ವಿಕಾಸಸೌಧದಲ್ಲಿ ಉನ್ನತ ಶಿಕ್ಷಣ ಅಶ್ವಥನಾರಾಯಣ್ ಹೇಳಿಕೆ!

ದರ್ಶನ್ ಗೌಡ ತಂದೆ ಅಶ್ವಥ ನಾರಾಯಣ್ ನಮ್ಮ ಸಂಬಂಧಿಕರು ಎಂಬ ಹೇಳಿಕೆ ವಿಚಾರ

ಡಿಕೆಶಿ ಕುಮಾರಸ್ವಾಮಿ ಸೇರಿದಂತೆ ಎಲ್ಲ ಗೌಡರು ಸಂಬಂಧಿಕರೆ.

ನಾನು ಒಕ್ಕಲಿಗರ GPA ಹೋಲ್ಡರ್.

ವಿಶ್ವದಲ್ಲಿರುವ ಒಕ್ಕಲಿಗರೆಲ್ಲಾ ನಮ್ಮ ಸಂಬಂಧಿಕರು, ಜೊತೆಗಿರುವವರು ಹಿಂಬಾಲಕರು.

ಹೌದು ನಾನು ವಿಶ್ವ ಮಾನವ ಒಕ್ಕಲಿಗ ನಾನು ವಿಶ್ವ ಮಾನವ ಕೂಡ.

ವಿಶ್ವ ಮಾನವ ಆಧಾರಿತವಾಗಿ ತೋರಿಸಿಕೊಟ್ಟವರು ಕುವೆಂಪು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿಎಸ್ಐ ನೇಮಕಾರಿ ಪರೀಕ್ಷೆಯಲ್ಲಿ ಅಕ್ರಮ ವಿಚಾರತುಮಕೂರಿನಲ್ಲಿ ಗೃಹ ಸಚಿವ ಆರಗ ಜ್ಙಾನೇಂದ್ರ ಹೇಳಿಕೆ..!

Thu May 5 , 2022
ಪರೀಕ್ಷೆಗಳು ಇವತ್ತು ನಿನ್ನೆಯದಲ್ಲಾ,ಎಲ್ಲಾ ಕಾಲದಲ್ಲೂ ಪರೀಕ್ಷೆಯಲ್ಲಿ ಅಕ್ರಮ ಆಗಿದೆ ಅನ್ನೋದು ಈಗ ಹೊರಗೆ ಬರ್ತಿದೆ.. ನನಗೆ ಒಂದು ಸಣ್ಣ ಸಾಕ್ಷ್ಯ ಸಿಕ್ಕಿದ ತಕ್ಷಣ ಕೇವಲ‌ ಎರಡು ಗಂಟೆಯಲ್ಲಿ ಸಿಎಂ ಒಪ್ಪಿಗೆ ಪಡೆದು ತನಿಖೆ ಆರಂಭಿಸಿದೆ… ಸಿಒಡಿ ವಿಶೇಷ ತಂಡ ರಚನೆ ಮಾಡಿ,ತುರ್ತಾಗಿ ತನಿಖೆ ಮಾಡುವಂತೆ ಆದೇಶಿಸಿದೆ.. ತನಿಖೆ ಯಾವ ರೀತಿಯ ಪ್ರಗತಿಯಲ್ಲಿದೆ ಅನ್ನುವ ಪ್ರತಿಕ್ಷಣದ ಮಾಹಿತಿ ಮಾಧ್ಯಮದಲ್ಲಿ ಬರ್ತಿದೆ.. ಪರೀಕ್ಷೆಯಲ್ಲಿ ಭ್ರಷ್ಟಾಚಾರ ಹೊಸದೇನಲ್ಲಾ.ಹಿಂದೆ ಕಾಂಗ್ರೆಸ್ ಸರ್ಕಾರ ಇರುವಾಗ ನಾಲ್ಕು ಬಾರಿ […]

Advertisement

Wordpress Social Share Plugin powered by Ultimatelysocial