ಸಿದ್ದು ಟಿಪ್ಪು ಪರ, ಡಿಕೆಶಿ ಉಗ್ರರ ಪರ – ಡಿಕೆಶಿ ವಿರುದ್ಧ ಬಿಜೆಪಿ ಗರಂ

ಒಂದು ಕಡೆ ಸಿದ್ದರಾಮಯ್ಯ ಟಿಪ್ಪು ಪರ ಮಾತನಾಡ್ತಾರೆ ಇನ್ನೊಂದು ಕಡೆ ಡಿಕೆಶಿವಕುಮಾರ್‌ ಉಗ್ರರ ಪರ ಮಾತನಾಡ್ತಾರೆ. ಇಬ್ಬರೂ ಕೀಳು ಮಟ್ಟದ ರಾಜಕಾರಣ ಮಾಡ್ತಿದ್ದಾರೆ ಎಂದು ಸಚಿವ ಅಶ್ವಥ್‌ ನಾರಾಯಣ್‌ ಕಿಡಿಕಾರಿದ್ದಾರೆ. ಶಾರೀಖ್‌ ಉಗ್ರ ಅಲ್ಲ ಎಂದು ಹೇಳಲು ಡಿಕೆಶಿ ಇನ್ವೆಸ್ಟಿಗೇ಼ನ್‌ ಆಫಿಸರಾ? ಇನ್ನು ತನಿಖೆ ಆಗದೇ ಅದು ಹೇಗೆ ಶಾರೀಖ್‌ ಪರ ಮಾತನಾಡ್ತಾರೆ? ಪುಲ್ವಾಮಾ ಮತ್ತೆ ಮುಬೈ ರೀತಿಯಲ್ಲೇನೂ ಮಂಗಳೂರಿನಲ್ಲಿ ಬ್ಲಾಸ್ಟ್‌ ಆಗಿಲ್ಲ ಒಂದು ಕುಕ್ಕರ್‌ ಬ್ಲಾಸ್‌ ಆಗಿದ್ದನ್ನೇ ದೊಡ್ಡ ರೀತಿಯಲ್ಲಿ ಬಿಂಬಿಸ್ತಿದ್ದಾರೆ ಎಂದು ಡಿಕೆಶಿ ಹೇಳಿದ್ದ ಹೇಳಿಕೆಗೆ ಅಶ್ವಥ್‌ ನಾರಾಯಣ್‌ ಪ್ರಶ್ನೆ ಮಾಡ್ತಿದ್ದಾರೆ. ಮುಂಬೈ, ಪುಲ್ವಾಮಾ ರೀತಿಯಲ್ಲಿ ಸ್ಫೋಟ ಆಗಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

 

Please follow and like us:

Leave a Reply

Your email address will not be published. Required fields are marked *

Next Post

ಡಿಕೆಶಿ ಕುಕ್ಕರ್ ಬ್ಲಾಸ್ಟ್ ಹೇಳಿಕೆ ನಂಗೆ ಗೊತ್ತೇ ಇಲ್ಲ –ಯು.ಟಿ ಖಾದರ್ ಹೇಳಿಕೆ

Fri Dec 16 , 2022
  ಕುಕ್ಕರ್‌ ಬ್ಲಾಸ್ಟ್‌  ಬಿಜೆಪಿ ಷಡ್ಯಂತ್ರ ಎಂದ ಡಿಕೆ ಶಿವಕುಮಾರ್ ಹೇಳಿಕೆಗೆ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇಂತಹ ಘಟನೆ ಎಲ್ಲಿಯೂ ನಡೆಯಬಾರದು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೀತಾ ಇದೆ. ಯಾರನ್ನೂ ಸಮರ್ಥಿಸಿಕೊಳ್ಳಲ್ಲ. ಡಿಕೆಶಿ ಎಲ್ಲಿ ಹೇಳಿದ್ದಾರೆ? ಏನ್‌ ಹೇಳಿದ್ದಾರೆ ಗೊತ್ತಿಲ್ಲ ಅದರ ಬಗ್ಗೆ ನಾನೂ ಚರ್ಚೆ ಮಾಡ್ತೀನಿ ಎಂದು ಹೇಳಿದರು. ಆದರೆ ಮಂಗಳೂರಲ್ಲಿ ಕೋಮು ಸೌಹಾರ್ದ ಕದಡಲು ಇಂತಹ ಘಟನೆ ನಡೆಯುತ್ತೆ ಎಂದರು. […]

Advertisement

Wordpress Social Share Plugin powered by Ultimatelysocial