ಬೆಂಗಳೂರಲ್ಲಿ ಡೈಮಂಡ್ ಉದ್ಯಮಿ ಅಪಹರಣ ಪ್ರಕರಣ ಅಪಹರಣಕಾರರನ್ನ ಬಂಧಿಸಿದ ಹೈಗ್ರೌಂಡ್ಸ್ ಠಾಣೆ ಪೊಲೀಸರು!

ಖಳ ನಟ ನಾರಾಯಣ್ ಹಾಗೂ ಸಹಚರ ಬಂಧನ

ವೀರಪರಂಪರೆ ಸೇರಿದಂತೆ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿರುವ ನಾರಾಯಣ್

ಕಳೆದ ತಿಂಗಳು 21ರಂದು ಯುಬಿ ಸಿಟಿ ಬಳಿ ಮಂಡ್ಯ ಮೂಲದ ಉದ್ಯಮಿಯನ್ನು ಅಪಹರಿಸಿದ್ದ ಗ್ಯಾಂಗ್

ರಾತ್ರಿಯೆಲ್ಲಾ ಬೆಂಗಳೂರು ಸುತ್ತಾಡಿಸಿ ಮರುದಿನ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯನ್ನು ಬಿಟ್ಟು ಹೋಗಿದ್ದರು

ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಉದ್ಯಮಿ

ಸದ್ಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಕಾಸಸೌಧದಲ್ಲಿ ಉನ್ನತ ಶಿಕ್ಷಣ ಅಶ್ವಥನಾರಾಯಣ್ ಹೇಳಿಕೆ!

Thu May 5 , 2022
ದರ್ಶನ್ ಗೌಡ ತಂದೆ ಅಶ್ವಥ ನಾರಾಯಣ್ ನಮ್ಮ ಸಂಬಂಧಿಕರು ಎಂಬ ಹೇಳಿಕೆ ವಿಚಾರ ಡಿಕೆಶಿ ಕುಮಾರಸ್ವಾಮಿ ಸೇರಿದಂತೆ ಎಲ್ಲ ಗೌಡರು ಸಂಬಂಧಿಕರೆ. ನಾನು ಒಕ್ಕಲಿಗರ GPA ಹೋಲ್ಡರ್. ವಿಶ್ವದಲ್ಲಿರುವ ಒಕ್ಕಲಿಗರೆಲ್ಲಾ ನಮ್ಮ ಸಂಬಂಧಿಕರು, ಜೊತೆಗಿರುವವರು ಹಿಂಬಾಲಕರು. ಹೌದು ನಾನು ವಿಶ್ವ ಮಾನವ ಒಕ್ಕಲಿಗ ನಾನು ವಿಶ್ವ ಮಾನವ ಕೂಡ. ವಿಶ್ವ ಮಾನವ ಆಧಾರಿತವಾಗಿ ತೋರಿಸಿಕೊಟ್ಟವರು ಕುವೆಂಪು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and […]

Advertisement

Wordpress Social Share Plugin powered by Ultimatelysocial