ ಮಾಡಿದೆ. ನೂತನ ನಿಯಮ ಈಗಾಗಲೇ ಆಯ್ಕೆಯಾಗಿರುವವರಿಗೆ ಹಾಗೂ ಮಾರ್ಚ್ ಮೊದಲ ವಾರ ಸೇನೆ ಸೇರಲಿರುವವರಿಗೆ ಅನ್ವಯವಾಗುವುದಿಲ್ಲ. 2023-24ರಲ್ಲಿ ಸೇನೆ ಸೇರಲು […]