ಶಹಾಪುರ ನಗರ ಪ್ರವಾಸಿ ಮಂದಿರದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಶಾಹಪುರ್ ಮಂಡಲ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.
ದಿನಾಂಕ 19/01/2023 ರಂದು ಆಗಮಿಸಲಿರುವ ಭಾರತದ ಪ್ರಧಾನ ಮಂತ್ರಿಗಳಾದ ವಿಶ್ವ ನಾಯಕ್ ಶೀ ನರೇಂದ್ರ ಮೋದಿಜಿ ಅವರಿಗೆ
ಹೃದಯಪೂರ್ವಕ ಆದರೆ ಸ್ವಾಗತ ಎಂದು ಹಾಗೂ ಶಾಹಾಪುರ ಮತಕ್ಷೇತ್ರ ದಿಂದ ಸುಮಾರ ಐವತ್ತು ಸಾವಿರಕ್ಕೂ ಹೆಚ್ಚು ಜನ ಬರುತ್ತಾರೆ.
ಎಂದು ಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ ಹಾಗೂ ಬಿಜೆಪಿ ಯುವ ಮುಖಂಡರು ಅಮೀನರೆಡ್ಡಿ ಯಾಳಗಿ ಹಾಗೂ ಡಾಕ್ಟರ್ ಚಂದ್ರಶೇಖರ್ ಸುಬೇದಾರ್ ಹಾಗೂ ಬಿಜೆಪಿ ಹಿರಿಯ ಮುಖಂಡರಗಳಾದ
ಎಲ್ಲಾ ಬಿಜೆಪಿ ಮುಖಂಡರು ಭಾಗವಹಿಸಿದ್ದರು.
https://play.google.com/store/apps/details?id=com.speed.newskannada