ಇನ್ಫೋಸಿಸ್ ಸುಧಾಮೂರ್ತಿ ಕಂಡು ಪುಳಕಗೊಂಡ ವಿದ್ಯಾರ್ಥಿಗಳು…!

ಪ್ರಸಿದ್ದ ಬನಶಂಕರಿ ದೇವಸ್ಥಾನಕ್ಕೆ ಬಂದಿದ್ದ ಸುಧಾಮೂರ್ತಿ.

ದೇವಿ ದರ್ಶನ, ಪೂಜಾ ಕಾರ್ಯ ಮುಗಿಸಿ ದೇಗುಲ ಸುತ್ತು ಹಾಕುತ್ತಿದ್ದ ಸುಧಾಮೂರ್ತಿ.

ಸಾಮಾನ್ಯ ಭಕ್ತರಂತೆ ದೇಗುಲ ಪ್ರದಕ್ಷಣೆ ಹಾಕುತ್ತಿದ್ದವರು ಸುಧಾಮೂರ್ತಿ.

ಇದೇ ದೇಗುಲಕ್ಕೆ ಬಂದಿದ್ದ ಸಿಂದಗಿ ಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು.

ಅನೇಕರು ಸುಧಾಮೂರ್ತಿ ಪ್ರದಕ್ಷಣೆ ಹಾಕ್ತಿರೋದು ಗೊತ್ತಾಗಿಲ್ಲ.

ಈ ವೇಳೆ ಶಿಕಕ್ಷಕರು ಸುಧಾಮೂರ್ತಿ‌ ಅವರು ಬಂದಿದ್ದಾರೆಂದ ಮಕ್ಕಳಿಗೆ ತಿಳಿಸುತ್ತಿದ್ದಾರೆ.

ಸುಧಾಮೂರ್ತಿ ಅವರ ಸರಳತೆ ಕಂಡು ಅಚ್ಚರಿಯಾದ ವಿದ್ಯಾರ್ಥಿಗಳನ್ನು ಅವರನ್ನ ಮಾತನಾಡಿಸಿದ್ದಾರೆ.

ಆಗ ಮಕ್ಕಳ ಜೊತೆ ದೇಗುಲ ಆವರಣದಲ್ಲಿ ಕುಳಿತು, ಕ್ಷೇಮಸಮಾಚಾರ ವಿಚಾರಿಸಿದ ಸುಧಾಮೂರ್ತಿ.

ಮಕ್ಕಳ ಜೊತೆ ಮಕ್ಕಳಾದ ಸುಧಾಮೂರ್ತಿ.ಫೋಟೋ ತೆಗೆಸಿಕೊಳ್ಳಲು ಮುಂದಾದ ಮಕ್ಕಳ ಜೊತೆ ಫೋಟೋ ತೆಗೆಸಿಕೊಂಡ ಸುಧಾಮೂರ್ತಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಸಿಲಿನ ತಾಪಕ್ಕೆ ಕಾರಿಗೆ ಬೆಂಕಿ:ತಪ್ಪಿದ ಬಾರಿ ಅನಾಹುತ!

Thu May 5 , 2022
ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾದ ಘಟನೆ ಹುಬ್ಬಳ್ಳಿ ಕೊಪ್ಪಿಕಾ ರಸ್ತೆಯಲ್ಲಿ ನಡೆದಿದೆ. ರಾಮರಡ್ಡಿ ತಿರ್ಲಾಪೂರ ನಿವಾಸಿ ಇಂದು ಹುಬ್ಬಳ್ಳಿಗೆ ಕೊಪ್ಪಿಕರ್ ರಸ್ತೆಯಲ್ಲಿ ಮದುವೆ ಸಮಾರಂಭಕ್ಕೆ ಬಟ್ಟೆ ಖರೀದಿಸಲು ಬಂದು ಕಾರ್ ಪಾರ್ಕಿಂಗ್ ನಲ್ಲಿ ನಿಲ್ಲಿಸಿದಾಗ ಬಿಸಿಲಿನ ತಾಪಕ್ಕೆ ಏಕಾಏಕಿ ಕಾರಿನಲ್ಲಿ ಬೆಂಕಿ‌ ಹತ್ತಿದ ಪರಿಣಾಮ ಸಂಪೂರ್ಣವಾಗಿ ಕಾರಿನ ಮುಂಬಾಗ ಸುಟ್ಟಿದೆ. ಇನ್ನು ಸ್ಥಳದಲ್ಲೇ ಇದ್ದ ಸ್ಥಳೀಯರ ಸಹಾಯದಿಂದ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ತಂಡ ಬೆಂಕಿ ನಂದಿಸಿ […]

Advertisement

Wordpress Social Share Plugin powered by Ultimatelysocial