ಮಾಜಿ ಸಿಎಂ ಹೆಚ್ಡಿಕೆ 64ನೇ ಜನ್ಮದಿನ ಸಂಭ್ರಮ ಹಿನ್ನೆಲೆ
ಚಾಮುಂಡೇಶ್ವರಿ ದೇವಾಲಯಕ್ಕೆ ಗಣ್ಯರ ಭೇಟಿ, ಪೂಜೆ ಸಲ್ಲಿಕೆ
ಹೆಚ್ಡಿಕೆ ಅವರ ಆಯುರಾರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಕೆ
ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಎಂಎಲ್ಸಿ ಬೋಜೆಗೌಡ ಮಾಜಿ ಎಂಎಲ್ಸಿ ರಮೇಶ್ ಗೌಡ ಸೇರಿದಂತೆ ಹಲವು ಗಣ್ಯರ ಭೇಟಿ
ರಾಮನಗರದ ಅದಿ ದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada