ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಅವನೇ ಶ್ರೀಮನ್ನಾರಾಯಣ,

ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಅವನೇ ಶ್ರೀಮನ್ನಾರಾಯಣ, ಕಥೆಯೊಂದು ಶುರುವಾಗಿದೆ ಸೇರಿದಂತೆ ಹಲವು ಸದಭಿರುಚಿಯ ಸಿನಿಮಾಗಳನ್ನು ನೀಡಿದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೀರೋ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.ಅವರು ನಾಯಕರಾಗಿ ಅಭಿನಯಿಸುತ್ತಿರುವ ಸಿನಿಮಾ ಚಿತ್ರೀಕರಣ ಫೆ.ತಿಂಗಳಲ್ಲಿ ಶುರುವಾಗಲಿದೆ. ಇನ್ನೂ ಹೆಸರಿಡದ ಸಿನಿಮಾಗೆ ಆದಿತ್ಯ ಗುಣವಂತೆ ನಿರ್ದೇಶಕರು ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಆದಿತ್ಯ ಅವರು ಈ ಹಿಂದೆ ಕಪೂರ್ ಅಂಡ್ ಸನ್ಸ್ ಮತ್ತು ವಿಕ್ಕಿ ಕೌಶಲ್ ಅಭಿನಯದ ಭೂತ್ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.ಪುಷ್ಕರ್ ಅವರು ನಾಯಕರಾಗಿ ನಟಿಸುತ್ತಿರುವ ಹೆಸರಿಡದ ಸಿನಿಮಾಗೆ ಪುಷ್ಕರ್ ಅವರೇ ಬಂಡವಾಳ ಹೂಡಿದ್ದಾರೆ. ಸಿನಿಮಾ ಮೂಲಕ ಸಿನಿಮೆಟೊಗ್ರಾಫರ್ ಹರೀಶ್ ಮತ್ತು ಸಂಗೀತ ನಿರ್ದೇಶಕರಾಗಿ ಪ್ರವೀಣ್ ಪಾದಾರ್ಪಣೆ ಮಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲತಾ ಮಂಗೇಶ್ಕರ್ ಅವರು ಕ್ರಿ ಸಚಿನ್ ತೆಂಡೂಲ್ಕರ್ ಅವರನ್ನು ಪ್ರೀತಿಸುತ್ತಿದ್ದರು,ಅವನು ಅವಳನ್ನು 'ಆಯ್' ಎಂದು ಕರೆಯುತ್ತಿದ್ದನು;

Sun Feb 6 , 2022
ಸಚಿನ್ ತೆಂಡೂಲ್ಕರ್ ಪ್ರಸಿದ್ಧ ಗಾಯಕನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದರು. ಅವನು ಅವಳನ್ನು ‘ಆಯ್’ ಎಂದು ಕರೆಯುತ್ತಿದ್ದನು. “ಸಚಿನ್ ನನ್ನನ್ನು ತನ್ನ ತಾಯಿಯಂತೆ ನೋಡಿಕೊಳ್ಳುತ್ತಾನೆ ಮತ್ತು ನಾನು ಅವನಿಗಾಗಿ ಯಾವಾಗಲೂ ತಾಯಿಯಂತೆ ಪ್ರಾರ್ಥಿಸುತ್ತೇನೆ. ಅವನು ನನ್ನನ್ನು ಮೊದಲ ಬಾರಿಗೆ ‘ಆಯ್’ ಎಂದು ಕರೆದ ದಿನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಅದನ್ನು ಎಂದಿಗೂ ಊಹಿಸಿರಲಿಲ್ಲ. ಇದು ನನಗೆ ಮತ್ತು ನನಗೆ ಆಹ್ಲಾದಕರ ಆಶ್ಚರ್ಯವನ್ನುಂಟುಮಾಡಿತು. ಅವನಂತಹ ಮಗನನ್ನು ಹೊಂದಲು ಆಶೀರ್ವದಿಸುತ್ತೇನೆ, […]

Advertisement

Wordpress Social Share Plugin powered by Ultimatelysocial