ಪ್ರಸಿದ್ದ ಬನಶಂಕರಿ ದೇವಸ್ಥಾನಕ್ಕೆ ಬಂದಿದ್ದ ಸುಧಾಮೂರ್ತಿ.
ದೇವಿ ದರ್ಶನ, ಪೂಜಾ ಕಾರ್ಯ ಮುಗಿಸಿ ದೇಗುಲ ಸುತ್ತು ಹಾಕುತ್ತಿದ್ದ ಸುಧಾಮೂರ್ತಿ.
ಸಾಮಾನ್ಯ ಭಕ್ತರಂತೆ ದೇಗುಲ ಪ್ರದಕ್ಷಣೆ ಹಾಕುತ್ತಿದ್ದವರು ಸುಧಾಮೂರ್ತಿ.
ಇದೇ ದೇಗುಲಕ್ಕೆ ಬಂದಿದ್ದ ಸಿಂದಗಿ ಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು.
ಅನೇಕರು ಸುಧಾಮೂರ್ತಿ ಪ್ರದಕ್ಷಣೆ ಹಾಕ್ತಿರೋದು ಗೊತ್ತಾಗಿಲ್ಲ.
ಈ ವೇಳೆ ಶಿಕಕ್ಷಕರು ಸುಧಾಮೂರ್ತಿ ಅವರು ಬಂದಿದ್ದಾರೆಂದ ಮಕ್ಕಳಿಗೆ ತಿಳಿಸುತ್ತಿದ್ದಾರೆ.
ಸುಧಾಮೂರ್ತಿ ಅವರ ಸರಳತೆ ಕಂಡು ಅಚ್ಚರಿಯಾದ ವಿದ್ಯಾರ್ಥಿಗಳನ್ನು ಅವರನ್ನ ಮಾತನಾಡಿಸಿದ್ದಾರೆ.
ಆಗ ಮಕ್ಕಳ ಜೊತೆ ದೇಗುಲ ಆವರಣದಲ್ಲಿ ಕುಳಿತು, ಕ್ಷೇಮಸಮಾಚಾರ ವಿಚಾರಿಸಿದ ಸುಧಾಮೂರ್ತಿ.
ಮಕ್ಕಳ ಜೊತೆ ಮಕ್ಕಳಾದ ಸುಧಾಮೂರ್ತಿ.ಫೋಟೋ ತೆಗೆಸಿಕೊಳ್ಳಲು ಮುಂದಾದ ಮಕ್ಕಳ ಜೊತೆ ಫೋಟೋ ತೆಗೆಸಿಕೊಂಡ ಸುಧಾಮೂರ್ತಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada