ಗುಂಡ್ಲುಪೇಟೆ ತಾಲೋಕಿನ ಕರ್ನಾಟಕ ಕಾವಲು ಪಡೆಯವತಿಯಿಂದ ದಿನಾಂಕ 20/07/2022ರ ಬುಧವಾರದಂದು ಕೇಂದ್ರ ಸರ್ಕಾರವು ದಿನ ಬಳಕೆ ದಿನಸಿ ಪದಾರ್ಥಗಳ ಮೇಲೆ ಹೇರಿರುವ G.S.Tಯಿಂದ ಬಡವ ಸಾರ್ವಜನಿಕರಿಗೆ ತುಂಬಲಾರದ ಹೊರೆಯಾಗಿದ್ದು ಇದರ ವಿರುದ್ಧ ಸಂಘಟನೆವತಿಯಿಂದ ಪ್ರತಿಭಟನೆ ಮಾಡಲಾಯಿತು…
ಈ ಸಂದರ್ಭದಲ್ಲಿ ಮಾತನಾಡಿದ ಕಾವಲು ಪಡೆಯ ತಾ!!ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಕೇಂದ್ರ ಸರ್ಕಾರವು ವಿಧಿಸಿರುವ G.S.Tಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಇದರ ಬಗ್ಗೆ ಕ್ರಮ ವಹಿಸಿ ವಿಧಿಸಿರುವ G.S.T ತೆರಿಗೆಯನ್ನು ಕೂಡಲೇ ಹಿಂಪಡಿಯಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಸಿ. ಜೆ. ರವಿಶಂಕರ್ ರವರಿಗೆ ಮನವಿ ಸಲ್ಲಿಸಿದರು….
ಈದೇ ವೇಳೆ ತಾ!!ಗೌರವಾಧ್ಯಕ್ಷರಾದ ವೆಂಕಟೇಶ್ ಗೌಡರು. ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷರಾದ ಅಮೀರ್ ಚಾಮರಾಜನಗರ ಜಿಲ್ಲಾ ಕಾರ್ಯಧ್ಯಕ್ಷರಾದ ಅಬ್ದುಲ್ ರಶೀದ್. ತಾ!!ಕಾರ್ಯಧ್ಯಕ್ಷರಾದ ಇಲಿಯಾಸ್. ಸಲಹೆಗಾರರಾದ ಎಸ್.ಮುಬಾರಕ್. ಟೌನ್ ಉಪಾಧ್ಯಕ್ಷರಾದ ಸಾದಿಕ್ ಪಾಷ.ಟೌನ್ ಗೌರವಾಧ್ಯಕ್ಷರಾದ ಶಕೀಲ್. ಟೌನ್ ಕಾರ್ಯಧ್ಯಕ್ಷರಾದ ಮಿಠಾಯಿಮಂಜುನಾಥ್. ಕಸಬಾ ಹೋಬಳಿ ಘಟಕದ ಅಧ್ಯಕ್ಷರಾದ ಹೆಚ್.ರಾಜು.ಸಂಚಾಲಕರಾದ ಮಿಮಿಕ್ರಿರಾಜು.ಸೇರಿದಂತೆ ಸಾರ್ವಜನಿಕರು ಹಾಜರಿದ್ದರು….
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: