ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ!

ಬೆಳಗಾವಿಯಲ್ಲಿ ಮತ್ತೆ ತನಿಖೆ ಚುರುಕುಗೊಳಿಸಿದ ಉಡುಪಿ ಪೋಲಿಸರು

ಹಿಂಡಲಗಾ ಗ್ರಾ.ಪಂ ಅಧ್ಯಕ್ಷ ನಾಗೇಶ್ ಮಂಡೋಳಕರ್ ಮೊಬೈಲ್ ವಶಕ್ಕೆ ಪಡೆದ ಪೋಲಿಸರು

ಸಂತೋಷ ಪಾಟೀಲ್ ಮನೆ ಜಿಪಿಎ ಮಾಡಿಕೊಂಡಿದ್ದ ನಾಗೇಶ್ ಮಂನ್ನೋಳಕರ್

ಸಂತೋಷ ಪಾಟೀಲ್ ಮನೆ ಜಿಪಿಎ ಮಾಡಿಸಿಕೊಂಡಿದ್ದು ಏಕೆ?

ಎಷ್ಟು ಹಣ ನೀಡಿ, ಜಿಪಿಎ ಮಾಡಿಸಿಕೊಂಡಿದ್ದೀರಿ..?

108 ಕಾಮಗಾರಿ ಆರಂಭಿಸಲು ಅನುಮತಿ ನೀಡಿದ್ದು ಯಾರು?

ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಕೇಳಿ ಮಾಹಿತಿ ಪಡೆದುಕೊಳ್ಳುತ್ತಿರೋ

ಹಿಂಡಲಗಾ ಗ್ರಾಮ ಪಂಚಾಯತ್ ಸದಸ್ಯರ ವಿಚಾರಣೆ ನಡೆಸಿರುವ ಉಡುಪಿ ಪೋಲಿಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಭಾವೈಕ್ಯತೆಗೆ ಮಾದರಿಯಾದ ಕೋಲಾರ ಎಸ್ಪಿ ಡಿ ದೇವರಾಜ್..!

Sat Apr 30 , 2022
ಮುಸ್ಲಿಂ ಮುಖಂಡರು ಆಯೋಜನೆ ಮಾಡಿದ ಇಫ್ತಿಯಾರ್ ಕೂಟದಲ್ಲಿ ಎಸ್ಪಿ ಡಿ ದೇವರಾಜ್ ಭಾಗಿ, ಕೋಲಾರ ನಗರದ ಕ್ಲಾಕ್ ಟವರ್ ಬಳಿ ಇರುವ ದರ್ಗಾ ಕೆಜಿ ಮೋಹಲ್ಲಾಗೆ ಭೇಟಿ, ಮುಸ್ಲಿಂ ಮುಖಂಡರೊಂದಿಗೆ ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಎಸ್ಪಿ, ಸಾಮರಸ್ಯ ಮೂಡಿಸಲು ಇಫ್ತ್ತಿಯಾರ್ ಕೂಟ ಆಯೋಜನೆ ಮಾಡಿದ ಮುಸ್ಲಿಂ ಮುಖಂಡರು, ರಂಜಾನ್ ಹಿನ್ನೆಲೆ ಉಪವಾಸ ಬಿಟ್ಟ ನಂತರ ಇಪ್ತಿಯಾರ್ ಕೂಟ ಆಯೊಜನೆ,ಮುಸ್ಲಿಂ ಮುಖಂಡರ ಜೊತೆ ಬಿರಿಯಾನಿ ಸವಿದ ಎಸ್ಪಿ ದೇವರಾಜ್ […]

Advertisement

Wordpress Social Share Plugin powered by Ultimatelysocial