ವಿಕ್ರಾಂತ್ ರೋಣ:ಮೊದಲ ಶೋ ನೋಡಲು ಟಿಕೇಟ್ ಗಾಗಿ ಮುಗಿಬಿದ್ದ ಜನ

ಕಲಬುರಗಿ  :ಇಂದು ನಟ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ತೆರೆಗೆ ಹಿನ್ನಲೆ

ಮೊದಲ ಶೋ ನೋಡಲು ಟಿಕೇಟ್ ಗಾಗಿ ಮುಗಿಬಿದ್ದ ಜನ

ಕಲಬುರಗಿಯ ಸಂಗಮ್ ಥಿಯೇಟರ್ ಬಳಿ ಟಿಕೇಟ್ ಪಡೆಯಲು ಮುಗಿಬಿದ್ದ ಜನ

ಬೆಳಿಗ್ಗೆ 8:45ಕ್ಕೆ ಆರಂಭಗೊಳ್ಳುವ ಮೊದಲ ಶೋ

ಸಂಗಮ್ ಥಿಯೇಟರ್ ನಲ್ಲಿ ಟಿಕೇಟ್ ಗಾಗಿ ಮುಗಿಬಿದ್ದ ಕಿಚ್ಚ ಅಭಿಮಾನಿಗಳು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ದುಷ್ಟ ಶಕ್ತಿಗಳನ್ನು ಕೂಡಲೇ ಬಂಧಿಸಬೇಕು. ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಒತ್ತಾಯ..

Thu Jul 28 , 2022
ಕೊಪ್ಪಳ; ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ದುಷ್ಟ ಶಕ್ತಿಗಳನ್ನು ಕೂಡಲೇ ಬಂಧಿಸಬೇಕು. ಕೊಪ್ಪಳ‌ ಜಿಲ್ಲೆ ಗಂಗಾವತಿಯಲ್ಲಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಒತ್ತಾಯ.. ಮುಖ್ಯಮಂತ್ರಿಗಳು,ಗೃಹ ಮಂತ್ರಿಗಳಲ್ಲಿ ನಾನು ಮನವಿ ಮಾಡ್ತೀನಿ. ದುಷ್ಟ ಶಕ್ತಿಗಳನ್ನು ಬಂಧಿಸಬೇಕು. ಅಮಾನವೀಯವಾಗಿ ಬಿಜೆಪಿ ಕಾರ್ಯಕರ್ತನ ಕೊಲೆಯಾಗಿದೆ. ನಮಗೆ ಯಾವದೂ ಶಾಶ್ವತ ಅಲ್ಲ, ಪಕ್ಷದ ಕಾರ್ಯಕರ್ತರು, ಸಂಘದ ಕಾರ್ಯಕರ್ತರು, ಜನರ ರಕ್ಷಣೆ ಮಾಡೋದು ನಮ್ಮ ಕರ್ತವ್ಯ. ಆದಷ್ಟು ಬೇಗ ಪ್ರವೀಣ ಹತ್ಯೆಯ ದುಷ್ಟ ಶಕ್ತಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆ […]

Advertisement

Wordpress Social Share Plugin powered by Ultimatelysocial