ವೈದ್ಯರ ನಿರ್ಲಕ್ಷ್ಯದಿಂದ ವೃದ್ದ ಸಾವು ಆರೋಪ…!?

ಶುಗರ್ ಚೆಕ್‌ ಮಾಡಿಸಿಕೊಳ್ಳಲು ಬಂದಿದ್ದ ವೃದ್ದ ಸಾವು.

ಆಸ್ವತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ವೃದ್ದ ಸಾವು ಆರೋಪ.

ಸಾವಿನಿಂದ ಕಂಗೆಟ್ಟ ಕುಟುಂಬಸ್ಥರಿಂದ ವೈದ್ಯರ ವಿರುದ್ದ ಆಕ್ರೋಶ.

ಆಸ್ವತ್ರೆಯಲ್ಲಿನ ಚೇರ್ಗಳನ್ನ ಬಿಸಾಕಿ ಆಕ್ರೋಶ.

ದೇವನಹಳ್ಳಿ ಪಟ್ಟಣದ ಸರ್ಕಾರಿ ಆಸ್ವತ್ರೆಯಲ್ಲಿ ಘಟನೆ.

ಶಿಡ್ಲಘಟ್ಟ ಮೂಲದ ಚಿನ್ನಪ್ಪ. ( 61 ) ಮೃತ ವೃದ್ದ.

ಬೆಳಗ್ಗೆ ಶುಗುರ್ ಚೆಕ್ಕಿಂಗ್ ಗೆ ಅಂತ ಬಂದಿದ್ದ ವೃದ್ದ.

ಈ ವೇಳೆ ವೈದ್ಯರು ಸ್ವಂದಿಸದ ಹಿನ್ನೆಲೆ ವೃದ್ದ ಸಾವು ಆರೋಪ.

ಬಡ ಜನ ಬಂದ್ರೆ ಸರಿಯಾಗಿ ಚಿಕಿತ್ಸೆ ಕೊಡಲ್ಲ ಅಂತ ಮೃತನ ಸಂಬಂಧಿಕರ ಆಕ್ರೋಶ.

ಟಿಹೆಚ್ಒ ಸೇರಿದಂತೆ ಆಸ್ವತ್ರೆ ಸಿಬ್ಬಂದಿ‌ ವಿರುದ್ದ ಆಕ್ರೋಶ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಕಾಂತಾರದಲ್ಲಿ ರಿಷಬ್ ಸೇರಿದಂತೆ ಇಡೀ ತಾರಾಗಣ ಪಡೆದ ಸಂಭಾವನೆ ಎಷ್ಟು?

Wed Dec 21 , 2022
Kantara star cast fees: ಕಾಂತಾರ ಈ ವರ್ಷದ ದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ. ಇದರಲ್ಲಿ ರಿಷಬ್ ಶೆಟ್ಟಿ ಅವರು ಇತರ ಜನಪ್ರಿಯ ತಾರಾಗಣದ ಜೊತೆ ನಾಯಕರಾಗಿ ನಟಿಸಿದ್ದಾರೆ. ಕಾಂತಾರವು ಪಂಜುರ್ಲಿ ದೈವದ ಕುರಿತಾದ ಸಿನಿಮಾ. ಕಂಬಳ ಚಾಂಪಿಯನ್‌ನ ಕಥೆಯನ್ನು ಚಿತ್ರ ಹೇಳುತ್ತದೆ.ಯಶ್ ಅಭಿನಯದ ಕೆಜಿಎಫ್ ಚಿತ್ರದ ಯಶಸ್ಸಿಗೆ ಹೆಸರಾದ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆಕ್ಷನ್ ಥ್ರಿಲ್ಲರ್ ಚಲನಚಿತ್ರವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹಿಟ್ […]

Advertisement

Wordpress Social Share Plugin powered by Ultimatelysocial