ಬಿಜೆಪಿಯವರು ಕೋಮುಗಲಭೆ ಆಗತ್ತೆ ಅಂದುಕೊಂಡಿದ್ರು.
ಆದ್ರೆ ಅದು ಆಗಲಿಲ್ಲ,ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ಹೇಳಿಕೆ.
ದರ್ಗಾ ಭೇಟಿ ಬಳಿಕ ಸಿಎಮ್ ಹೇಳಿಕೆ.
ಸರ್ಕಾರ ದೌರ್ಜನ್ಯದಿಂದ ತೆರವು ಮಾಡಿದೆ ಎಂದ ಸಿದ್ದರಾಮಯ್ಯ.
ದರ್ಗಾ ತೆರವು ಮಾಡಬೇಡಿ ಎಂದು ನಾನು ಮನವಿ ಮಾಡಿದ್ದೆ.
ಆಮೇಲೆ ಏನಾಯ್ತೋ ಗೊತ್ತಿಲ್ಲ,ರಾತ್ರೋ ರಾತ್ರಿ ಡೆಮಾಲಿಶ್ ಮಾಡಿದ್ತು.
ಬಜೆಪಿ ಕೋಮು ಗಲಭೆ ಆಗತ್ತೆ ಎಂದು ನೀರಿಕ್ಷೆ ಇಟಕೊಂಡು ಮಾಡಿದ್ರು.
ಯಾಕಂದ್ತೆ ಅವರಿಗೆ ದ್ವೇಷದ ರಾಜಕಾರಣ ಬೇಕು
ಇದು ಅಗತ್ಯ ಇರಲಿಲ್ಲ ಎಂದ ಸಿದ್ದರಾಮಯ್ಯ..
ದರ್ಗಾ ತೆರವು ಅಗತ್ಯ ಇರಲಿಲ್ಲ ಎಂದ ಸಿದ್ದರಾಮಯ್ಯ.
ಒಂದು ಸಮಾಜದ ಭಾವನೆ ಕೆರಳಿಸಬೇಕು ಅನ್ನೋ ದೃಷ್ಟಿಯಿಂದ ಡೆಮಾಲಿಶ್ ಮಾಡಿದ್ರು.
ನಾನು ಅವರಿಗೆ ಸಮಯ ಕೊಡಿ ಎಂದಿದ್ದೆ,ಆದ್ರೆ ಅವರಿಗೆ ಸಮಯ ಕೊಟ್ಟಿಲ್ಲ ಎಂದ ಸಿದ್ದರಾಮಯ್ಯ.
ಕಾಂಗ್ರೆಸ್ ಸುಳ್ಳು ಆರೋಪಮಾಡ್ತಿಲ್ಲ.
ದರ್ಗಾ ತೆರವು ಮಾಡಿರೋದು ಸತ್ಯ ಅಲ್ವಾ ಎಂದ ಸಿದ್ದರಾಮಯ್ಯ.
ಡೆಮಾಲಿಶ್ ಮಾಡಿ ಸಹಾಯ ಮಾಡ್ತೀನಿ ಎಂದಿದ್ದಾರೆ.
ಇಲ್ಲಿ ಮಸೀದಿ ಇತ್ತು,ಸಮಯ ಕೊಟ್ಟಿದ್ರೆ ಅಲ್ಲಿರೋ ಪದಾರ್ಥ ತಕ್ಕೋತಿದ್ರು ಎಂದ ಸಿದ್ದರಾಮಯ್ಯ.
ಬಹಳ ಪವಿತ್ತ ದರ್ಗಾ ಎಂದ ಸಿದ್ದರಾಮಯ್ಯ.
ದರ್ಗಾ ಕೋರ್ಟ್ ತೆರವು ಮಾಡೋಕೆ ಡೈರಕ್ಷನ್ ಏನ್ ಇರಲಿಲ್ಲ ಎಂದ ಸಿದ್ದರಾಮಯ್ಯ.
ವಿಶ್ವಾಸಕ್ಕೆ ತಗೆದುಕೊಂಡು ತೆರವು ಮಾಡು ಅಂತಾ ನಾನ ಹೇಳಿದ್ದೆ..ಆದ್ರೆ ಸರ್ಕಾರ ಅದನ್ನು ಮಾಡಲಿಲ್ಲ ಎಂದ ಸಿದ್ದರಾಮಯ್ಯ.
ದುರುದ್ದೇಶದಿಂದ ಈ ಸಮಾಜಕ್ಕೆ ಅನ್ಯಾಯ ಮಾಡಬೇಕು ಅನ್ನೋ ಕಾರಣಕ್ಕೆ ತೆರವು ಮಾಡಿದ್ದಾರೆ ಎಂದ ಸಿದ್ದರಾಮಯ್ಯ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada