ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ 2022ರ ಮೊದಲನೇ ದಿನ ದೇವರ ಮೊರೆ ಹೋಗಿದ್ದಾರೆ.
ಆಂಧ್ರದ ತಿರುಪತಿ ವೆಂಕಟೇಶ್ವರ ದೇಗುಲದ ಸಮೀಪದಲ್ಲಿರುವ ರಾಹು-ಕೇತು ದೇಗುಲಕ್ಕೆ ತೆರಳಿ, ಪೂಜೆ ಸಲ್ಲಿಸಿರುವ ನಟಿ ಒಂದು ವಿಶೇಷ ಕೋರಿಕೆಯನ್ನು ದೇವರ ಮುಂದೆ ಇಟ್ಟಿದ್ದಾರಂತೆ.
“ಈ ವರ್ಷ ನನ್ನ ಮೇಲೆ ಪೊಲೀಸ್ ದೂರು ಕಡಿಮೆಯಾಗಲಿ, ಎಫ್ಐಆರ್ ಕಡಿಮೆಯಾಗಲಿ, ಲವ್ ಲೆಟರ್ಗಳು ಜಾಸ್ತಿ ಬರಲಿ’ ಎಂದು ಬೇಡಿಕೊಂಡಿದ್ದಾರಂತೆ.
ಈ ವಿಚಾರವನ್ನು ನಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada