ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ನಗರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಬ್ಯಾಟರಿ ವಿನಿಮಯ ನೀತಿಯನ್ನು ಹೊರತರಲಾಗುವುದು ಎಂದು ಘೋಷಿಸಿದರು.EV (ಎಲೆಕ್ಟ್ರಿಕ್ ವಾಹನ) ಚಾರ್ಜಿಂಗ್ ಕೇಂದ್ರಗಳಿಗಾಗಿ ವಿಶೇಷ ವಲಯಗಳನ್ನು ಸ್ಥಾಪಿಸಲಾಗುವುದು.ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ವಲಯಗಳ ಅಭಿವೃದ್ಧಿ ಮಾಡಲಾಗುವುದು. ಬ್ಯಾಟರಿ ವಿನಿಮಯ ನೀತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಬಜೆಟ್​ನಲ್ಲಿ ಹೇಳಿದರು. ಯುರೋಪ್ ದೇಶಗಳಲ್ಲಿ ಈಗಾಗಲೇ ಈ ರೀತಿ ಬ್ಯಾಟರಿ ವಿನಿಮಯ ಪದ್ಧತಿ ಜಾರಿಯಲ್ಲಿದೆ. […]

ನಟ ಅಮಿತಾಬ್ ಬಚ್ಚನ್ ಬಹಳ ಭಾವುಕ ಸಂಬಂಧ ಹೊಂದಿದ್ದ ಮನೆಯೊಂದನ್ನು ಮಾರಾಟ ಮಾಡಿದ್ದಾರೆ.ಅಮಿತಾಬ್ ಬಚ್ಚನ್ ಅವರ ತಂದೆ, ತಾಯಿ ವಾಸಿಸಿದ್ದ ದಕ್ಷಿಣ ಮುಂಬೈನ ಗುಲ್‌ಮೊಹರ್ ಪಾರ್ಕ್‌ ಬಳಿ ಇದ್ದ ‘ಸೋಪಾನ್’ ಹೆಸರಿನ ಬಂಗ್ಲೆಯನ್ನು ಮಾರಾಟ ಮಾಡಿದ್ದಾರೆ.ಅಮಿತಾಬ್ ಬಚ್ಚನ್ ತಾಯಿ ತೇಜಿ ಬಚ್ಚನ್ ಅವರ ಹೆಸರಿನಲ್ಲಿ ಈ ಬಂಗ್ಲೆ ಇತ್ತು. ಬಳಿಕ ಅಮಿತಾಬ್ ಬಚ್ಚನ್ ಹೆಸರಿಗೆ ಈ ಆಸ್ತಿ ವರ್ಗವಾಯಿತು. ಹಲವು ವರ್ಷಗಳ ಕಾಲ ಈ ಬಂಗ್ಲೆಯನ್ನು ನೋಡಿಕೊಂಡ ಅಮಿತಾಬ್ ಬಚ್ಚನ್ […]

ಬೆಂಗಳೂರು: ಸಾರಿಗೆ ಸಂಸ್ಥೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ರಾಜ್ಯದ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣದ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಚಿಸಿರುವ ಸಮಿತಿ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ಅವರೊಂದಿಗೆ ನಡೆಸಿದ ಸಭೆಯಲ್ಲಿ ಸಿಎಂ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮಧ್ಯಂತರ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ.ಸಾರಿಗೆ ಸಂಸ್ಥೆಗಳ ಸಾಮರ್ಥ್ಯ ಗುರುತಿಸಿ ಅವುಗಳ ದಕ್ಷ […]

ಕ್ರಿಕೆಟಿಗ ಎಂಎಸ್ ಧೋನಿಗೂ ಸಿನಿಮಾ ರಂಗಕ್ಕೂ ಹತ್ತಿರದ ಸಂಬಂಧವೇ ಇದೆ. ಎಂ.ಎಸ್.ಧೋನಿ ಕುರಿತಾಗಿ ಈಗಾಗಲೇ ಸಿನಿಮಾ ಸಹ ಆಗಿದೆ. ಎಂ.ಎಸ್.ಧೋನಿ ಸಹ ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಆದರೆ ಧೋನಿ ಯಾವುದೇ ಸಿನಿಮಾದಲ್ಲಿ ಈವರೆಗೆ ನಟಿಸಿಲ್ಲ.ಈ ನಡುವೆ ಎಂಎಸ್ ಧೋನಿ ವೀರ ಯೋಧನ ಅವತಾರದಲ್ಲಿರುವ ಪೋಸ್ಟರ್‌ಗಳು, ಮೋಷನ್ ಪೋಸ್ಟರ್‌ಗಳು ಬಿಡುಗಡೆ ಆಗಿದ್ದು, ಎಂಎಸ್ ಧೋನಿ ಸಿನಿಮಾ ನಟನೆ ಆರಂಭಿಸಿದರೆ ಎಂಬ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಸ್ವತಃ ಎಂಎಸ್ ಧೋನಿ ‘ಅಥರ್ವ’ ಹೆಸರಿನ ತಮ್ಮದೇ ಗ್ರಾಫಿಕ್ […]

ನವದೆಹಲಿ: ಭಾರತದಲ್ಲಿ ಕೋವಿಡ್ ಮೂರನೇ ಅಲೆಯ ನಡುವೆ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕಳೆದ 24 ಗಂಟೆಗಳಲ್ಲಿ ಸ್ವಲ್ಪ ಅಧಿಕವಾಗಿದೆ. 1,72,433 ಹೊಸ ಪ್ರಕರಣಗಳು ವರದಿಯಾಗಿದೆ. ನಿನ್ನೆಗಿಂತ ಶೇಕಡಾ 6.8ರಷ್ಟು ಅಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ 1,008 ಮಂದಿ ಮೃತಪಟ್ಟಿದ್ದಾರೆ.ಕಳೆದೊಂದು ದಿನದಲ್ಲಿ 2,59,107 ಮಂದಿ ಗುಣಮುಖರಾಗಿದ್ದಾರೆ.ಇದುವರೆಗೆ ದೇಶದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 4,98, 983 ಆಗಿದೆ. ದೇಶದಲ್ಲಿ ಸಕ್ರಿಯ ಕೋವಿಡ್ ಸೋಂಕಿತರ ಸಂಖ್ಯೆ 15,33,921 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ […]

ಪಿಂಚಣಿ ಸಂಬಂಧಿತ ಹಲವು ಸೌಲಭ್ಯಗಳನ್ನು ಅನುಭವಿಸಲು ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಅವಕಾಶ ಮಾಡಿಕೊಟ್ಟಿದೆ. ಆದರೆ, ನಿವೃತ್ತ ನೌಕರರು ಅಂದರೆ ಹಿರಿಯ ನಾಗರಿಕರು ಸಮೀಪದಲ್ಲಿನ ಇಪಿಎಫ್‌ಒ ಕಚೇರಿಗೆ ಭೇಟಿ ನೀಡಿ ಬಯೋಮೆಟ್ರಿಕ್‌ ಪ್ರಮಾಣೀಕರಣ (ಬೆರಳಚ್ಚು ಪ್ರಮಾಣೀಕರಣ) ಮಾಡಿಸುವುದು ಕಡ್ಡಾಯವಾಗಿದೆ.ಇದು ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಬಹಳ ಮುಖ್ಯ.ನಿವೃತ್ತ ನೌಕರರ ಹೆಸರಲ್ಲಿ ಬೇರೆಯವರು ಸಹಿ ಮಾಡುವುದು, ಜೀವಿತಾವಧಿ ಪ್ರಮಾಣಪತ್ರ ಸಲ್ಲಿಸಿ ಪಿಂಚಣಿ ನುಂಗುವುದನ್ನು ತಡೆಯಲು ಡಿಜಿಟಲ್‌ ಪ್ರಮಾಣಪತ್ರಗಳನ್ನು ಕೇಂದ್ರ ಸರಕಾರವು ಜಾರಿಗೆ […]

ನವದೆಹಲಿ: ಗಾಲ್ವಾನ್‌ ಕಣಿವೆಯಲ್ಲಿ ಭಾರತದೊಂದಿಗೆ 2020ರಲ್ಲಿ ನಡೆದ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಸೈನಿಕರ ಸಂಖ್ಯೆಯು ಅಧಿಕೃತ ಸಂಖ್ಯೆಗಿಂತಲೂ ಅಧಿಕವಾಗಿರುವ ಸಾಧ್ಯತೆಗಳಿವೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ಬುಧವಾರ ವರದಿ ಮಾಡಿದೆ.ಘರ್ಷಣೆಯಲ್ಲಿ ಮೃತಪಟ್ಟವರಿಗಿಂತಲೂ, ಗಾಲ್ವಾನ್‌ ನದಿಯನ್ನು ದಾಟುವ ಧಾವಂತದಲ್ಲಿ ಕೊಚ್ಚಿಹೋದವರ ಸಂಖ್ಯೆಯೇ ಅಧಿಕವಾಗಿದೆ. ಚೀನಾ ಈ ವಿಚಾರವನ್ನು ಹೊರ ಜಗತ್ತಿಗೆ ಬಹಿರಂಗಪಡಿಸಿಲ್ಲ ಎಂದು ‘ದಿ ಕ್ಲಾಕ್ಸನ್‌’ ವರದಿ ಮಾಡಿದೆ.ಸಂಶೋಧಕರು ಮತ್ತು ಚೀನಾದ ಬ್ಲಾಗರ್‌ಗಳ ಸಂಶೋಧನೆಗಳನ್ನು ಉಲ್ಲೇಖಿಸಿ ‘ಕ್ಲಾಕ್ಸನ್‌’ ವರದಿ ಮಾಡಿದೆ. ಮಾಹಿತಿ ಒದಗಿಸಿರುವವರು […]

ನವದೆಹಲಿ, ಫೆಬ್ರವರಿ 03; ಗರಿ ಗರಿ ದೋಸೆ ಮುರಿಯುವ ದೋಸೆ ವಸ್ವಾಮಿ ಶಕ್ತಿ ಸಾಗರ್ ಹೋಟೆಲ್‌ನಲ್ಲಿ ಸಿಗುವ ಈ ದೋಸೆಯ ಬೆಲೆ 1,500 ರೂ.ಗಳು ಇದುವರೆಗೂ 26 ಜನರು ಸವಾಲು ಸ್ವೀಕರಿಸಿ ದೋಸೆಗೆ ಕೈ ಹಾಕಿ ಸೋತು ಸುಣ್ಣವಾಗಿದ್ದಾರೆ. 40 ನಿಮಿಷಲ್ಲಿ ದೋಸೆ ತಿನ್ನಲಾಗದೇ ಬಿಲ್ ಕೊಟ್ಟು ಮನೆ ದಾರಿ ಹಿಡಿದಿದ್ದಾರೆ.ಹೋಟೆಲ್ ಮಾಲೀಕ ಶೇಖರ್ ಕುಮಾರ್ ಈ ಕುರಿತು ಮಾತನಾಡಿದ್ದಾರೆ, “10 ಅಡಿ ದೋಸೆ ತಿನ್ನುವ ಸ್ಪರ್ಧೆಯನ್ನು ನಮ್ಮ ಹೋಟೆಲ್‌ನಲ್ಲಿ […]

ತೆಲಂಗಾಣ: ತವರಿನ ಆಸ್ತಿಗಾಗಿ ಮಹಿಳೆಯೊಬ್ಬಳು ತನ್ನ ತಂಗಿಗೆ ಬೆಂಕಿ ಹಚ್ಚಿ ಕೊಂದಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ವಾಡಿಯಾರಾಮ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.36 ವರ್ಷದ ವರಲಕ್ಷ್ಮಿ ಮೃತ ಮಹಿಳೆ. ವಾಡಿಯಾರಾಮ್ ಗ್ರಾಮದಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ವರಲಕ್ಷ್ಮಿ ಪತಿಯಿಂದ ದೂರವಾಗಿದ್ದಳು.ವರಲಕ್ಷ್ಮಿಗೆ ರಾಜೇಶ್ವರಿ ಎಂಬ ಸಹೋದರಿಯಿದ್ದು, ಆಕೆ ಕೂಡ ವಿಚ್ಛೇದಿತಳು.ಕಾಮರೆಡ್ಡಿ ಜಿಲ್ಲೆಯಲ್ಲಿ ತವರು ಮನೆಯಿದ್ದು, ಪಾಲಕರ ಬಳಿ 5 ಎಕರೆ ಜಮೀನಿತ್ತು. ಈ ಜಮೀನಿಗಾಗಿ ಅಕ್ಕ-ತಂಗಿ ನಡುವೆ ಕಲಹ ಆರಂಭವಾಗಿದೆ. ರಾಜೇಶ್ವರಿ […]

    ವಿವಿಧ ಕಾರಣಗಳಿಂದ ದಕ್ಷಿಣ ಮಧ್ಯ ರೈಲ್ವೆ ಯ 8 ರೈಲುಗಳ ಸಂಚಾರವನ್ನು ತಾತ್ಕಲಿಕವಾಗಿ ರದ್ದುಗೊಳಿಸಲಾಗಿದೆ. ಎರಡು ರೈಲುಗಳನ್ನು ವಿವಿಧ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಕ್ಯಾನ್ಸಲ್ ಆಗಿರುವ ರೈಲುಗಳ ಸಂಪೂರ್ಣ ವಿವರ ಇಲ್ಲಿದೆರೈಲು ಸಂಖ್ಯೆ 17435: ಫೆಬ್ರವರಿ 8 ಮತ್ತು ಫೆಬ್ರವರಿ 9 ರಂದು ಕಾಚಿಗುಡ-ಕರ್ನೂಲ್ ಸಿಟಿ ರೈಲನ್ನು ರದ್ದುಗೊಳಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆ ಪ್ರಕಟಿಸಿದೆ. ರೈಲು No.17436: ಫೆಬ್ರವರಿ 8 ಮತ್ತು 9 ರಂದು ಕರ್ನೂಲ್ ಸಿಟಿ-ಕಾಚಿಗುಡ ರೈಲನ್ನು […]

Advertisement

Wordpress Social Share Plugin powered by Ultimatelysocial