ಚಿಕ್ಕಮಗಳೂರು ನಗರದ ಕಾಫಿ ಮಂಡಳಿ ಸಮೀಪ ಘಟನೆ..
ವೆಂಕಟಪ್ಪ ಎಂಬುವವರಿಗೆ ಸೇರಿದ ಮೇಕೆ ಮರಿ.ಮಾಲೀಕನ ಎದುರಿನಲ್ಲಿಯೇ ಒಳನುಗ್ಗಿ ಮೇಕೆ ಮರಿ ನುಂಗಿದ ಹೆಬ್ಬಾವು.
ಸುಮಾರು 12 ಅಡಿ ಉದ್ದದ ಹೆಬ್ಬಾವು.ಉರಗ ತಜ್ಞ ಸ್ನೇಕ್ ನರೇಶ್ ನೇತೃತ್ವದಲ್ಲಿ ಹೆಬ್ಬಾವು ಸೆರೆ.
ಸೆರೆಯ ನಂತ್ರ ಚುರ್ಚೆ ಗುಡ್ಡ ಅರಣ್ಯಕ್ಕೆ ಹೆಬ್ಬಾವು ಬಿಟ್ಟ ಸ್ನೇಕ್ ನರೇಶ್.ಚಿಕ್ಕಮಗಳೂರು ನಗರದ ಕಾಫಿ ಮಂಡಳಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: