ಕರ್ನಾಟಕ ಕಾವಲು ಪಡೆಯವತಿಯಿಂದ G.S.Tವಿರೋಧಿಸಿ ಪ್ರತಿಭಟನೆ…

ಗುಂಡ್ಲುಪೇಟೆ ತಾಲೋಕಿನ ಕರ್ನಾಟಕ ಕಾವಲು ಪಡೆಯವತಿಯಿಂದ ದಿನಾಂಕ 20/07/2022ರ ಬುಧವಾರದಂದು ಕೇಂದ್ರ ಸರ್ಕಾರವು ದಿನ ಬಳಕೆ ದಿನಸಿ ಪದಾರ್ಥಗಳ ಮೇಲೆ ಹೇರಿರುವ G.S.Tಯಿಂದ ಬಡವ ಸಾರ್ವಜನಿಕರಿಗೆ ತುಂಬಲಾರದ ಹೊರೆಯಾಗಿದ್ದು ಇದರ ವಿರುದ್ಧ ಸಂಘಟನೆವತಿಯಿಂದ ಪ್ರತಿಭಟನೆ ಮಾಡಲಾಯಿತು…

ಈ ಸಂದರ್ಭದಲ್ಲಿ ಮಾತನಾಡಿದ ಕಾವಲು ಪಡೆಯ ತಾ!!ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಕೇಂದ್ರ ಸರ್ಕಾರವು ವಿಧಿಸಿರುವ G.S.Tಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಇದರ ಬಗ್ಗೆ ಕ್ರಮ ವಹಿಸಿ ವಿಧಿಸಿರುವ G.S.T ತೆರಿಗೆಯನ್ನು ಕೂಡಲೇ ಹಿಂಪಡಿಯಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಸಿ. ಜೆ. ರವಿಶಂಕರ್ ರವರಿಗೆ ಮನವಿ ಸಲ್ಲಿಸಿದರು….

ಈದೇ ವೇಳೆ ತಾ!!ಗೌರವಾಧ್ಯಕ್ಷರಾದ ವೆಂಕಟೇಶ್ ಗೌಡರು. ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷರಾದ ಅಮೀರ್ ಚಾಮರಾಜನಗರ ಜಿಲ್ಲಾ ಕಾರ್ಯಧ್ಯಕ್ಷರಾದ ಅಬ್ದುಲ್ ರಶೀದ್. ತಾ!!ಕಾರ್ಯಧ್ಯಕ್ಷರಾದ ಇಲಿಯಾಸ್. ಸಲಹೆಗಾರರಾದ ಎಸ್.ಮುಬಾರಕ್. ಟೌನ್ ಉಪಾಧ್ಯಕ್ಷರಾದ ಸಾದಿಕ್ ಪಾಷ.ಟೌನ್ ಗೌರವಾಧ್ಯಕ್ಷರಾದ ಶಕೀಲ್. ಟೌನ್ ಕಾರ್ಯಧ್ಯಕ್ಷರಾದ ಮಿಠಾಯಿಮಂಜುನಾಥ್. ಕಸಬಾ ಹೋಬಳಿ ಘಟಕದ ಅಧ್ಯಕ್ಷರಾದ ಹೆಚ್.ರಾಜು.ಸಂಚಾಲಕರಾದ ಮಿಮಿಕ್ರಿರಾಜು.ಸೇರಿದಂತೆ ಸಾರ್ವಜನಿಕರು ಹಾಜರಿದ್ದರು….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಂಜನಗೂಡಿನ ಕಪಿಲಾ ನದಿ ತೀರದಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ವರ್ಧಂತಿ ಮಹೋತ್ಸವ

Wed Jul 20 , 2022
ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ನಡೆದ ಆಷಾಡ ಮಾಸದ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಸಾಕಷ್ಟು ವರ್ಷಗಳಿಂದಲೂ ಕೂಡ ನಿರಂತರವಾಗಿ ನಡೆದುಬಂದಿರುವ ವರ್ಧಂತಿ ಮಹೋತ್ಸವ ಕಾರ್ಯಕ್ರಮ ಚಾಮುಂಡೇಶ್ವರಿ ದೇವಾಲಯದ ವರ್ಧಂತಿ ಮಹೋತ್ಸವ ಕಾರ್ಯಕ್ರಮಕ್ಕೆ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿರುವ ಭಕ್ತ ಸಮೂಹ ಬೆಳಿಗ್ಗೆ ಸರಿ ಸುಮಾರು 5ಗಂಟೆಯ ಸಮಯದಿಂದ ನಡೆಯುತ್ತಿರುವ ವಿಶೇಷ ಪೂಜಾ ಕೈಂಕರ್ಯ ಸುಮಾರು ಹದಿನೈದಕ್ಕೂ ಹೆಚ್ಚು ಜನ ಅರ್ಚಕರಿಂದ ಚಾಮುಂಡೇಶ್ವರಿ ದೇವಾಲಯದ ಮುಂಭಾಗದಲ್ಲಿ ಚಂಡಿಕಾಹೋಮ ಚಾಮುಂಡೇಶ್ವರಿ ದೇವಾಲಯದ ವರ್ದಂತಿ […]

Advertisement

Wordpress Social Share Plugin powered by Ultimatelysocial