ಮತಗಟ್ಟೆಗೆ ಲೋಡೆಡ್ ಪಿಸ್ತೂಲ್ ತಂದ ಅಧಿಕಾರಿ-ಅಧಿಕಾರಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ

ಗ್ರಾಮ ಪಂಚಾಯಿತಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಯ ಬಳಿ ಲೋಡೆಡ್ ಪಿಸ್ತೂಲ್ ಪತ್ತೆಯಾಗಿದೆ ಬೆಳಗಾವಿ ತಾಲೂಕಿನ ದೇಸೂರ ಗ್ರಾಮದಲ್ಲಿ ಪಿ.ಆರ್.ಓ.ಆಗಿ ನಿಯೋಜನೆಗೊಂಡಿದ್ದ ಅಧಿಕಾರಿ ಕರ್ತವ್ಯಕ್ಕೆ ಬಂದಾಗ ಲೈಸೆನ್ಸ್ ಇರುವ ಪಿಸ್ತೂಲ್ ಜೊತೆಗೆ ತೆಗೆದುಕೊಂಡು ಬಂದಿದ್ದಾರೆ. ಚುನಾವಣಾ ಸಿಬ್ಬಂದಿಯಿಂದ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ.

ಚುನಾವಣಾ ಅಧಿಕಾರಿಗೆ ಮಾಹಿತಿ ನೀಡಿ ಪಿ.ಆರ್.ಓ. ಅವರನ್ನು ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಹಿಳಾ ಟ್ರಾಫಿಕ್ ಪೊಲೀಸ್ ಅಧಿಕಾರಿಯ ಲಂಚವತಾರ

Please follow and like us:

Leave a Reply

Your email address will not be published. Required fields are marked *

Next Post

ಬೇಲೂರು ಗ್ರಾಮದ ರಸ್ತೆಯ ಮೇಲೆ ಸರಣಿ ರಸ್ತೆ ಅಪಘಾತ-ಹೂಲಸುರೂ ಪಟ್ಟಣದ p.s.I ಗೌತಮ್ ಪರಿಶೀಲನೆ

Tue Dec 22 , 2020
ಬೀದರ್ ಜಿಲ್ಲೆಯ ಹುಲಸುರೂ ತಾಲೂಕಿನ ಬೇಲೂರು ಗ್ರಾಮದ ರಸ್ತೆಯ ಮೇಲೆ ಸರಣಿ ರಸ್ತೆ ಅಪಘಾತ ನಡೆಯುತ್ತಿದ್ದು ಇಂದು ಬೆಳಿಗ್ಗೆ ಟ್ರಿಪ್ಪರ್ ಗಾಡಿಯು ಓರ್ವ ಚಿಕ್ಕ ಹುಡುಗನ ಕೈ ಮೇಲೆ ಹರಿದು ಹೋಗಿರುವ ಘಟನೆ ನಡೆದಿದೆ. ಅಪಘಾತಕ್ಕೀಡಾದ  ಚಿಕ್ಕ ಹುಡುಗನ ಅಮಿತ್ ವಯಸ್ಸು ಕೇವಲ 8 ವರ್ಷ ವಾಗಿದೆ. ಬಾಲಕನನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ.  ಗುತ್ತೆದಾರರು ಕಾಮಗಾರಿಯನ್ನು ಬೇಗ ಮುಗಿಸುತ್ತಿಲ್ಲ ಎಂದು ಸ್ಥಳೀಯ  ಜನರು ಆಕ್ರೋಶ ಗೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿದ  ಹೂಲಸುರೂ ಪಟ್ಟಣದ […]

Advertisement

Wordpress Social Share Plugin powered by Ultimatelysocial