ಇದೊಂದ ಚಾರಿಟಬಲ್ ಟ್ರಸ್ಟ್
ಯಾವುದೋ ಕಾಲದಲ್ಲಿ ಇದನ್ನ ಖರೀದಿ ಮಾಡಿರೋದು
ಅವತ್ತು ಕಡಿಮೆ ಬೆಲೆ ಇತ್ತು. ಈಗ ಅದು ಜಾಸ್ತಿ ಆಗಿದೆ
ಟ್ರಸ್ಟ್ ನಡೆಸೋದು ತಪ್ಪಾ
ನಾನು ಹಿಂದೆ ಯಾವಾಗಲು ಕಡಿಮೆ ಬೆಲೆಗೆ ತಗೊಂಡಿದ್ದೆ
ಈಗ ಅದರ ಬೆಲೆ ಜಾಸ್ತಿ ಆಗಿದೆ
ಅಲಹಾಬಾದ್ ನಲ್ಲಿ 25 ಸಾವಿರ ಕೋಟಿ ಆಸ್ತಿ ತ್ಯಾಗ ಮಾಡಿದ್ದಾರೆ
ಈ ಕುಟುಂಬ ಎಷ್ಟು ತ್ಯಾಗ ಮಾಡಿದೆ
ದೇಶದ ಸ್ವಾತಂತ್ರ್ಯಕ್ಕೆ ಮತ್ತು ದೇಶದ ಅಭಿವೃದ್ಧಿಗೆ ತ್ಯಾಗ ಮಾಡಿದ್ದಾರೆ
ಒಬ್ಬ ಸಿಖ್, ಆರ್ಥಿಕ ತಜ್ಞರನ್ನು ಪ್ರಧಾನಿ ಮಾಡಿದ್ದಾರೆ…
ಇದಕ್ಕಿಂತ ತ್ಯಾಗ ಬೇಕಾ?
ಈಗ ತಿರಂಗಾ ಹಾರಿಸಿ ಅಂತಿದ್ದಾರೆ
ಇಷ್ಟು ದಿನ ಯಾಕೆ RSS ಕಚೇರಿ ಮೇಲೆ ತಿರಂಗಾ ಹಾರಿಸಿಲ್ಲ
ವಾಜಪೇಯಿ ಗಲಾಟೆ ಮಾಡಿದ ಮೇಲೆ ತಿರಂಗಾ ಹಾರಿಸಿದ್ರು
ಆರ್ ಎಸ್ ಎಸ್ ಮತ್ತು ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸುದ್ದಿಗೊಷ್ಠಿ
ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಉಪಸ್ಥಿತಿ
ನಿನ್ನೆ ಸಂಜೆ ಎಮರ್ಜೆನ್ಸಿ ಮೀಟಿಂಗ್ ಮಾಡಿದ್ವಿ
೬೦೦ ಕ್ಕೂ ಹೆಚ್ಚು ನಾಯಕರು ಭಾಗಿಯಾಗಿದ್ರು
ಉಸ್ತುವಾರಿ ಸುರ್ಜೇವಾಲ ಸಭೆ ಮಾಡಿದ್ರು
ದೇಶದಲ್ಲಿ ತನಿಖಾ ಸಂಸ್ಥೆ ಉಪಯೋಗಿಸಿಕೊಳ್ಳಲಗುತ್ತಿದೆ
ಕಾಂಗ್ರೆಸ್ ಮೇಲೆ ಟಾರ್ಗೆಟ್ ಮಾಡಿ ದಾಳಿ ನಡೆಯುತ್ತಿದೆ
ಈಗ ಸಂಸತ್ ಅಧಿವೇಶನ ನಡೆಯುತ್ತಿದೆ
೨೧ ರಂದು ಸಂಸತ್ತು ಇದ್ರು ಇ ಡಿ ತನಿಖೆಗೆ ಕರೆದಿದ್ದಾರೆ
ಕಿರುಕುಳ ಕೊಡುವ ಕೆಲಸ ಮಾಡ್ತಾ ಇದ್ದಾರೆ
೫೦ ಗಂಟೆ ರಾಹುಲ್ ಗಾಂಧಿ ತನಿಖೆ ಮಾಡಿದ್ರು
ಯಾವುದೇ ಸಾಕ್ಷಿ ಇ.ಡಿ ಅಧಿಕಾರಿಗಳು ಕೊಟ್ಟಿಲ್ಲ
ಕೇಳಿದ್ದ ಪ್ರಶ್ನೆ ಕೇಳಿ ಕಿರುಕುಳ ಕೊಟ್ರುಹಾಗಾಗಿ ೨೧ ರಂದು ಬೃಹತ್ ಪ್ರತಿಭಟನೆ ಮಾಡ್ತಾ ಇದ್ದೇವೆ
ಎಲ್ಲ ಶಾಸಕರು, ನಾಯಕರು, ಕಾರ್ಯಕರ್ತರು ಭಾಗಿಯಾಗಬೇಕು
ಬಂಧನ ಮಾಡಿದ್ರು ಚಿಂತೆ ಇಲ್ಲ
ಹೋರಾಟ ಮಾಡಲೇಬೇಕು
ಯಾವುದಕ್ಕೂ ಹೆದರುವ ಪ್ರಶ್ನೆ ಇಲ್ಲ
ನಾವೇಲ್ಲ ಸೇರಿ ಪ್ರತಿಭಟನೆ ಮಾಡಲೇಬೇಕು
ಫ್ರೀಡಂ ಪಾರ್ಕ್ ನಿಂದ ರಾಜಭವನದ ವರೆ…
ಡಿ ಕೆ ಶಿವಕುಮಾರ್ ಹೇಳಿಕೆ
ಪಕ್ಷ ಸಂಘಟನೆ ಕೂಡ ಮಾಡ್ತಾ ಇದ್ದೇವೆ
೭೫ ಕಿಲೋಮೀಟರ್ ಪಾದಯಾತ್ರೆ ಮಾಡ್ತಾ ಇದ್ದೇವೆ
ಜಿಲ್ಲೆಗಳಲ್ಲಿ ಪಾದಯಾತ್ರೆ ಆಗುತ್ತೆ
ಆ ಬಳಿಕ ೧೫ ರಂದ ವಾಕ್ ಫಾರ್ ಫ್ರೀಡಂ ಪಾದಯಾತ್ರೆ ಮಾಡ್ತೇವೆ
ಪಕ್ಷಾತೀತವಾಗಿ ಪಾದಯಾತ್ರೆ ಇರುತ್ತೆ
ಭಾಷಣ ಯಾವುದು ಇರಲ್ಲ
ಎಲ್ಲ ಸಂಘ ಸಂಸ್ಥೆಗಳಿಗೆ ಆಹ್ವಾನ ಕೊಟ್ಟಿದ್ದೇವೆ
ಕಂಠೀರವ ಸ್ಟೇಡಿಯಂ ಕಾರ್ಯಕ್ರಮಕ್ಕೆ ಕೇಳಿದ್ವಿ
ಈಗ ಸ್ಟೇಡಿಯಂ ನಲ್ಲಿ ಕೆಲಸ ನಡೀತಾ ಇದೆ ಅಂತಿದ್ದಾರೆ
ಸ್ಟೇಡಿಯಂಗಾಗಿ ನಾನು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡುತ್ತೇನೆ
ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರ ಮನೆಗೆ ಹೋಗ್ತಾ ಇದ್ದೇವೆ
ಅವರಿಗೆ ಗೌರವ ಕೊಡುವ ಕೆಲಸ ಮಾಡುತ್ತೇವೆ
ಬೆಂಗಳೂರು ಸೇರಿದಂತೆ ಎಲ್ಲ ಕಡೆಯಿಂದ ಜನರು ಭಾಗಿಯಾಗ್ತಾರೆ
ಕಾಂಗ್ರೆಸ್ ಕಾರ್ಯಕ್ರಮ ಅಲ್ಲ ರಾಷ್ಟ್ರದ ಕಾರ್ಯಕ್ರಮ
ರಜೆ ಇದೆ, ಹಾಗಾಗಿ ಬಸ್ಟಾಂಡ್ ಹತ್ತಿರದಿಂದ ಪಾದಯಾತ್ರೆ ಮಾಡ್ತೇವೆ
ನ್ಯಾಷನಲ್ ಹೆರಾಲ್ಡ್ ಕೇಸ್ ಬಗ್ಗೆ ಬುಕ್ ಬಿಡುಗಡೆ ವಿಚಾರ
ಡಿ ಕೆ ಶಿವಕುಮಾರ್ ಹೇಳಿಕೆ
ಶೀಘ್ರವಾಗಿ ಹೆರಾಲ್ಡ್ ಕೇಸ್ ಮಾಹಿತಿ ಬಿಡುಗಡೆ ಮಾಡುತ್ತೇವೆ
ಈಗಾಗಲೇ ಎಐಸಿಸಿಯಿಂದ ಮಾಹಿತಿ ಬಂದಿದೆ
ಆದಷ್ಟು ಬೇಗ ಬುಕ್ ಬಿಡುಗಡೆ ಆಗುತ್ತೆ
ಈಗ ಸಮ್ಮಿಶ್ರ ಸರ್ಕಾರ ಇದೆ
ಒರಿಜಿನಲ್ ಬಿಜೆಪಿ ಸರ್ಕಾರ ಇಲ್ಲ
ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಂದ ಶಾಸಕರಿಂದ ಸರ್ಕಾರ ಆಗಿದೆ
ಬಿಜೆಪಿಯವರು ೩೦% ರಷ್ಟು ಸರ್ಕಾರದಲ್ಲಿ ಇದ್ದಾರೆ
ಹಾಗಾಗಿ ಆರವ ಎಸ್ ಎಸ್ ಗೆ ಸರಿ ಅನಿಸ್ತಿಲ್ಲ
ಯಾಕೆ ಪಿಎಸ್ಐ ಹಗರಣದ ಬಗ್ಗೆ ಮಾತನಾಡುತ್ತಿಲ್ಲ
ಯತ್ನಾಳ, ವಿಶ್ವನಾಥ್ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ
ವಿಚಾರಣೆಗೆ ಅವರನ್ನು ಕರೆಯುತ್ತಿಲ್ಲ
ಪಿಎಸ್ಐ ಕೇಸ್ ನಲ್ಲಿ ಬಂಧನವಾಗಿರವವರಿಮನದ ೧೬೦ ಕಾಯ್ದೆಯಡಿ ಹೇಳಿಕೆ ಕೊಡಿಸಿ
ಡಿ ಕೆ ಶಿವಕುಮಾರ್ ಒತ್ತಾಯ
ಸಿದ್ದರಾಮೋತ್ಸವ ಬಳಿಕ ಕಾಂಗ್ರೆಸ್ ಒಡೆಯುತ್ತೆ ಅಂತ ಬಿಜೆಪಿ ಟ್ವಿಟ್ ವಿಚಾರ
ಡಿ.ಕೆ ಶಿವಕುಮಾರ್ ಹೇಳಿಕೆ
ಕಾಂಗ್ರೆಸ್ ಪಕ್ಷ ಏನು ಕುಂಬಳಕಾಯಿನಾ, ಮಡಿಕೆನಾ.. ?
ಒಡೆದು ಹೋಗುತ್ತೆ ಅನ್ನುವುದಕ್ಕೆ..?
ಕಾಂಗ್ರೆಸ್ ಯಾಕೆ ಛಿದ್ರವಾಗುತ್ತೆ
ಸಿದ್ದರಾಮೋತ್ಸವ, ಭಾರತ್ ಜೋಡೋ ಬಳಿಕ ಕೈ ಛಿದ್ರವಾಗಲಿದೆ ಎಂಬ ಬಿಜೆಪಿ ನಾಯಕರ ಟ್ವೀಟ್ ಗೆ ಡಿಕೆಶಿ ಕಿಡಿ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: