ಶುಗರ್ ಚೆಕ್ ಮಾಡಿಸಿಕೊಳ್ಳಲು ಬಂದಿದ್ದ ವೃದ್ದ ಸಾವು.
ಆಸ್ವತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ವೃದ್ದ ಸಾವು ಆರೋಪ.
ಸಾವಿನಿಂದ ಕಂಗೆಟ್ಟ ಕುಟುಂಬಸ್ಥರಿಂದ ವೈದ್ಯರ ವಿರುದ್ದ ಆಕ್ರೋಶ.
ಆಸ್ವತ್ರೆಯಲ್ಲಿನ ಚೇರ್ಗಳನ್ನ ಬಿಸಾಕಿ ಆಕ್ರೋಶ.
ದೇವನಹಳ್ಳಿ ಪಟ್ಟಣದ ಸರ್ಕಾರಿ ಆಸ್ವತ್ರೆಯಲ್ಲಿ ಘಟನೆ.
ಶಿಡ್ಲಘಟ್ಟ ಮೂಲದ ಚಿನ್ನಪ್ಪ. ( 61 ) ಮೃತ ವೃದ್ದ.
ಬೆಳಗ್ಗೆ ಶುಗುರ್ ಚೆಕ್ಕಿಂಗ್ ಗೆ ಅಂತ ಬಂದಿದ್ದ ವೃದ್ದ.
ಈ ವೇಳೆ ವೈದ್ಯರು ಸ್ವಂದಿಸದ ಹಿನ್ನೆಲೆ ವೃದ್ದ ಸಾವು ಆರೋಪ.
ಬಡ ಜನ ಬಂದ್ರೆ ಸರಿಯಾಗಿ ಚಿಕಿತ್ಸೆ ಕೊಡಲ್ಲ ಅಂತ ಮೃತನ ಸಂಬಂಧಿಕರ ಆಕ್ರೋಶ.
ಟಿಹೆಚ್ಒ ಸೇರಿದಂತೆ ಆಸ್ವತ್ರೆ ಸಿಬ್ಬಂದಿ ವಿರುದ್ದ ಆಕ್ರೋಶ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣ.