ಯುಟಿಯುಸಿ ಮತ್ತು ಸಿಮ್ಸ್ ಕಾರ್ಮಿಕರ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವುದು….

ಚಾಮರಾಜನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಯುಟಿಯುಸಿ ಮತ್ತು ಸಿಮ್ಸ್ ಕಾರ್ಮಿಕರ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವುದು….

ವೈದ್ಯಕೀಯ ಸಂಸ್ಥೆಯ ಅಧಿಕಾರಿ ಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಪಡಿಸಿದರು….

ಎರಡು ವರ್ಷ ಕೆಲಸ ಮಾಡಿಸಿಕೊಂಡು ಮತ್ತೆ ಕೆಲಸದಲ್ಲಿ ಮುಂದುವರೆಯಲು ಹದಿನೈದು ಸಾವಿರ ಲಂಚ ಕೇಳುತ್ತಿದ್ದಾರೆ,

ವಿಜ್ಞೇಶ್ವರ ಸೆಕ್ಯುರಿಟಿ ಏಜೆನ್ಸಿ ಇಂದ ಹಣ ಬೇಡಿಕೆ ಇಟ್ಟಿರುವುದು,ಕಾರ್ಮಿಕರು ಮತ್ತೆ ಕೆಲಸದಲ್ಲಿ ಮುಂದುವರಿಯಲು 15000 ಹಣ ಬೇಡಿಕೆಯನ್ನು ಇಟ್ಟಿರುವುದಾಗಿ ಹೇಳುತ್ತಿರುವುದು..

ನಗರದ ಹೊರವಲಯದಲ್ಲಿರುವ ಮೆಡಿಕಲ್ ಕಾಲೇಜು ಮುಖ್ಯದ್ವಾರದ ಬಳಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು..

ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡಿರುವ ಎಲ್ಲಾ ಹೊರ ಗುತ್ತಿಗೆ ಕಾರ್ಮಿಕರಿಗೂ ನೇಮಕಾತಿ ಪತ್ರಗಳನ್ನು ನೀಡುವಂತೆ ಗುತ್ತಿಗೆದಾರನಿಗೆ ತಿಳಿಸಬೇಕು, ಕಾರ್ಮಿಕರಿಂದ ಹಣ ವಸೂಲಿ
ಮಾಡುತ್ತಿರುವವರನ್ನು ತಡೆಯಬೇಕು ಅಲ್ಲಿಯವರೆಗೂ ನಮ್ಮ ಪ್ರತಿಭಟನೆ ನಡೆಯುತ್ತದೆ ಎಂದು ಒತ್ತಾಯಿಸಿದರು…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಭಾರತದ ಅಚ್ಚುಮೆಚ್ಚಿನ ಬಿಸ್ಕತ್ತುಗಳು: ದ ಒರಿಜಿನ್ಸ್ ಆಫ್ ನಂಖಾಟೈ ಮತ್ತು ಇನ್ನಷ್ಟು

Sun Jul 17 , 2022
ಭಾರತೀಯ ಆಹಾರ ಸಂಸ್ಕೃತಿಯನ್ನು ವ್ಯಾಖ್ಯಾನಿಸಲು ಮತ್ತು ಸೂಚಿಸಲು ಬೆರಳೆಣಿಕೆಯ ಆಹಾರಗಳು ಸಾಕು. ಮತ್ತು ಇಲ್ಲ, ಇದು ಚಿಕನ್ ಟಿಕ್ಕಾ ಮಸಾಲಾದಲ್ಲಿ ಪ್ರಾರಂಭವಾಗುವುದಿಲ್ಲ ಮತ್ತು ಕೊನೆಗೊಳ್ಳುವುದಿಲ್ಲ. ಆಹಾರದೊಂದಿಗೆ ನಮ್ಮ ಕೆಲವು ಹೆಚ್ಚು ಸಂಕೀರ್ಣವಾದ ಮತ್ತು ವೈಯಕ್ತಿಕ ಪ್ರಯಾಣಗಳು, ಚಿಕ್ಕ ವಯಸ್ಸಿನಲ್ಲೇ ಪ್ರಾರಂಭವಾಗುತ್ತವೆ ಮತ್ತು ದಶಕಗಳ ನಂತರ ಅದೇ ಸಂತೋಷವನ್ನು ನೀಡುತ್ತವೆ, ಅದು ಭಾರತೀಯರನ್ನು ಅವರ ಎಲ್ಲಾ ಹೊಟ್ಟೆಬಾಕತನದ ವೈಭವದಲ್ಲಿ ನಿಜವಾಗಿಯೂ ಪ್ರತಿನಿಧಿಸುತ್ತದೆ. ಕೆಲವರಿಗೆ, ಬೀದಿಯ ಮೂಲೆಯಲ್ಲಿರುವ ಒಲೆಯಿಂದ ತಾಜಾ ಹಾಟ್ ಚಿಪ್ಸ್ […]

Advertisement

Wordpress Social Share Plugin powered by Ultimatelysocial