BOLLYWOOD:ಎಫ್‌ಐಆರ್‌ ಕಡಿಮೆಯಾಗಲಿ,ನಟಿ ಕಂಗನಾ ರಣಾವತ್‌;

ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ 2022ರ ಮೊದಲನೇ ದಿನ ದೇವರ ಮೊರೆ ಹೋಗಿದ್ದಾರೆ.

ಆಂಧ್ರದ ತಿರುಪತಿ ವೆಂಕಟೇಶ್ವರ ದೇಗುಲದ ಸಮೀಪದಲ್ಲಿರುವ ರಾಹು-ಕೇತು ದೇಗುಲಕ್ಕೆ ತೆರಳಿ, ಪೂಜೆ ಸಲ್ಲಿಸಿರುವ ನಟಿ ಒಂದು ವಿಶೇಷ ಕೋರಿಕೆಯನ್ನು ದೇವರ ಮುಂದೆ ಇಟ್ಟಿದ್ದಾರಂತೆ.

“ಈ ವರ್ಷ ನನ್ನ ಮೇಲೆ ಪೊಲೀಸ್‌ ದೂರು ಕಡಿಮೆಯಾಗಲಿ, ಎಫ್‌ಐಆರ್‌ ಕಡಿಮೆಯಾಗಲಿ, ಲವ್‌ ಲೆಟರ್‌ಗಳು ಜಾಸ್ತಿ ಬರಲಿ’ ಎಂದು ಬೇಡಿಕೊಂಡಿದ್ದಾರಂತೆ.

ಈ ವಿಚಾರವನ್ನು ನಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವ್ಯಾಕ್ಸಿನ್ ಪಡೆದ ನಂತರ ಮಕ್ಕಳಿಗೆ ರಜೆ ಘೋಶಿಸಿದ ಸರ್ಕಾರ

Sun Jan 2 , 2022
  ಕೋವಿಡ್‌ ವ್ಯಕ್ಸಿನ್‌ ಪಡೆದ ಮಕ್ಕಳಿಕೆ ರಾಜ್ಯ ಸರ್ಕಾರ ರಜೆಯನ್ನು ಘೋಶಿಸಿದೆ. ರಾಜ್ಯದಲ್ಲಿ ಕೊರೋನ ಹಾವಳಿ ಮಾತ್ರವಲ್ಲದೆ ಅದರ ಜೊತೆಜೊತೆಗೆ ಓಮಿಕ್ರನ್‌ ತಳಿ ಕೂಡ ತನ್ನ ಹಟ್ಟಹಾಸವನ್ನ ಶುರು ಮಾಡಿರುವುದು ಎಲ್ಲರಲ್ಲೂ ಭಯ ಮನೆ ಮಾಡಿದೆ. ವಯಸ್ಕರೆಲ್ಲರು ಈಗಾಗಲೆ ವ್ಯಾಕ್ಸಿನ್‌ ತೆಗೆದುಕೊಂಡಿದ್ದಾರೆ. ಇದೀಗ ಮಕ್ಕಳು ಕೂಡ ಕೋವಿಡ್‌ ವ್ಯಕ್ಸಿನ್‌ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ರೂಲ್ಸ್‌ ಜಾರಿ ಮಾಡಿದ್ದು, ಪ್ರತಿಯೊಬ್ಬ ಮಕ್ಕಳು ತೆಗೆದುಕೊಲ್ಳ ಬೇಕಾಗಿದೆ. ವ್ಯಾಕ್ಸಿನ್‌ ತೆಗೆದುಕೊಂಡ ನಂತರ ಕೆಲವರಿಗೆ […]

Advertisement

Wordpress Social Share Plugin powered by Ultimatelysocial