ಮಾತೃಶ್ರೀ ಅವರ ಆಶೀರ್ವಾದ ಪಡೆದ ಮಾಜಿ ಮುಖ್ಯಮಂತ್ರಿ !

ಮಾಜಿ ಸಿಎಂ ಹೆಚ್‌ಡಿಕೆ 64ನೇ ಜನ್ಮದಿನ ಸಂಭ್ರಮ ಹಿನ್ನೆಲೆ

ಚಾಮುಂಡೇಶ್ವರಿ ದೇವಾಲಯಕ್ಕೆ ಗಣ್ಯರ ಭೇಟಿ, ಪೂಜೆ ಸಲ್ಲಿಕೆ

ಹೆಚ್‌ಡಿಕೆ ಅವರ ಆಯುರಾರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಕೆ

ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಎಂಎಲ್​ಸಿ ಬೋಜೆಗೌಡ ಮಾಜಿ ಎಂಎಲ್​ಸಿ ರಮೇಶ್‌ ಗೌಡ ಸೇರಿದಂತೆ ಹಲವು ಗಣ್ಯರ ಭೇಟಿ

ರಾಮನಗರದ ಅದಿ ದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಪ್ರಕರಣವನ್ನು ಪೊಲೀಸರು ಬಹಳ ಹತ್ತಿರದಿಂದ ಗಮನಿಸಿದ್ದಾರೆ !

Fri Dec 16 , 2022
ಮಂಗಳೂರಿನ ಗೋಡೆ ಬರಹ ಬಳಿಕವೂ ಆತ ಬೇಟಿ ಕೊಟ್ಟ ಸ್ಥಳಗಳು ಸಾಮಾನ್ಯ ಕುಟುಂಬದಲ್ಲಿ ಇದ್ದಂತಹ ಯವಕನಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಹಣ ಸಂದಾಯ ಆಗುತ್ತೆ..? ತನಿಖೆ ನಡೆಯುವ ಮುಂಚೆನೆ ಕಾಂಗ್ರೆಸ್ ಸಮರ್ಥನೆ ಮಾಡುತ್ತೆ ಇದೊಂದು ಬ್ಲಾಸ್ಟ್ ಅಲ್ಲ ಅಂತ ರೀತಿಯಲ್ಲಿ ಹೇಳ್ತಾರೆ ಅಂದ್ರೆ ಡಿಕೆಶಿ ಶಿವಕುಮಾರ್ ಗೆ ಸತ್ಯ ಗೊತ್ತಿದ್ದರೆ ಆತ ಬೆಂಬಲದಿಂದ ಬ್ಲಾಸ್ಟ್ ಮಾಡ್ದಾ ಅಂತ ಹೇಳಲಿ ಇಷ್ಟು ದೊಡ್ಡ ಘಟನೆಯಲ್ಲಿ ರಾಜಕಾರಣ ಮಾಡುವುದಲ್ಲ ಹೀಗಾಗಿ ಈ ವೇಳೆ […]

Advertisement

Wordpress Social Share Plugin powered by Ultimatelysocial