ಮತ್ತೊಬ್ಬ ರೂಪದರ್ಶಿ ಶವ ಪತ್ತೆ:ಬೆಚ್ಚಿಬಿದ್ದ ಕೋಲ್ಕತಾ!

 

ಕೋಲ್ಕತಾದಲ್ಲಿ ಮತ್ತೊಬ್ಬ ರೂಪದರ್ಶಿ ಶವ ಆಕೆ ವಾಸವಾಗಿದ್ದ ಅಪಾರ್ಟ್‌ ಮೆಂಟ್‌ ನಲ್ಲಿ ಪತ್ತೆಯಾಗಿದ್ದು, ಕಳೆದ ನಾಲ್ಕು ದಿನಗಳಲ್ಲಿ 3ನೇ ಪ್ರಕರಣ ಇದಾಗಿದ್ದು, ಸರಣಿ ಸಾವು ಪ್ರಕರಣಗಳಿಂದ ದೇಶ ಬೆಚ್ಚಿಬಿದ್ದಿದೆ.

ರೂಪದರ್ಶಿ ಹಾಗೂ ಮೇಕಪ್‌ ಕಲಾವಿದೆ ಕೂಡ ಆಗಿರುವ 18 ವರ್ಷದ ಸರಸ್ವತಿ ದಾಸ್‌ ಕಬ್ಸಾ ಪ್ರದೇಶದ ಬೇಡಿಯಾದಂಗದ ಅಪಾರ್ಟ್‌ ಮೆಂಟ್‌ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದೆ.

ಸರಸ್ವತಿ ದಾಸ್‌ ಗೆ ಸಾಕಷ್ಟು ಆಫರ್‌ ಗಳಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ತಿಳಿದು ಬಂದಿಲ್ಲ. ಅಲ್ಲದೇ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡ ರೂಪದರ್ಶಿಗಳು ಹಾಗೂ ನಟಿಯರ ಜೊತೆ ಸಂಪರ್ಕ ಇತ್ತೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಯರ ಕೃಪೆಯಿಂದ ರಾಜ್ಯಸಭಾ ಟಿಕೆಟ್

Mon May 30 , 2022
ಬೆಂಗಳೂರು, ಮೇ30: ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 31 (ಮಂಗಳವಾರ) ಕೊನೆಯ ದಿನವಾಗಿದೆ. ಬಿಜೆಪಿ ಈಗಾಗಲೇ ರಾಜ್ಯದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಮತ್ತು ನವರಸನಾಯಕ ಬಿಜೆಪಿ ಮುಖಂಡ ಜಗ್ಗೇಶ್‌ಗೆ ರಾಜ್ಯಸಭೆಯ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ಬಗ್ಗೆ ಜಗ್ಗೇಶ್ ಸಂತಸದ ಜೊತೆಗೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ನನಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಬಹಳ ನಿಷ್ಠೆಯಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನು ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಶಾಸಕರು, […]

Advertisement

Wordpress Social Share Plugin powered by Ultimatelysocial