ಹುಬ್ಬಳ್ಳಿಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ.

ಎರಡು ದಿನ ಉತ್ತರ ಕರ್ನಾಟಕ ಸಮಸ್ಯೆ ಗಳಿಗೆ ಚರ್ಚೆ ಮೀಸಲು.

ಮಂಗಳವಾರ- ಬುಧವಾರ ಎರಡು ದಿನ ಉ.ಕ ವಿಚಾರ ಚರ್ಚೆ.

ಸದನ ಆರಂಭವಾದ ತಕ್ಷಣ ಚರ್ಚೆ ಗೆ ಸಂಬಂಧಿಸಿದ ಸಚಿವರು ಇರಬೇಕು.

ಇರಲಿಲ್ಲ ಅಂದ್ರೆ ಸಿಎಮ್ಗೆ ಉತ್ತರಿಸಲು ಸೂಚಿಸುತ್ತೇನೆ.

ಕನಿಷ್ಠ 15 ದಿನ ಅಧಿವೇಶನ ನಡೆಸಬೇಕು.

ಸರ್ಕಾರ ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು.

ಅನಗತ್ಯ ಗದ್ದಲ- ಗಲಾಟೆಗೆ ಕಾಲಹರಣಕ್ಕೆ ಅವಕಾಶ ಕೊಡುವುದಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಮಾಹಿತಿ ಹಕ್ಕು ಆಯೋಗ ದಿಂದ ಯಳಂದೂರು ತಾಲ್ಲೂಕು ಪಂಚಾಯತಿ ಮಾಹಿತಿ ಅಧಿಕಾರಿಗೆ 10,000 ರೂ ದಂಡ....

Sat Dec 24 , 2022
ಯಳಂದೂರು ತಾಲ್ಲೂಕು ಪಂಚಾಯತಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ವ್ಯವಸ್ಥಾಪಕರಾದ ಶಿವಕುಮಾರ್ ರವರಿಗೆ ಮಾಹಿತಿ ಹಕ್ಕು ಆಯೋಗ 10 ಸಾವಿರ ದಂಡ ವಿಧಿಸಿದೆ…..ಕೆಸ್ತೂರು ಗ್ರಾಮದ ಕೆ. ಕೆ.ರಂಗರಾಜು ರವರು ಮಾಹಿತಿ ಹಕ್ಕುನಡಿಯಲ್ಲಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.ಸಕಾಲಕ್ಕೆ ಮಾಹಿತಿ ನೀಡದ ಹಿನ್ನಲೆ ಕರ್ನಾಟಕ ಮಾಹಿತಿ ಆಯೋಗಕ್ಕೆ ಮಾಹಿತಿ ಅರ್ಜಿ ಸಲ್ಲಿಸಿದರು…..ನಂತರ ಕರ್ನಾಟಕ ಮಾಹಿತಿ ಆಯೋಗ ಯಳಂದೂರು ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕರಾದ ಶಿವಕುಮಾರ್ ರವರಿಗೆ ಆಯೋಗದ ಆದೇಶವನ್ನು ಪಾಲನೆ ಮಾಡದೇ ನಿರ್ಲಕ್ಷ […]

Advertisement

Wordpress Social Share Plugin powered by Ultimatelysocial