ದೊಡ್ಡಲತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ,ಸದಸ್ಯರು ಬಿಜೆಪಿ ಸೇರ್ಪಡೆ.

ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ಜನಧ್ವನಿ ಬಿ ವೆಂಕಟೇಶ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ.ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಅಧ್ಯಕ್ಷೆ ಬಸಮ್ಮ ಉಪಾಧ್ಯಕ್ಷ ಶೋಭಾ ಸೇರಿದಂತೆ ಮೂವರು ಸದಸ್ಯರು.ಜನಧ್ವನಿ ವೆಂಕಟೇಶ್ ರವರ ಸಾಮಾಜಿಕ ಸೇವಾ ಕಾರ್ಯಗಳು ಹಾಗೂ ಬಡವರು ಹಿಂದುಳಿದವರು ದೀನದಲಿತರ ಸ್ಪಂದನೆಗೆ ಮೆಚ್ಚಿಹನೂರು ವಿಧಾನಸಭಾ ಕ್ಷೇತ್ರದಲ್ಲಿ ಮುಂದುವರೆದ ಪಕ್ಷಾಂತರ ಪರ್ವ…ಜಲ ಧ್ವನಿ ಬಿ ವೆಂಕಟೇಶ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯುತ್ತಿರುವ ಇತರೆ ಪಕ್ಷದ ನೂರಾರು ಮುಖಂಡರು ಕಾರ್ಯಕರ್ತರುಗಳು.ವೆಂಕಟೇಶ್ ಮಾತನಾಡಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಉತ್ತಮವಾಗಿದೆ.ನನ್ನ ಮೇಲೆ ಭರವಸೆ ಇಟ್ಟು ಸಾವಿರಾರು ಕಾರ್ಯಕರ್ತರುಗಳು ಬಿಜೆಪಿ ಸೇರ್ಪಡೆಯುತ್ತಿರುವುದರಿಂದ ಸಂತಸ ತಂದಿದೆ.ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟನೆ ಮಾಡಿ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಬರುವ ಬಜೆಟ್ಟಿನಲ್ಲಿ‌ಮಾಳಿ‌ ಸಮಾಜಕ್ಕೆ ನಿಗಮ ಘೋಷಣೆ : ಸಿ. ಎಂ ಬೊಮ್ಮಾಯಿ.

Tue Dec 27 , 2022
  ಪ್ರಜಾಪ್ರಭುತ್ವದಲ್ಲಿ ನಮ್ಮ‌ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಜಾಗೃತರಾಗಿ ಕೂಡಬೇಕು, ಕಡಿಮೆ ಭೂಮಿಯಲ್ಲಿ ಅತೀ ಹೆಚ್ಚು ಬೆಳೆ ಬೆಳೆದು ಜಗತ್ತಿಗೆ ಅನ್ನ, ಹೂವು, ಕಾಯಿಪಲ್ಲೆ ಕೊಟ್ಟ ಮಾಳಿ/ಮಾಲಗಾರ ಸಮಾಜಕ್ಕೆ ಬರುವ ಬಜೆಟ್ಟಿನಲ್ಲಿ ನಿಗಮ ಘೋಷಣೆ ಮಾಡಿ ಅವರ ಸರ್ವಾಂಗೀಣ ಅಭಿವೃದ್ದಿಗಾಗಿ ನಾನು ಬೆಂಬಲವಾಗಿ ಇರ್ತಿನಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.ಅವರು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಾಳಿ/ಮಾಲಗಾರ ಸಮಾಜದ ರಾಜ್ಯಮಟ್ಟದ […]

Advertisement

Wordpress Social Share Plugin powered by Ultimatelysocial