ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಭೇಟಿ ನೀಡಿದ ಮಾಜಿ ಸಚಿವ ಈಶ್ವರಪ್ಪ

ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಭೇಟಿ ನೀಡಿದ ಮಾಜಿ ಸಚಿವ ಈಶ್ವರಪ್ಪ

ಧರ್ಮಸ್ಥಳ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಈಶ್ವರಪ್ಪ

ಧರ್ಮಸ್ಥಳದಲ್ಲಿ ಮಾಜಿ ಸಚಿವ ಈಶ್ವರಪ್ಪ ಹೇಳಿಕೆ

ದೇಶದ ಗೃಹಸಚಿವ ಅಮಿತ್ ಶಾ ಸರ್ದಾರ್ ವಲ್ಲಬಾಯ್ ಪಟೇಲ್ ಪ್ರತಿರೂಪ

ದೇಶದ ರಕ್ಷಣೆ ಮಾಡುತ್ತಿರೋ ಅವರಿಗೆ ವೀರೇಂದ್ರ ಹೆಗ್ಗಡೆ ಅವರು ಪ್ರಸಾದ ಕೊಟ್ಟಿದ್ದಾರೆ

ಅದನ್ನು ನಾನು ಇಂದು ಅಮಿತ್ ಶಾ ಗೆ ತಲುಪಿಸುತ್ತೇನೆ

ಸಂಜೆ ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ವಿಭಾಗದ ಸಭೆ ಮಂಗಳೂರಿನಲ್ಲಿ ನಡೆಯಲಿದೆ

ಸಭೆಯಲ್ಲಿ ಭಾಗವಹಿಸುತ್ತೇನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏಕಾಏಕಿ ಗಾಡಿ ಸ್ಟಾಪ್ ಮಾಡಿದ ಟಾಟಾ ಎಸ್ ಚಾಲಕ,

Sat Feb 11 , 2023
ಏಕಾಏಕಿ ಗಾಡಿ ಸ್ಟಾಪ್ ಮಾಡಿದ ಟಾಟಾ ಎಸ್ ಚಾಲಕ, ಹಿಂಬದಿ ಬರುತ್ತಿದ್ದ ಟಂ ಟಂ ವಾಹನ ಚಾಲಕ ಸಡನ್ ಬ್ರೇಕ್ ಪಲ್ಟಿ ಟಾಟಾ ಎಸ್ ಹಿಂದೆ ಬರ್ತಿದ್ದ ಟಂಟಂ ವಾಹನ ಬ್ರೇಕ್ ಹಾಕಿದ ರಭಸಕ್ಕೆ ಟಂಟಂ ಪಲ್ಟಿ ಕೊಪ್ಪಳದ ಕನಕಗಿರಿ ಪಟ್ಟಣದಲ್ಲಿ ನಡೆದ ಘಟನೆ ಪಲ್ಟಿಯಾದ ಟಂಟಂ ವಾಹನವನ್ನ ಎತ್ತಿ ಚಾಲಕನ ರಕ್ಷಣೆಗೆ ಮುಂದಾದ ಸ್ಥಳೀಯರು ಟಂಟಂ ವಾಹನ ಟೈರ್ ಎಸ್ಕೇಪ್ ಮಾಡಿದ ಟಾಟಾ ಎಸ್ ಚಾಲಕ ಆರೋಪ ಕಳ್ಳತನ […]

Advertisement

Wordpress Social Share Plugin powered by Ultimatelysocial