ಮೂಲಸೌಕರ್ಯ ಮತ್ತು ಪ್ರಮುಖ ಕೈಗಾರಿಕೆಗಳಲ್ಲಿರುವ ಚೈನೀಸ್ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮಾಡ್ಯೂಲ್‌ಗಳು ಬೇಹುಗಾರಿಕೆ ಮಾಡುತ್ತಿರುವ ಆತಂಕ ಎದುರಾಗಿದೆ. ಚೀನಾದ ಈ ಮಾಡ್ಯೂಲ್‌ಗಳು ಸ್ಮಾರ್ಟ್ ಸಿಟಿಗಳಲ್ಲಿ ಕಣ್ಗಾವಲು ಇಟ್ಟಿರಬಹುದು, ವ್ಯವಸ್ಥೆಗಳನ್ನು ಹಾಳುಮಾಡಲು ಇವು ಅನುವು ಮಾಡಿಕೊಡುತ್ತವೆ. ಈ ಕಾರಣದಿಂದ ಇಡೀ ಜಗತ್ತಿಗೇ ಇದು ದೊಡ್ಡ ಬೆದರಿಕೆ ಎಂಬ ವರದಿ ಇದೀಗ ಬಹಿರಂಗವಾಗಿದೆ. ಇಂಟರ್ನೆಟ್ ಆಫ್ ಥಿಂಗ್ಸ್ (IoT) ಭೌತಿಕ ವಸ್ತುಗಳ ಜಾಲವನ್ನು ವಿವರಿಸುತ್ತದೆ. ವಸ್ತುಗಳು, ಸಾಫ್ಟ್‌ವೇರ್, ಸಂವೇದಕಗಳು ಮತ್ತು ಇಂಟರ್ನೆಟ್‌ನಲ್ಲಿ […]

ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದಗದೀರಾ.? ಇದಕ್ಕೆ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ನಿತ್ಯ ಸೊಪ್ಪು ತರಕಾರಿಗಳನ್ನು ಸೇವಿಸಿ. ದೇಹದಲ್ಲಿ ಕಬ್ಬಿಣಾಂಶ ಕೊರತೆಯಾದಾಗ ಕೂದಲಿಗೆ ಆಮ್ಲಜನಕ ಮತ್ತು ಪೋಷಕಾಂಶಗಳು ತಲುಪುವುದು ನಿಧಾನವಾಗುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ತಡೆಯುತ್ತದೆ. ಸೀಸನಲ್ ಫ್ರುಟ್ಗಳನ್ನು ಯಥೇಚ್ಛವಾಗಿ ಸೇವಿಸಿ. ಇದು ಕೂದಲು ಉದ್ದಕ್ಕೆ ಬೆಳೆಯಲು ನೆರವಾಗುತ್ತದೆ. ಇದರಲ್ಲಿ ವಿಟಮಿನ್ ಬಿ, ಸತು, ಫೈಬರ್ ಮತ್ತಿತರ ಅತ್ಯಗತ್ಯ ಕೊಬ್ಬಿನಾಮ್ಲಗಳಿದ್ದು ಇವು ಎಣ್ಣೆ ಹಾಗೂ […]

ಮೇಕಪ್ ಮಾಡುವ ಮುನ್ನ ಐಸ್ ನಿಂದ ಮುಖ ತಿಕ್ಕಿಕೊಳ್ಳುವುದರಿಂದ ಬಹಳ ಹೊತ್ತು ಸೌಂದರ್ಯ ಹಾಳಾಗದೆ ಉಳಿಯುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆ ಐಸ್ ಮಸಾಜ್ ಹೇಗೆ ಮಾಡುವುದು ತಿಳಿಯೋಣ. ಐಸ್, ಕೂಲಿಂಗ್ ಏಜೆಂಟ್ ನಂತೆ ಕೆಲಸ ಮಾಡುತ್ತದೆ. ಹಾಗಾಗಿ ನಾಲ್ಕರಿಂದ ಐದು ಐಸ್ ಕ್ಯೂಬನ್ನು ಮೃದುವಾದ ಕಾಟನ್ ಬಟ್ಟೆಯಲ್ಲಿಟ್ಟು ಅಥವಾ ಹ್ಯಾಂಡ್ ಕರ್ಚಿಫ್ ಬಳಸಿ ಮುಖದ ಮೇಲಿಡಿ. ವೃತ್ತಾಕಾರದಲ್ಲಿ ಎರಡು ನಿಮಿಷ ಮಸಾಜ್ ಮಾಡುವುದು ಒಳ್ಳೆಯದು. ಹಣೆ, ಕೆನ್ನೆ, […]

ಮಧ್ಯರಾತ್ರಿ 1ಕ್ಕೆ ಅಧಿಕಾರ ಸ್ವೀಕಾರ- ಅಧಿಕಾರಿಗಳ “ಒಳ್ಳೇ ಮಹೂರ್ಥ” ರಿವೀಲ್ ಮಾಡಿದ ಸಚಿವ ಸೋಮಣ್ಣ ಚಾಮರಾಜನಗರ:ಅಧಿಕಾರಿಗಳು ಯಾವ ಪರಿ ವಾಸ್ತು ಹಾಗೂ ಒಳ್ಳೆಯ ಮಹೂರ್ಥಕ್ಕೆ ಒಳಗಾಗಿದ್ದಾರೆಂಬುದು ಇಂದು ರಿವೀಲ್ ಆಯ್ತು. ಹೌದು…, ಮಲೆಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ ಸಂಬಂಧ ಸಭೆ ನಡೆಸುವ ವೇಳೆ ಅಬಕಾರಿ ಡಿಸಿ ನಾಗಶಯನ್ ಹೆಸರು ಪ್ತಸ್ತಾಪಿಸಿ ರಾತ್ರಿ 1ಕ್ಕೆ ಚಾರ್ಜ್ ತಗೊಂಡ ಪುಣ್ಯಾತ್ಮ ನೀನು, ತಡರಾತ್ರಿ ಯಾಕೆ ಅಂದ್ರೆ ಒಳ್ಳೆ ಟೈಂ ಅಂದ ಎಂದು ಅಧಿಕಾರಿಗಳ […]

  ಪ್ರೊ. ಎಸ್.ಕೆ. ರಾಮಚಂದ್ರರಾವ್, ನಮ್ಮ ಜೀವಿತ ಕಾಲದಲ್ಲಿ ಇಂತಹ ಅಪ್ರತಿಮ ವಿದ್ವಾಂಸರಿದ್ದರು ಎಂದರೆ ಅಚ್ಚರಿಹುಟ್ಟಿಸುವಷ್ಟು ಶ್ರೇಷ್ಠರಾದವರು. ಇವರು ನಮ್ಮ ನಾಡು ಕಂಡ ಅಪ್ರತಿಮ ವಿದ್ವಾಂಸರು. ಇಂದು ಅಪ್ರತಿಮ ವಿದ್ವಾಂಸರ ಸಂಸ್ಮರಣೆ ದಿನ. ಎಸ್.ಕೆ. ರಾಮಚಂದ್ರರಾವ್ 1925ರ ಸೆಪ್ಟೆಂಬರ್ 4ರಂದು ಹಾಸನದಲ್ಲಿ ಜನಿಸಿದರು. ಅವರ ತಂದೆ ಶ್ರೀ ಕೃಷ್ಣ ನಾರಾಯಣರಾವ್ ಅವರು ಕಾವೇರಿ ನದಿ ತೀರದ ಹನಸೊಗೆ ಗ್ರಾಮಕ್ಕೆ ಸೇರಿದವರು. ಅಲ್ಲಿನ ಮುಖ್ಯಪ್ರಾಣ ದೇಗುಲವು ಅವರ ಮನೆತನಕ್ಕೆ ಸೇರಿದುದಾಗಿತ್ತು. ಅವರ […]

ಕರಿದ ತಿಂಡಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಿಂದ ದೂರವಾದಷ್ಟೂ ಅದು ನಮ್ಮನ್ನು ಬಳಿ ಕರೆಯುತ್ತದೆ. ಅದರಲ್ಲೂ ಹೋಟೇಲ್ ಬೀದಿ ಬದಿಗಳಲ್ಲಿ ಸಿಗುವಂತಹ ಆಹಾರವನ್ನು ಸೇವಿಸಲೇಬಾರದು. ಇಂಥ ಸಣ್ಣ ಅಂಗಡಿಗಳಲ್ಲಿ ಹೈಡ್ರೋಜನೀಕರಣದ ಎಣ್ಣೆಯನ್ನು ಬಳಸುತ್ತಾರೆ. ಇದರಲ್ಲಿ ಟ್ರಾನ್ಸ್ ಫ್ಯಾಟ್ ಅಧಿಕವಾಗಿದ್ದು ಆಹಾರಕ್ಕೆ ರುಚಿ ಕೊಡುತ್ತದೆ ಆದರೆ ಆರೋಗ್ಯ ಕೆಡುತ್ತದೆ. ಎಣ್ಣೆಯಲ್ಲಿ ಕರಿದ ತಿಂಡಿ ಹೆಚ್ಚು ತಿನ್ನುವುದರಿಂದ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯದ ಸಂಬಂಧಿತ ಕಾಯಿಲೆಗಳು ಬರುತ್ತವೆ. ಮನೆಯಲ್ಲಿ ಆರೋಗ್ಯಕರ ಎಣ್ಣೆಯಿಂದ ತಯಾರಿಸಿದ […]

ಕೆ. ವಿಶ್ವನಾಥ್ ಎಂದರೆ ಸಂಗೀತದ ಮಾಧುರ್ಯದ ನಾದ ಹೊರಹೊಮ್ಮುತ್ತದೆ. ಶಂಕರಾಭರಣಂ ಚಿತ್ರದಲ್ಲಿ ಒಬ್ಬ ಪುಟ್ಟ ಹುಡುಗ ಸಂಗೀತದ ಬಗ್ಗೆ ಅಪಾರ ನಿಷ್ಠೆಯಿರುವ ಶಂಕರಶಾಸ್ತ್ರಿಗಳ ಮನೆಗೆ ಬರುತ್ತಾನೆ. ಬಂದು ಅವರ ಮನೆಯ ಒಂದು ಕಂಬ ಮುಟ್ಟಿದಾಗಲೂ ತಂಬೂರಿಯ ಸಂಗೀತದ ಮೀಟುವಿಕೆಯ ಅನುಭಾವ ಆ ಹುಡುಗನಿಗೆ ದೊರಕುತ್ತದೆ. ಶಂಕರಾಭರಣಂ, ಸಾಗರ ಸಂಗಮಂ, ಸ್ವಾತಿಮುತ್ಯಂ, ಸಿರಿಸಿರಿಮುವ್ವ, ಸಪ್ತಪದಿ, ಸ್ವರಾಭಿಷೇಕಂ, ಶ್ರುತಿಲಯಲು, ಸ್ವಯಂ ಕೃಷಿ, ಸ್ವರ್ಣ ಕಮಲಂ, ಸ್ವಾತಿ ಕಿರಣಂ, ಸಿರಿವೆನ್ನಲ, ಸಂಗೀತ ಸಂಗಮಂ, ಅನ್ಬೇ […]

ಚಿತ್ರರಂಗದಲ್ಲಿ ಕೆಲವೊಂದು ಕಲಾವಿದರು, ಅಭಿನಯಿಸುತ್ತಾರೆ ಎಂದೇ ಅನಿಸದಿರುವ ಹಾಗೆ ಸಹಜವಾದ ನಮ್ಮ ಅಕ್ಕಪಕ್ಕದ ಮನೆಯಲ್ಲಿರುವಂತಹ ಸಹಜ ಸರಳ ವ್ಯಕ್ತಿಗಳೇನೋ ಅನಿಸಿಬಿಡುತ್ತಾರೆ. ಅಂಥ ಆಪ್ತ ಭಾವ ಮೂಡಿಸಿದವರಲ್ಲಿ ಕಲಾವಿದೆ ದೀಪ್ತಿ ನಾವಲ್ ಒಬ್ಬರು. ಈಕೆ ನನ್ನ ಮೆಚ್ಚಿನ ನಟಿಯರಲ್ಲಿ ಒಬ್ಬರು.ದೀಪ್ತಿ ನಾವಲ್ 1952ರ ಫೆಬ್ರವರಿ 3ರಂದು ಅಮೃತಸರದಲ್ಲಿ ಜನಿಸಿದರು. ಅವರ ತಂದೆಯವರಿಗೆ ನ್ಯೂಯಾರ್ಕಿನ ಸಿಟಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಹುದ್ದೆ ದೊರೆತ ಕಾರಣ ಅಲ್ಲಿಗೆ ತೆರಳಿದರು. ದೀಪ್ತಿ ಹಂಟರ್ ವಿಶ್ವವಿದ್ಯಾಲಯದಲ್ಲಿ ಲಲಿತಕಲಾ ಪದವಿ […]

ಒಣ ಹಣ್ಣುಗಳಲ್ಲಿ ಬಾದಾಮಿ ಪ್ರಾಮುಖ್ಯತೆ ಪಡೆದಿದೆ. ಪ್ರತಿದಿನ 20 ಗ್ರಾಂ ಬಾದಾಮಿ ತಿನ್ನುವುದರಿಂದ ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಅನೇಕ ಕಾಯಿಲೆಗಳನ್ನು ತಡೆಯಬಹುದು. ಸಂಶೋಧನೆಯ ಪ್ರಕಾರ, ಪ್ರತಿದಿನ ಬೆರಳೆಣಿಕೆಯಷ್ಟು ಬಾದಾಮಿ ತಿನ್ನುವುದರಿಂದ ಜನರಲ್ಲಿ ಹೃದ್ರೋಗಗಳ ಅಪಾಯವು ಸುಮಾರು ಶೇಕಡಾ 30ರಷ್ಟು ಕಡಿಮೆಯಾಗುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಶೇಕಡಾ 15 ರಷ್ಟು ಮತ್ತು ಅಕಾಲಿಕ ಮರಣದ ಅಪಾಯವನ್ನು ಶೇಕಡಾ 22 ರಷ್ಟು ಕಡಿಮೆ ಮಾಡುತ್ತದೆ. ಸಂಶೋಧಕರ ಪ್ರಕಾರ, ಬಾದಾಮಿಯಲ್ಲಿ ಫೈಬರ್, ಮೆಗ್ನೀಸಿಯಮ್ ಅಧಿಕವಾಗಿದೆ. […]

ಸಿದ್ಧಲಿಂಗಯ್ಯನವರು ಬಡ ಕುಟುಂಬವೊಂದರಲ್ಲಿ ದೇವಯ್ಯ ಮತ್ತು ವೆಂಕಟಮ್ಮನವರ ಪುತ್ರರಾಗಿ 1954ರ ಫೆಬ್ರವರಿ 3ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. ಮಾಗಡಿಯ ಹೊಸಹಳ್ಳಿಯ ಬಿಸಿಲಮ್ಮನ ಗುಡಿಯಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿದ ಸಿದ್ಧಲಿಂಗಯ್ಯನವರು 1974ರ ವರ್ಷದಲ್ಲಿ ಬೆಂಗಳೂರಿನ ಸರಕಾರಿ ಕಲಾಕಾಲೇಜಿನಿಂದ ಬಿ.ಎ. ಆನರ್ಸ್ (ಐಚ್ಛಿಕ ಕನ್ನಡ) ಪದವಿಯನ್ನು ಪಡೆದರಲ್ಲದೆ, 1976ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರೊ. ಡಿ.ಎಲ್‌. ನರಸಿಂಹಾಚಾರ್ಯರ ಸ್ವರ್ಣಪದಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಎಂ.ಎ. ಪದವಿಯನ್ನೂ, ಪ್ರೊ. ಜಿ.ಎಸ್‌. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ‘ಗ್ರಾಮದೇವತೆಗಳು’ […]

Advertisement

Wordpress Social Share Plugin powered by Ultimatelysocial