ಎರಡು ದಿನ ಉತ್ತರ ಕರ್ನಾಟಕ ಸಮಸ್ಯೆ ಗಳಿಗೆ ಚರ್ಚೆ ಮೀಸಲು.
ಮಂಗಳವಾರ- ಬುಧವಾರ ಎರಡು ದಿನ ಉ.ಕ ವಿಚಾರ ಚರ್ಚೆ.
ಸದನ ಆರಂಭವಾದ ತಕ್ಷಣ ಚರ್ಚೆ ಗೆ ಸಂಬಂಧಿಸಿದ ಸಚಿವರು ಇರಬೇಕು.
ಇರಲಿಲ್ಲ ಅಂದ್ರೆ ಸಿಎಮ್ಗೆ ಉತ್ತರಿಸಲು ಸೂಚಿಸುತ್ತೇನೆ.
ಕನಿಷ್ಠ 15 ದಿನ ಅಧಿವೇಶನ ನಡೆಸಬೇಕು.
ಸರ್ಕಾರ ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು.
ಅನಗತ್ಯ ಗದ್ದಲ- ಗಲಾಟೆಗೆ ಕಾಲಹರಣಕ್ಕೆ ಅವಕಾಶ ಕೊಡುವುದಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….