ಹೈದರಾಬಾದ್ : ರಾಜೇಶ್ವರಿ ಎಂಬಾಕೆ ಆಸ್ತಿಗಾಗಿ ತನ್ನ ಸಹೋದರಿಗೇ ಬೆಂಕಿ ಹಚ್ಚಿ ಕೊಂದಿದ್ದಾಳೆ. ಮೃತ ಮಹಿಳೆ ಹೆಸರು ವರಲಕ್ಷ್ಮೀ ಎಂದಾಗಿದ್ದು, ಆಕೆಗೆ 36ವರ್ಷ. ವರಲಕ್ಷ್ಮೀ ಎಂಬಾಕೆ ವಾಡಿಯಾರಾಮ್​ ಗ್ರಾಮದಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು.ಆಕೆಯ ಪತಿ ಕೆಲವು ವರ್ಷಗಳ ಹಿಂದೆಯೇ ದೂರಾವಾಗಿದ್ದಾರೆ. ಈಕೆಗೆ ರಾಜೇಶ್ವರಿ ಎಂಬ ತಂಗಿ ಇದ್ದು, ಅವಳೂ ವಿಚ್ಛೇದಿತಳು. ಇವರಿಬ್ಬರೂ ಸ್ವಂತ ಅಕ್ಕ-ತಂಗಿಯರಾಗಿದ್ದು, ಕಾಮರೆಡ್ಡಿ ಜಿಲ್ಲೆಯಲ್ಲಿ ತವರು ಮನೆಯಿದೆ. ಈ ಸಹೋದರಿಯರ ಪಾಲಕರ ಬಳಿ 5 ಎಕರೆಗಳಷ್ಟು ಭೂಮಿಯಿದೆ. […]

ಹೃದಯಂ’ ಒಂದು ಹೊಸ ಕಥೆಯಲ್ಲ ಆದರೆ ಅದರ ನಿರೂಪಣೆ ನಿಮ್ಮನ್ನು ಭಾವನಾತ್ಮಕವಾಗಿ ಕಾಡುತ್ತದೆ. ನೋಡುವ ಹೃದಯಕ್ಕೆ ಮುದ ನೀಡುತ್ತದೆ. ಕೆಲವು ಚಲನಚಿತ್ರಗಳು ನಿಮ್ಮನ್ನು ರಂಜಿಸಬಹುದು ಆದರೆ ಕೆಲವು ಚಲನಚಿತ್ರಗಳು ಮಾತ್ರ ನಿಮ್ಮ ಹೃದಯವನ್ನು ತುಂಬಿಕೊಳ್ಳುತ್ತವೆ!ಸಹಜವಾಗಿಯೇ ‘ಹೃದಯಂ’ ಎರಡನೇ ವರ್ಗಕ್ಕೆ ಸೇರುತ್ತದೆ. ಮಲಯಾಳಂ ಚಿತ್ರರಂಗದಲ್ಲಿ ಮೋಹನಲಾಲ್- ಶ್ರೀನಿವಾಸನ್ ಒಂದು ಕಾಲದಲ್ಲಿ ಅಪರೂಪದ ಜೋಡಿ. ಈಗ ಅದರ ಮುಂದುವರೆದ ಭಾಗ ಪ್ರಣವ್ ಮೋಹನಲಾಲ್- ವಿನೀತ್ ಶ್ರೀನಿವಾಸನ್ ‘ಹೃದಯಂ’ ಮೂಲಕ ಮುಂದುವರೆದಿದೆ. ನಿರ್ದೇಶಕ ವಿನೀತ್ […]

Advertisement

Wordpress Social Share Plugin powered by Ultimatelysocial